Saturday, July 5, 2025

Nails

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

Health Tips: ಹೆಣ್ಣು ಮಕ್ಕಳು ಬರೀ ಮುಖದ ಆರೋಗ್ಯ, ಸೌಂದರ್ಯ ಕಾಪಾಡಿಕೊಂಡರೆ ಸಾಲದು. ಬದಲಾಗಿ ಉಗುರು, ಕೂದಲಿನ ಬಗ್ಗೆಯೂ ಗಮನ ಕೊಡಬೇಕು. ಏಕೆಂದರೆ, ಕೂದಲು ಸೊಂಪಾಗಿದ್ದಾಗ, ಉಗುರು ಚೆಂದವಿದ್ದಾಗ, ನೀವು ಇನ್ನೂ ಆಕರ್ಷಕವಾಗಿ ಕಾಣುತ್ತೀರಿ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಇಂದು ಉಗುರಿನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಉಗುರಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು...

ನೀವು ಉಗುರುಗಳನ್ನು ಕಚ್ಚುತ್ತೀರಾ..? ಈ ಸಲಹೆಗಳೊಂದಿಗೆ ಅಭ್ಯಾಸವನ್ನು ಬಿಟ್ಟುಬಿಡಿ..!

Beauty: ಕೆಲವರು ಏನಾದರು ಯೋಚಿಸುವಾಗ, ಸುಮ್ನೆ ಕುಳಿತುಕೊಂಡಾಗ, ಅಥವಾ ಉದ್ವೇಗದಲ್ಲಿದ್ದರೂ ,ಅವರಿಗೆ ಗೊತ್ತಿಲ್ಲದೇ ಉಗುರುಗಳನ್ನು ಕಚ್ಚುತ್ತಿರುತ್ತಾರೆ .ಹೀಗೆ ಉಗುರು ಕಚ್ಚುವುದರಿಂದ ಪಕ್ಕದಲ್ಲಿರುವವರಿಗೆ ಮುಜುಗರವಾಗುತ್ತದೆ. ಈ ಅಭ್ಯಾಸದಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯವಿದೆ ಎನ್ನುತ್ತಾರೆ ತಜ್ಞರು. ಉಗುರು ಕಚ್ಚುವ ಅಭ್ಯಾಸವನ್ನು ತಪ್ಪಿಸಲು ತಜ್ಞರು ಸಲಹೆ ನೀಡುತ್ತಾರೆ. ಸಣ್ಣ ಸಲಹೆಗಳೊಂದಿಗೆ ನಿಮ್ಮ ಉಗುರುಗಳನ್ನು ಕಚ್ಚುವ ಅಭ್ಯಾಸವನ್ನು ನೀವು ತಪ್ಪಿಸಬಹುದು. ಅನೇಕ...

ಉಗುರು ಕತ್ತರಿಸುವಾಗ ಈ ನಿಯಮವನ್ನ ಖಂಡಿತ ಅನುಸರಿಸಿ..!

ಉಗುರು ಕತ್ತರಿಸಲು ಕೂಡ ಕೆಲ ನೀತಿ ನಿಯಮಗಳಿದೆ. ಯಾವಾಗ ಬೇಕೆಂದರೆ ಆವಾಗ, ಎಲ್ಲಿ ಬೇಕೆಂದರೆ ಅಲ್ಲಿ ಉಗುರನ್ನು ಕತ್ತರಿಸುವಂತಿಲ್ಲ. ಆ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಿಲಿದ್ದೇವೆ. https://youtu.be/Hx-1jmITXr4 ಮುಖ್ಯವಾಗಿ ಶನಿವಾರ, ಮಂಗಳವಾರ ಮತ್ತು ಶುಕ್ರವಾರ ಉಗುರು ಕತ್ತರಿಸುವುದು ಒಳ್ಳೆಯದಲ್ಲ. ಅಮವಾಸ್ಯೆ ಹುಣ್ಣಿಮೆಗೂ ಕೂಡ ಉಗುರು ಕತ್ತರಿಸಕೂಡದು. ಇನ್ನು ರವಿವಾರ, ಸೋಮವಾರ ಬಿಟ್ಟು ಬೇರೆ ಯಾವುದೇ ವಾರ ಉಗುರು...
- Advertisement -spot_img

Latest News

Mangaluru: ಯುವತಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಬಿಜೆಪಿ ಮುಖಂಡನ ಮಗ ಅರೆಸ್ಟ್

Mangaluru: ಲವ್ ಸೆಕ್ಸ್ ಧೋಕಾ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಪುತ್ರನನ್ನು ಮಹಿಳಾ ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬಿಜೆಪಿ ಘಟಕದ ಮುಖಂಡರ ಮಗ ಕೃಷ್ಣ.ಜೆ.ರಾವ್(21) ಬಂಧಿತ ಆರೋಪಿಯಾಗಿದ್ದು,...
- Advertisement -spot_img