www.karnatakatv.net: ಕೊರೊನಾ ಅಲೆಗಳು ಒಂದರ ಹಿಂದೆ ಒಂದರಂತೆ ಅಪ್ಪಳಿಸುತ್ತಲೇ ಇವೆ. ಸಾವಿನ ಸುನಾಮಿ ಕೊಂಚ ತಣ್ಣಗಾಯಿತು ಎಂದುಕೊಳ್ಳುವಷ್ಟರಲ್ಲಾಗಲೇ ಹೊಸ ವೈರಸ್ ಗಳು ಪತ್ತೆಯಾಗ್ತಿವೆ. ಕೊರೊನಾ ಆಯ್ತು, ಡೆಲ್ಟಾ ಆಯ್ತು, ಡೆಲ್ಟಾ ಪ್ಲಸ್ ಆಯ್ತು ಈಗ ಲಾಂಬ್ಡಾ. ಲಾಂಬ್ಡಾ ಹೆಸರಿನ ವೈರಸ್ ಪತ್ತೆಯಾಗಿದ್ದು ಇದು ಉಳಿದೆಲ್ಲಾ ವೈರಸ್ ಗಳಿಗಿಂತ ವೇಗವಾಗಿ ಹರಡುತ್ತೆ ಅಂತ ಆರೋಗ್ಯ ಇಲಾಖೆ...
www.karnatakatv.net:ರಾಜ್ಯ-ಮೈಸೂರು- ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆಯಿಲ್ಲ, ಇದೀಗ ದಿನಕ್ಕೆ ಎರಡೂವರೆಯಿಂದ 3 ಲಕ್ಷ ಕೊರೊನಾ ಲಸಿಕೆ ಕೊಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ರು. ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿಂದು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಲೂ ನಮ್ಮ ಬಳಿ 5 ಲಕ್ಷ ವ್ಯಾಕ್ಸಿನ್ ದಾಸ್ತಾನು ಇದೆ. ರಾಜ್ಯದಲ್ಲಿ ಡ್ರೈ ಎನ್ನುವ ಪರಿಸ್ಥಿತಿಯೇ...
Political News: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಸುಚಿತ್ರಾ ಎಂಬುವರ ಜತೆ ಅನೈತಿಕ ಸಂಬಂಧವಿರಿಸಿದ್ದು, ಆ ಕೇಸ್ನಲ್ಲಿ ಓರ್ವ ವ್ಯಕ್ತಿಯ ಹತ್ಯೆಯೂ ನಡೆದಿದೆ.
ಕಮಲಾಕರ್...