Thursday, December 25, 2025

nelagavi karnataka tv

ಆರ್ ಸಿ ಕಚೇರಿ ರದ್ದು ಪಡಿಸಿರುವ ಆದೇಶ ಹಿಂಪಡೆಯಲು ಕನ್ನಡ ಪರ ಹೋರಾಟಗಾರರಿಂದ ಆಗ್ರಹ

www.karnatakatv.net : ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಅದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಕನ್ನಡ ಪರ ಹೊರಾಟಗಾರರು ಪ್ರತಿಭಟನೆ ನಡೆಸಿದರು. ಇಂದು ಬೆಳಗಾವಿಯ ಪ್ರದೇಶಿಕ ಆಯುಕ್ತ ಕಚೇರಿಗೆ ತೇರಳಿದ ಕನ್ನಡಪರ ಹೊರಾಟಗಾರರು ಉಪ ಪ್ರಾದೇಶಿಕ ಆಯುಕ್ತೆ ಗೀತಾ ಕವಲಗಿ...
- Advertisement -spot_img

Latest News

1.43 ಲಕ್ಷ ಗಡಿಯತ್ತ ಸಾಗಿದ ಚಿನ್ನದ ಬೆಲೆ

ಇಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮಹತ್ವದ ಏರಿಕೆ ದಾಖಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ, ಅಂದರೆ ಡಿಸೆಂಬರ್ 22 ರಿಂದ ಡಿಸೆಂಬರ್ 25 ರೊಳಗೆ,...
- Advertisement -spot_img