Wednesday, April 2, 2025

nonveg

ಈ ರೆಸ್ಟೋರೆಂಟ್‌ನಲ್ಲಿ ನೀವು ಕತ್ತಲಲ್ಲೇ ಕುಳಿತು ಊಟ ಮಾಡಬೇಕು..

ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗೋಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಅದು ದುಡ್ಡಿರೋರಿಗೆ ಮಾತ್ರ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ನೀವು ಚಿಕ್ಕ ಪುಟ್ಟ ಹೊಟೇಲ್‌ಗಳಿಗೆ ಹೋಗಿರ್ತೀವಿ. ವೆರೈಟಿ ತಿಂಡಿ ತಿಂದಿರ್ತೀವಿ. ಆದ್ರೆ ವಿಶ್ವದಲ್ಲಿರುವ ಕೆಲವು ವಿಚಿತ್ರ ರೆಸ್ಟೋರೆಂಟ್ಗಳ ಬಗ್ಗೆ ನೀವು ತಿಳಿದಿರೋಕ್ಕೆ ಸಾಧ್ಯಾನೇ ಇಲ್ಲ. ಅಂಥ ರೆಸ್ಟೋರೆಂಟ್‌ಗಳ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ ನೀಡಲಿದ್ದೇವೆ. ಬ್ಲೈಂಡ್ ಕೆಫೆ...

ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್..

ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿಯಬೇಕು. ಅದಾದ ಬಳಿಕ ನೀವು ವ್ಯಾಯಾಮ ಮಾಡಿದ ಮೇಲೆ, ಟೀ- ಕಾಫಿ ಕುಡಿಯುವ ಬದಲು ನಾವಿಂದು ಹೇಳುವ, ಮೂರು ರೀತಿಯ ಜ್ಯೂಸ್‌ನಲ್ಲಿ ಯಾವುದಾದರೂ ಒಂದು ಜ್ಯೂಸ್ ಕುಡಿದರೂ ಸಾಕು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನ ತುಂಬುತ್ತದೆ. ಹಾಗಾದ್ರೆ ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್‌ಗಳನ್ನ ಹೇಗೆ ಮಾಡೋದು...

ಸಾತ್ವಿಕ ಕ್ಯಾರೆಟ್- ಜೀರಾ ಸೂಪ್ ರೆಸಿಪಿ..

ಇವತ್ತು ನಾವು ಕ್ಯಾರೆಟ್- ಜೀರಾ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಆದಂಥ ಕ್ಯಾರೆಟ್-ಜೀರಾ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ. ಬೇಕಾಗುವ ಸಾಮಗ್ರಿ-...

ಸಾತ್ವಿಕ ಟೊಮೆಟೋ ಸೂಪ್ ರೆಸಿಪಿ..

ಇವತ್ತು ನಾವು ಟೊಮೆಟೋ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ. ಬೇಕಾಗುವ ಸಾಮಗ್ರಿ- 4 ಟೊಮೆಟೋ, ಒಂದು ಕ್ಯಾರೆಟ್,...

ಎರಡು ವಿಧದ ಡೆಟಾಕ್ಸ್ ಸ್ಯಾಲೆಡ್ ರೆಸಿಪಿ..

ಇವತ್ತು ನಾವು ಎರಡು ವಿಧದ ಡೆಟಾಕ್ಸ್ ಸ್ಯಾಲೆಡ್ ರೆಸಿಪಿಯನ್ನ ಹೇಳಲಿದ್ದೇವೆ. ಈ ಹಿಂದೆ ಹೇಳಿದ ರೆಸಿಪಿಯಲ್ಲಿ ನಾವು ನಿಂಬೆರಸ, ಉಪ್ಪು, ಡ್ರೆಸ್ಸಿಂಗ್ಸ್, ಡ್ರೈಫ್ರೂಟ್ಸ್ ಬಳಸಲು ಹೇಳಿದ್ದೆವು. ಆದ್ರೆ ಇಂದು ಹೇಳುವ ಸ್ಯಾಲೆಡ್‌ನಲ್ಲಿ ಈ ಪದಾರ್ಥಗಳನ್ನ ಬಳಕೆ ಮಾಡುವಂತಿಲ್ಲ. ಯಾಕಂದ್ರೆ ಇದು ಡೆಟಾಕ್ಸ್ ಸ್ಯಾಲೆಡ್.  ನಿಮ್ಮ ದೇಹ ಸರಿಯಾಗಿ ನಿರ್ವಿಷಿಕರಣಗೊಳ್ಳಬೇಕು ಅಂದ್ರೆ ನೀವು ಸ್ಯಾಲೆಡ್‌ನಲ್ಲಿ ಈ...

ಮಾಂಸಾಹಾರ ಸೇವಿಸುವುದು ಸರಿಯೋ..? ತಪ್ಪೋ..?

ಮಾಂಸಾಹಾರವನ್ನು ಸೇವಿಸುವುದು ಸರಿಯೋ ತಪ್ಪೋ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ. ಕೆಲ ಜಾತಿಗಳಲ್ಲಿ ಮಾಂಸಾಹಾರ ಸೇವಿಸುವುದು ತಪ್ಪು ಮಾಹಾಪಾಪ ಎಂದು ಭಾವಿಸಲಾಗಿದೆ. ಆದ್ರೆ ಇನ್ನು ಕೆಲವರು ಮಾಂಸಾಹಾರವನ್ನೇ ದೇವರಿಗೆ ನೈವೇದ್ಯ ಮಾಡುತ್ತಾರೆ. ಇನ್ನು ಕೆಲವರು ಹಬ್ಬ ಹರಿದಿನಗಳಲ್ಲಿ, ಕುಲ ದೇವರ ವಾರಗಳಲ್ಲಿ ಬಿಟ್ಟು ಬೇರೆ ದಿನ ಮಾಂಸಾಹಾರ ಸೇವಿಸುತ್ತಾರೆ. ಹಾಗಾದ್ರೆ ಮಾಂಸಾಹಾರ ಸೇವಿಸೋದು ಸರಿಯೋ..?...
- Advertisement -spot_img

Latest News

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಕೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಅಸಮಾಧಾನ

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಸಿದ್ದು, ತಕ್ಷಣದಿಂದಲೇ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ನಿನ್ನೆ ಹಾಲಾಯ್ತು, ಇದೀಗ ಡಿಸೇಲ್, ಕೆಲ...
- Advertisement -spot_img