ಚಿತ್ರದುರ್ಗ: ಸರ್ಕಾರದ ಅನ್ನಭಾಗ್ಯ. ಗೃಹಲಕ್ಷ್ಮಿ .ಗೃಹಜೋತಿ .ಮುಂತಾದ ಯೋಜನೆಗಳಿಗೆ ಆಧಾರ್ ನೋಂದಣಿ ಬಹು ಮುಖ್ಯವಾದ ಕಾರಣ ನಾಡಕಛೇರಿ ಮುಂಬಾಗದಲ್ಲಿ ಸರದಿ ಸಾಲಿನಲ್ಲಿ ಗರ್ಭಿಣಿಯರು ಮಕ್ಕಳು ವೃದ್ಧರು ಪರದಾಡುತ್ತಿರುವ ದೃಶ್ಯ ಇಂದು ಕಂಡುಬಂದಿತು. ನಾಡ ಕಚೇರಿಯ ಸಿಬ್ಬಂದಿ ಟೋಕನ್ ವ್ಯವಸ್ಥೆ ಮಾಡಿದ್ದರೂ ಕೂಡ ಈ ಸಮಸ್ಯೆ ಬಗೆಹರಿಯುತ್ತಿಲ್ಲ. ಜನ ಗೊಂದಲಕ್ಕೆ ಬಿದ್ದು ಆತುರದಲ್ಲಿ ನಾಡಕಚೇರಿಗೆ ಬರುತ್ತಿದ್ದಾರೆ.
ಶಕುಂತಲಾ...
Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು, ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು ಅಂತಾ ಇರೋದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ ನಾವು ಬರೀ ಕೆಲಸ ಮಾಡೋದಲ್ಲ ಬದಲಾಗಿ, ಮನೆಯಲ್ಲಿ ಕೆಲ...