Thursday, December 4, 2025

national news

Hanitrap: ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು…!

ರಾಜಕೀಯ ಸುದ್ದಿ: ನಿನ್ನೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಿಬಿಎಂಪಿ ಕಾರ್ಪೊರೇಟರ್ ವೇಲು ನಾಯ್ಕರ್ ಅವರು ಈ  ಮೊದಲು ಮಾಜಿ ಸಚಿವರಾದ ಮುನಿರತ್ನ ಅವರ ಬೆಂಬಲಿಗರಾಗಿದ್ದರು.  ಮುನಿರತ್ನ ಅವರು ಸಚಿವರಾಗಿದ್ದಾಗ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಎಂದು ಆರೋಪಿಸಿದರು. ಮಾಜಿ ಸಚಿವ ಮುನಿರತ್ನ ಅವರು ಸಚಿವರಾಗಿದ್ದಾಗ ಜನರನ್ನು ಹೆದರಿಸಿ ಹನಿಟ್ರ್ಯಾಪ್ ಮಾಡುತಿದ್ದರು ಅದಕ್ಕಾಗಿ ಅವರು ಸ್ಟುಡಿಯೋವನ್ನು ಮಾಡಿಕೊಂಡಿದ್ದಾರೆ ಇನ್ನು...

Mobile Phones: ಮಡಚುವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯದೊಂದಿಗೆ ಲಭ್ಯ

ಟೆಕ್ ಸುದ್ದಿ: ದಶಕಗಳಂದ ಪ್ರತಿ ವರ್ಷ ವೂ ನವಯುಗದಂತೆ ಗೋಚರವಾಗುತ್ತದೆ, ಯಾಕೆಂದರೆ ನಾವು ನಮ್ಮ ಜೀವನದಲ್ಲಿ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತೇವೆ ಹಾಕುವ ಬಟ್ಟೆ ವಾಹನಗಳು ಮತ್ತು ಮೊಬೈಲ್ ಗಳು ಹೀಗೆ ಪ್ರತಿ ದಿನವು ನಮಗೆ ಹೊಸದಾಗಿ ಪರಿಚಯವಾಗುತ್ತವೆ. ಇನ್ನು ಮೊಬೈಲ್ ಬಗ್ಗೆ ಮಾತನಾಡುವುದಾದರೆ ನಮಗೆ ಅನುಕೂಲವಾಗುವ ರೀತಿಯಲ್ಲಿ ಪರಿಚಯಿಸುತ್ತವೆ ಅದರಲ್ಲೂ ಸಧ್ಯ ಹುಟ್ಟಿಕೊಳ್ಳುತ್ತಿರುವ ಹೊಸ...

Tirupathi: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..

ತಿರುಪತಿ: ತಿಮ್ಮಪ್ಪನ ದರ್ಶನಕ್ಕೆ ಮೂರು ತಿಂಗಳ  ಟಿಕೆಟ್ ದರ್ಶನ ಮಾಡಲಾಗಿದೆ.ಇಂದು ಬೆಳಿಗ್ಗೆಯಿಂದ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಿದೆ.ಮೊದಲಿಗೆ ಅಕ್ಟೋಬರ್ ತಿಂಗಳ ಶ್ರೀವಾರು ದರ್ಶನಕ್ಕೆ ಟಿಟಿಡಿ ವೆಬ್ ಸೈಟ್ ನಲ್ಲಿ ಟಿಕೆಟ್ ಲಭ್ಯವಿರುತ್ತದೆ.ಇದೇ ವೇಳೆ ಅಂಗರಕ್ಷಣೆ ಪ್ರದಕ್ಷಣೆ ಟೋಕನ್ ಗಳ  ಜೊತೆಗೆ ಶ್ರೀ ವಾಣಿ ಟ್ರಸ್ಟ್ ಟೋಕನ್ ಗಳನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಅಕ್ಟೋಬರ್ ತಿಂಗಳಲ್ಲಿ...

Mamata Banerjee : “NDA ನೀವು ಭಾರತಕ್ಕೆ ಸವಾಲು ಹಾಕಬಹುದೇ..?! “: ಮಮತಾ ಬ್ಯಾನರ್ಜಿ

National News: ಕೇಂದ್ರದ ವಿಪಕ್ಷ ನಾಯಕರ ಮಹಾ ಮೈತ್ರಿ ಸಭೆಯಲ್ಲಿ ಯುಪಿಎ ಎನ್ನು ವ ಹೆಸರನ್ನು ಬದಲಾಯಿಸಿ  ಇಂಡಿಯಾ ಎಂಬುವುದಾಗಿ ನೀಡಿದರು. ಈ ಬಗ್ಗೆ ಮಲ್ಲಿಖಾರ್ಜುನ್ ಖರ್ಗೆ ಭಾಷಣದ ಮೂಲಕ  ಸಂಪೂರ್ಣ ಮಾಹಿತಿ ನೀಡಿದರು. ತದನಂತರ ಮಮತಾ ಬ್ಯಾನರ್ಜಿ ಮಾತನಾಡುತ್ತ ಖರ್ಗೆ ಜೀ ಯವರು ಸಂಪೂರ್ಣ ವಿವರಣೆ ನೀಡಿದರು ಆದರೆ ಇದು  ಸಂಕ್ಷಿಪ್ತವಾಗಿ  ಭಾರತ ಎಂದರ್ಥ....

WhatsApp: ಸ್ಕ್ರೀನ್ ಶಾಟ್ ತೋರಿಸಿ 2 ಲಕ್ಷದ ಚಿನ್ನದ ನಾಣ್ಯದೊಂದಿಗೆ ಪರಾರಿಯಾದ ವಂಚಕ

ಗುರುಗ್ರಾಮ್: ಇಲ್ಲೊಬ್ಬ ಚಾಲಾಕಿ ವಂಚಕ ಚಿನ್ನಾಭರಣದ ಅಂಗಡಿಯವರನ್ನೇ ಮೋಸ ಮಾಡಿ ಬರೋಬ್ಬರಿ 2 ಲಕ್ಷದ ಚಿನ್ನದ ನಾಣ್ಯಗಳನ್ನು ಎಗರಿಸಿಕೊಂಡು ಹೋಗಿದ್ದಾನೆ. ಹೌದು ಗುರುಗ್ರಾಮದ ಚಿನ್ನಾಭರಣ ಮಳಿಗೆಗೆ ಬಂದಿದ್ದಂತಹ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ನಾಣ್ಯಗಳನ್ನು ಕೊಂಡುಕೊಳ್ಳುವುದಾಗಿ ಹಾಗೂ  ಹಣವನ್ನು ಆನ್ಲೈನ್ ಮೂಲಕ ಪಾವತಿ ಮಾಡುವುದಾಗಿ ಹೇಳಿದ್ದಾನೆ ಇದಕ್ಕೆ ಒಪ್ಪಿದಂತಹ ಅಂಗಡಿಯ ಮಾಲೀಕರಾದ ಅನುರಾದ ಪತಿಯ ಬ್ಯಾಂಕ್ ದಾಖಲೆಗಳನ್ನು...

Narendra Modi : ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ

National News: ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ ಮಾಡಲಿದ್ದಾರೆ. ಜುಲೈ 14 ರಂದು ನಡೆಯಲಿರುವ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದಿವೆ. ಫ್ರಾನ್ಸ್​ ಪ್ರವಾಸದ ಬಗ್ಗೆ ಮೋದಿ ಇಂದು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. “ಪ್ಯಾರಿಸ್‌ಗೆ ತೆರಳುತ್ತಿದ್ದೇನೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ....

Birthday Gift- ಟೊಮಾಟೋ ಉಡುಗೊರೆ ನೀಡಿದ ಅಣ್ಣ

 ಥಾಣೆ :ತಂಗಿಯ ಹುಟ್ಟುಹಬ್ಬಕ್ಕೆ ಈ ತಿಂಗಳ ದುಬಾರಿ ವಸ್ತುವನ್ನು ಉಡುಗೊರೆಯಾಗಿ ನೀಡಿರುವುದನ್ನು ಮಹಾರಾಷ್ಟ್ರದ ಥಾಣೆಯ ಕಲ್ಯಾಣದಲ್ಲಿ ನಡೆದಿದೆ. ಅದು ಬೇರೆ ಯಾವ ಉಡುಗೊರೆಯೂ ಅಲ್ಲ ಟೊಮಾಟೊ ಹಣ್ಣು ಹೌದು ಸ್ನೇಹಿತರೆ ತಂಗಿ ಸೋನಾಲ್ ಬೊರ್ಸೆ ತನ್ನ ಅಣ್ಣನನ್ನು ಕರೆದಿದ್ದಳು ಹುಟ್ಟುಹಬ್ಬಕ್ಕೆ ಅಣ್ಣ ಗೌತಮ್ ಈ ಭಾರಿ  ಯಾವುದಾದರೊಂದು ವಿಶೇಷವಾದ ಉಡುಗೊರೆಯನ್ನು ಕೊಡಬೆಂದೆಂದು ಯೋಚಿಸುತಿದ್ದ ಅಣ್ಣನಿಗೆ ಈಗ...

West Bengal Election : ಬಿಗಿ ಭದ್ರತೆಯೊಂದಿಗೆ ಪ.ಬಂಗಾಳ ಮತ ಎಣಿಕೆ

ಪಶ್ಚಿಮ ಬಂಗಾಳ : ಸಾವು ನೋವುಗಳ ನಡುವೆ ಇತ್ತೀಚೆಗಷ್ಟೇ ಪಂಚಾಯತ್ ಚುನಾವಣೆ ಮುಕ್ತಾಯಗೊಂಡು ಮತೆಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸದ್ಯ ಅಲ್ಲಿನ ಕಾನೂನು ವ್ಯವಸ್ಥೆಬಹಳ ಬಿಗಿಭದ್ರತೆಯಿಂದಲೇ ಮತ ಎಣಿಕೆಗೆ ಸಜ್ಜಾಗಿದೆ. ಹೌದು ಪ.ಬಂಗಾಳದಲ್ಲಿ ಪಂಚಾಯತ್ ಏಕ ಪ್ರಕಾರದ ಚುನಾವಣೆಯ ಮಹತ್ತರವಾದ ಫಲಿತಾಂಶ ಹೊರಬೀಳಲಿದೆ. ಮತಪೆಟ್ಟಿಗೆಗಳನ್ನು ಹೊತ್ತೊಯ್ದು ಚುನಾವಣೆ ದಿನ ಕ್ರೌರ್ಯ ಮರೆಯಲಾಗಿತ್ತಾದರೂ ನಂತರ ಪರಿಸ್ಥಿತಿ ಹತೋಟಿಗೆ ತಂದು...

Begger: ಈ ಐಶಾರಾಮಿ ಭಿಕ್ಷುಕನ ಆಸ್ತಿ ಎಷ್ಟು ಗೊತ್ತಾ ?

ಮುಂಭೈ:ಇಲ್ಲಿರುವ ಭರತ್ ಜೈನ್ ಎನ್ನುವ ವ್ಯಕ್ತಿ ಮುಂಬೈನ ಪ್ರಮುಖ ಏರಿಯಾಗಳಲ್ಲಿ ಭಿಕ್ಷೆ ಬೇಡಿ ತುಂಬಾ ಐಶಾರಾಮಿ ಜೀವನ ನಡೆಸುತಿದ್ದಾನೆ.ಇವರು ಪ್ರತಿದಿನ 2000 ದಿಂದ 2500 ರವರೆಗೆ ಭಿಕ್ಷೆ ಬೇಡುವ ಮೂಲಕ ಸಂಪಾದಿಸುತ್ತಾನೆ ಇವರು ತಿಂಗಳ ಆಧಾಯ 3000 ಸಾವಿರಕ್ಕಿಂತಲೂ ಜಾಸ್ತಿ ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಬರುವುದಾದರೆ  ಮದುವೆಯಾಗಿ ಇಬ್ಬರ ಮಕ್ಕಳು ಮತ್ತು ಸಹೋದರ...

Sai baba:ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಿಕ್ಷುಕ

ವಿಜಯವಾಡ:ಹಲವು ದಿನಗಳಿಂದ ಭಿಕ್ಷೆ ಬೇಡುತಿದ್ದ ವಿಜಯವಾಡದ ಯಾದಿರೆಡ್ಡಿ  ಎನ್ನುವ ಹಿರಿಯ ವ್ಯಕ್ತಿ ಕೆಲವು ದಿನಗಳ ಹಿಂದೆ ವಿಜಯವಾಡದ ಸಾಯಿಬಾಬ ದೇವಸ್ಥಾನಕ್ಕೆ 17 ಲಕ್ಷ ದೇಣಿಗೆಯನ್ನು ನೀಡಿದ್ದಾನೆ. ಯಾದಿ ರೆಡ್ಡಿ ಎನ್ನುವ ವ್ಯಕ್ತಿ ಹಲವು ವರ್ಷಗಳಿಂದ ಕೊದಂಡರಾಮ ಮತ್ತು ಸಾಯಿಬಾಬ ಹಾಗೂ ಕನಕದುರ್ಗ ದೇವಿ ದೇವಸ್ಥಾನಗಳ ಮುಂದೆ ಬಿಕ್ಷೇ ಬೇಡಿಕೊಂಡು ಜೀವನ ನಡೆಸುತಿದ್ದ ಇಷ್ಟು ದಿನಗಳ...
- Advertisement -spot_img

Latest News

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ತುಲಾ ರಾಶಿ

Spiritual: ಖ್ಯಾತ ಜ್ಯೋತಿಷಿಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ತುಲಾ ರಾಶಿಯ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.. 2026ರಲ್ಲಿ ಅತ್ಯಂತ...
- Advertisement -spot_img