www.karnatakatv.net : ಬಸವರಾಜ ಬೊಮ್ಮಾಯಿ ಸಿಎಂ ಆದರೆ ಆ ಐತಿಹಾಸಿಕ ಬೆಳವಣಿಗೆ ಮರುಕಳಿಸಿದಂತಾಗುತ್ತದೆ. ಕರ್ನಾಟಕದಲ್ಲಿ ತಂದೆ-ಮಗ ಸಿಎಂ ಆದ ಒಂದು ಉದಾಹರಣೆ ಮಾತ್ರ ಇದೆ ದೇವೇಗೌಡ ಹಾಗೂ ಕುಮಾರಸ್ವಾಮಿ ಇಂತಹ ಸಾಧನೆಗೆ ಭಾಜನರಾಗಿದ್ದರು
1994 ರಲ್ಲಿ ದೇವೇಗೌಡ, 2006 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬೊಮ್ಮಾಯಿ ಬಸವರಾಜ ಬೊಮ್ಮಾಯಿ ಹೆಸರನ್ನು...
www.karnatakatv.net : ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬೆನ್ನಲೆ ಶಾಸಕಾಂಗ ಸಭೆಯಲ್ಲಿ ಹೊಸ ಸಿಎಂ ಅವರನ್ನು ಆಯ್ಕೆಮಾಡಲು ನಿರ್ಧರಿಸಿದ್ದು ಈ ಸಭೆಯಲ್ಲಿ 90 ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು, ಅದರಲ್ಲಿ ಲಿಂಗಾಯತ್ ಸಮುದಾಯದ ಮೂವರಲ್ಲಿ ಪೈಪೊಟಿ ಹೆಚ್ಚಿತ್ತು.. ಬಸವರಾಜ್ ಬೊಮ್ಮಾಯಿ, ಮುರುಗೆಶ್ ನಿರಾಣಿ, ಅರವಿಂದ್ ಬೆಲ್ಲದ್ ಅವರು ಈ ರೆಸ್ ನಲ್ಲಿ ಮುಂದಿದ್ದು ಎಲ್ಲಾ...