Saturday, July 27, 2024

Naga chaithanya

ನಾಗ ಚೈತನ್ಯ ದ್ವಿಭಾಷಾ ಚಿತ್ರಕ್ಕೆ ಶೀರ್ಷಿಕೆ ಫೈನಲ್

ಯುವನಟ ನಾಗ ಚೈತನ್ಯ ಅವರು ತೆಲುಗು-ತಮಿಳು ಚಿತ್ರಕ್ಕಾಗಿ ವೆಂಕಟ್ ಪ್ರಭು ಅವರೊಂದಿಗೆ ಮೊದಲ ಬಾರಿಗೆ ಕೈ ಜೊಡಿಸಿದ್ದಾರೆ. ನಿನ್ನೆ ಬಿಡುಗಡೆಯಾದ ಪ್ರೀ ಲುಕ್ ಪೋಸ್ಟರ್ ಪ್ರೇಕ್ಷಕರಿಂದ ಭಾರೀ ಗಮನ ಸೆಳೆದಿದ್ದು, ಇಂದು ನಿರ್ಮಾಪಕರು ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ. ‘ಘೋಸ್ಟ್‌’ ಚಿತ್ರಕ್ಕೆ ನಿರ್ಮಾಣವಾಗಿದೆ ಅದ್ದೂರಿ ಸೆಟ್ : ಮೊದಲ ಹಂತದ ಚಿತ್ರೀಕರಣ ಪೂರ್ಣ ಕಸ್ಟಡಿ’ ಎಂಬುದು ಚಿತ್ರದ ಶೀರ್ಷಿಕೆಯಾಗಿದೆ....

ಡಿವೋರ್ಸ್ ಮತ್ತು ಹೊಸ ಲವ್ ಬಗ್ಗೆ ನಟ ನಾಗಚೈತನ್ಯ ಹೇಳಿದ್ದೇನು..?

https://youtu.be/SUwWvakyS0o ಕೆಲ ತಿಂಗಳ ಹಿಂದಷ್ಟೇ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಡಿವೋರ್ಸ್ ಪಡೆದು ದೂರವಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಸಮಂತಾ ಒಬ್ಬರೇ, ಈ ಬಗ್ಗೆ ಹೇಳಿಕೆ ಕೊಟ್ಟಿದ್ದರು. ನಾಗ ಚೈತನ್ಯ ಇಲ್ಲಿವರೆಗೆ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದ್ರೆ ಸಿನಿಮಾ ಪ್ರಮೋಷನ್‌ ವೇಳೆ ನಡೆದ ಸಂದರ್ಶನವೊಂದರಲ್ಲಿ, ಈ ಬಗ್ಗೆ ಕೇಳಿದಾಗ, ಚೈತನ್ಯ ರಿಪ್ಲೈ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ...

‘’ಮದುವೆ ಅತ್ಯಂತ ಕೆಟ್ಟ ಪದ್ಧತಿ- ಜಾಣರು ಪ್ರೀತಿಸುತ್ತಾರೆ, ದಡ್ಡರು ಮದುವೆಯಾಗುತ್ತಾರೆ’’

ಮದುವೆ ಬಗ್ಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇಂದು ಕೂಡ ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದ ಬಗ್ಗೆ ಟ್ವೀಟ್ ಮಾಡಿರು ರಾಮ್ ಗೋಪಾಲ್ ವರ್ಮಾ, ಮದುವೆ ಅನ್ನೋದು, ಪೂರ್ವಜರು ಹೇರಿರುವ ಕೆಟ್ಟ ಪದ್ಧತಿ ಎಂದಿದ್ದಾರೆ. ಇತ್ತೀಚೆಗೆ ಸಮಂತಾ ಮತ್ತು...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img