Thursday, December 25, 2025

Nagatihalli chandrashekhar

ಸಿನಿಮಾ ಹೇಗಿರಬೇಕು? ಇದು ಮೂರ್ಖತನ : Nagathihalli Chandrashekhar Podcast

Sandalwood: ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು 1 ಸಿನಿಮಾ ಅಂದ್ರೆ ಹೇಗಿರಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=ve5-7Ak_yEg ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಹೇಳುವುದೇನೆಂದರೆ, ಸಿನಿಮಾ ಅಂದ್ರೆ ಬಜೆಟ್ ಕಡಿಮೆ ಇದ್ದರೂ, ಕಂಟೆಂಟ್ ಉತ್ತಮವಾಗಿರಬೇಕು. ನೂತನ ಕಲಾವಿದರು, ನಬತನ ತಂತ್ರಜ್ಞರು ಇರಬೇಕು. ಉತ್ತಮ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಇಂಥ ವಿಭಿನ್ನ ಕಂಟೆಂಟ್ ಇರುವ ಕಥೆಗಳನ್ನು ಜನ ಸ್ವಾಗತಿಸಬೇಕು ಅಂತಾರೆ...

ಅಪಾಯ ತಪ್ಪಲ್ಲ! ಪ್ಯಾನ್ ಇಂಡಿಯಾ ಆಗೋದು ಹೇಗೆ? Nagathihalli Chandrashekhar Podcast

Sandalwood News:  ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=hpt4JQnZ_to ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿರುವ ನಾಗತೀಹಳ್ಳಿ ಚಂದ್ರಶೇಖರ್, ಪ್ಯಾನ್ ಇಂಡಿಯಾ ಅಂದ್ರೆ ವಿಶ್ವವೇ ನಿಮ್ಮ ಸಿನಿಮಾವನ್ನು ಮೆಚ್ಚುವುದು. ನಿಮ್ಮ ಭಾಷೆಯಲ್ಲಿ ಸಿನಿಮಾ ಮಾಡಿ, ಅದನ್ನು ಬೇರೆ ಭಾಷೆಯವರು ಮೆಚ್ಚಿ, ತಮ್ಮ ಭಾಷೆಗೂ ಡಬ್ ಮಾಡಬೇಕು. ಅದು ತನ್ನಿಂದ ತಾನೇ ಆಗುವ...

ಬಲ ಪಂಥಿ ಎಡ ಪಂಥಿ ಅತಿಯಾದ್ರೆ ಅಪಾಯ!: Nagathihalli Chandrashekhar Podcast

Sandalwood: ನಮಗೆಲ್ಲ ಸ್ಯಾಂಡಲ್‌ವುಡ್ ನಿರ್ದೇಶಕರಾಾಗಿ ಪರಿಚಯವಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು, ಬರೀ ನಿರ್ದೇಶಕರು ಮಾತ್ರವಲ್ಲ. ಅವರು ಶಿಕ್ಷಕರಾಾಗಿದ್ದವರು. ಆಗಾಗ ಪ್ರವಾಸ ಮಾಡುವ ಪಯಣಿಗ. ಅವರಿಗೆ ಯಾವ ಕ್ಷೇತ್ರ ಇಷ್ಟ ಅನ್ನೋದನ್ನು ಅವರ ಮಾತಿನಲ್ಲೇ ಕೇಳಿ. https://www.youtube.com/watch?v=mXcDu0FqN1c ನಾಗತೀಹಳ್ಳಿಯವರಿಗೆ ಶಿಕ್ಷಕರು, ನಿರ್ದೇಶಕರು, ಪ್ರವಾಸಿಗ ಎಲ್ಲದರಲ್ಲೂ ಕುತೂಹಲವಿದೆ. ಅವರು ನಿರ್ದೇಶಕರಾದಾಗ ಅದರಲ್ಲೇ ಗಮನ ಹರಿಸುತ್ತಾರೆ. ಪ್ರವಾಸಕ್ಕೆ ಹೋದಾಗ, ಯಾವುದಕ್ಕೂ ತಲೆಕೆಡಿಸಿಕ``ಳ್ಳದೇ,...

Sandalwood News: ಶಬ್ದ ಮಾಡೋದು ಸಂಗೀತ ನಿರ್ದೇಶನ ಅಲ್ಲ ಕಾರಣ ನಾನಲ್ಲ!: Nagathihalli Chandrashekhar Podcast

Sandalwood News: 90ರ ದಶಕದಲ್ಲಿ ಹಿಟ್ ಸಿನಿಮಾಗಳು, ಹಾಡುಗಳನ್ನು ನೀಡಿದ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಕಾಲದ ಹಾಡಿಗೂ ಇಂದಿನ ಕಾಲದ ಹಾಡಿಗೂ ಇರುವ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=4cpGn5y5guc ಮೊದಲೆಲ್ಲ ಹಾಡು ಕೇಳಲು ಹಿತವಾಗಿತ್ತು. ಸಾಹಿತ್ಯ ಅರ್ಥಪೂರ್ಣವಾಗಿತ್ತು. ಹಾಗಾಗಿಯೇ ಜನ ಅಂದಿನ ಹಾಡನ್ನು ಇಂದು ಕೂಡ ಮೈಮರೆತು ಕೇಳುತ್ತಾರೆ....

Sandalwood News: ಪಿತೂರಿಗಳ ಅನುಭವ ಇರ್ಲಿಲ್ಲ!: Nagathihalli Chandrashekhar Podcast

Sandalwood News: ಸ್ಯಾಂಂಡಲ್‌ವುಡ್‌ನಲ್ಲಿ ಪ್ರಸಿದ್ಧ, 90ರ ದಶಕದವರಿಗೆ ಸಾಕಷ್ಟು ಮೆಲೋಡಿ ಸಂಗೀತ, ಸಿನಿಮಾವನ್ನು ನೀಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. https://www.youtube.com/watch?v=M7PaXg1OaX4 ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಾಪಕರಾಗಿದ್ದವರು. ಅವರಲ್ಲಿ ಕಥೆ ಬರಿಯುವ ಹವ್ಯಾಸವಿದ್ದು, ಇದೇ ಹವ್ಯಾಸ ಅವರನ್ನು ಸಿನಿಮಾ ಲೋಕಕ್ಕೆ ಕರೆತಂದಿತು. ನಾನು ಅಧ್ಯಾಪಕನ ಕೆಲಸ ಬಿಟ್ಟು ಬೇರೆ ಎಲ್ಲೇ ಕೆಲಸಕ್ಕೆ ಹೋದರೂ, ಅಲ್ಲಿ...
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img