www.karnatakatv.net:- ರಾಷ್ಟ್ರೀಯ- ಹೆಚ್ಚಿನ ಭದ್ರತೆ ಇರುವ ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ನಿನ್ನೆ ಸಂಭವಿಸಿದ ಅವಳಿ ಸ್ಫೋಟಗಳು, ಉಗ್ರರ ದಾಳಿ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ ಬಾಗ್ ಸಿಂಗ್ ಹೇಳಿದ್ದಾರೆ. ಸ್ಫೋಟಕಗಳನ್ನ ಹೊತ್ತು ಬಂದ ಡ್ರೋನ್ ಗಳು ಬೆಳಗಿನ ಜಾವ 1:40ಕ್ಕೆ ಜಮ್ಮು ವಿಮಾನ ನಿಲ್ದಾಣದ ಭಾರತೀಯ ವಾಯುಪಡೆಯ ವಾಯುನೆಲೆಗೆ ಅಪ್ಪಳಿಸಿವೆ. ಸ್ಫೋಟದಲ್ಲಿ ವಾಯುಪಡೆಯ...
www.karnatakatv.net: ರಾಷ್ಟ್ರೀಯ- ಕ್ರೀಡೆಯಾಗಲಿ ಅಥವಾ ದೇಶವನ್ನು ಪ್ರತಿನಿಧಿಸುವ ಯಾವುದೇ ಸಹಾಯವಾಗಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬಂದವರಿಗೆ ಗೌರವ ಸಲ್ಲಿಸಬೇಕಾಗಿರೋದು ಸರ್ಕಾರಗಳ ಕರ್ತವ್ಯ. ಆದ್ರೆ, ಸರ್ಕಾರ ತನ್ನ ಕರ್ತವ್ಯ ಮರೆತ ಪರಿಣಾಮ 28 ಪದಕ ವಿಜೇತೆ ರಸ್ತೆ ಬದಿಯಲ್ಲಿ ಚಿಪ್ಸ್, ಬಿಸ್ಕಟ್ ಮಾರುತ್ತಿದ್ದಾರೆ. ಅವರು ಮತ್ಯಾರು ಅಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆ ಬರೆದ...
www.karnatakatv.net: ನವದೆಹಲಿ- 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದು ಭಾರತದ ಇತಿಹಾಸದ ಅತ್ಯಂತ ಕಳಂಕಿತ ರಾಜಕೀಯ ಕ್ರಮ ಎನ್ನಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಈ ವಿಚಾರವಾಗಿ ಟ್ವೀಟ್ ಮಾಡಿದ್ದು, ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿ ಪ್ರಜಾಪ್ರಭುತ್ವ ಮೌಲ್ಯಗಳನ್ನ ತುಳಿದು ಹಾಕಿದ್ದರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಪ್ಪು ದಿನವನ್ನ ಯಾವತ್ತಿಗೂ...
www.karnatakatv.net: ಮುಂಬೈ- ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ನೆಕ್ಸ್ಟ್ 5G ಫೋನ್ ನನ್ನು ಅಧಿಕೃತವಾಗಿ ಪರಿಚಯಿಸಿದೆ. ಟೆಲಿಕಾಂ ದೈತ್ಯ ಕಂಪನಿಯು ಟೆಕ್ ದೈತ್ಯ ಗೂಗಲ್ ಜೊತೆ ಸೇರಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ 5G ಫೋನ್ ಗಳನ್ನ ಮಾರುಕಟ್ಟೆಗೆ ತರುವ ಬಗ್ಗೆ ಮಾಹಿತಿ ನೀಡಿದೆ. ಈ ಹೊಸ ಸಾಧನದಲ್ಲಿ...
www.karnatakatv.net: ರಾಷ್ಟ್ರೀಯ- ಭೋಪಾಲ್- ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಗೆ ಮೊದಲ ಬಲಿಯಾಗಿದೆ. ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸರಂಗ್ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ವೈರಸ್ ಐವರಲ್ಲಿ ಧೃಡಪಟ್ಟಿತ್ತು. ಈ ಐವರಲ್ಲಿ ನಾಲ್ವರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರಿಂದ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ...
ಕರ್ನಾಟಕ ಟಿವಿ : ನೇಪಾಳ ಸರ್ಕಾರವನ್ನ ನಡೆಸ್ತಿರೋದು ನೇಪಾಳ ರಾಜಕೀಯ
ನಾಯಕರ ಅಥವಾ ಚೀನಾದ ಅಧಿಕಾರಿಗಳ ಅನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ ನೇಪಾಳದಲ್ಲಿರುವ ಚೀನಾ
ರಾಯಭಾರಿ ಹೌ ಯಾಂಕಿ ಇದೀಗ ಪತನದ ಅಂಚಿನಲ್ಲಿರುವ ಕೆ.ಪಿ ಶರ್ಮಾ ಒಲಿ ಸರ್ಕಾರ ಉಳಿಸಿಕೊಳ್ಳಲು ಭಾರೀ
ಸರ್ಕಸ್ ನಡೆಸ್ತಿದ್ದಾರೆ. ಹೌ ಯಾಂಕಿ ಮೊನ್ನೆಯಷ್ಟೆ ನೇಪಾಳ ಅಧ್ಯಕ್ಷರನ್ನ ಭೇಟಿಯಾಗಿದ್ರು.. ಇದೀಗ
ಪ್ರಧಾನಿ ಒಲಿ ಹಾಗೂ ನೇಪಾಳ...
ಕರ್ನಾಟಕ ಟಿವಿ : ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಹಾಲಿ ಸಚಿವ ಅಶೋಕ್ ಚವ್ಹಾಣ್ ಗೆ ಕೊರೊನಾ ಸೋಂಕು ತಗುಲಿದೆ. ಅಶೋಕ್ ಚವ್ಹಾಣ್ ಡ್ರೈವರ್ ಗೆ 5 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅಶೋಕ್ ಚವ್ಹಾಣ್ 5 ದಿನಗಳಿಂದ ಕ್ವಾರಂಟೈನ್ ನಲ್ಲಿ ಇದ್ರು. ಇದೀಗ ಸಚಿವಅಶೋಕ್ ಚವ್ಹಾಣ್ ಗೂ ಸೋಂಕು ತಗುಲಿರೋದು...
ಕರ್ನಾಟಕ ಟಿವಿ : ವಲಸಿಗ ಕಾರ್ಮಿಕರು ಒಂದೆಡೆ ನಮ್ಮೂರಿಗೆ ಕಳುಹಿಸಿ ಅಂತ ಸದ್ಯಕ್ಕೆ ತಾವಿರುವ ರಾಜ್ಯಗಳಲ್ಲಿ ಅಂಗಲಾಚುತ್ತಿದ್ದಾರೆ. ದುಡಿಮೆ ಇಲ್ಲದ ಕಾರಣ ಎಲ್ಲರೂ ಊರಿನ ಕಡೆ ಮುಖ ಮಾಡಿದ್ದಾರೆ. ಆದ್ರೆ, ತಮ್ಮ ಸ್ವಂತ ನೆಲವೇ ತಮ್ಮನ್ನ ಬೇಡಅಂದ್ರೆ ಹೇಗೆ ಆಗಬೇಡ ಹೇಲಿ. ಇಂಥಹ ಸನ್ನಿವೇಶ ನಿರ್ಮಾಣವಾಗಿರೋದು ಪಶ್ಚಿಮ ಬಂಗಾಳ ಜನರಿಗೆ. ಹೌದು, 8 ಶ್ರಮಿಕ್...
ಕರ್ನಾಟಕ ಟಿವಿ : ಮುಂಬೈನಲ್ಲಿ ಮದ್ಯಮಾರಾಟ ಹಾಗೂ ಪಾನ್ ಮಾರಾಟವನ್ನ ಬುಧವಾರದಿಂದ ನಿಷೇಧ ಮಾಡಲಾಗಿದೆ.. ಕೇಂದ್ರ ಸರ್ಕಾರ ಮದ್ಯಮಾರಾಟಕ್ಕೆ ಅವಕಾಶ ನೀಡಿದ್ರು, ಅಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಪಾನ್ ಬೀಡಾಗೆ ಅವಕಾಶ ನೀಡಿದ್ರೆ ಸ್ವಚ್ಛತೆ ಸಾಧ್ಯವಿಲ್ಲ. ಕೊರೊನಾ ಹರಡಲು ಇದೆರಡು ಬಿಸಿನೆಸ್ ಸಹಾಯವಾಗುತ್ತೆ ಹೀಗಾಗಿ ಬಂದ್ ಮಾಡಲು ಮಹಾರಾಷ್ಟ್ರ ನಿರ್ಧರಿಸಿದೆ.
https://www.youtube.com/watch?v=2cX6OAa6-o8
ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಹುತಾತ್ಮರಾದ ಮೇಜರ್ ಅನೂಜ್ ಸೂದ್ ಅಂತ್ಯಕ್ರಿಯೆ ಇಂದು ಚಂಡೀಗಡದಲ್ಲಿ ಸಕಲ ಸರ್ಕಾರ ಗೌರವಗಳೊಂದಿಗೆ ನೆರವೇರಿತು. ಅಡಗಿದ್ದ ಉಗ್ರರ ಕಾರ್ಯಾಚರಣೆ ವೇಳೆ ಮೇಜರ್ ಅನೂಜ್ ಸೂದ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ರು. ಓರ್ವ ಪಾಪಿ ಉಗ್ರನನ್ನ ಜೀವಂತವಾಗಿ ಬಂಧಿಸಲಾಗಿದ್ದು ಸುತ್ತಮುತ್ತ ಮತ್ತಷ್ಟು ಉಗ್ರರು ಅಡಗಿರುವ ಶಂಕರ ವ್ಯಕ್ತವಾಗಿದ್ದು...