Saturday, July 5, 2025

noticr implitstion

BBMP-ರಸ್ತೆ ಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ

ಬೆಂಗಳೂರುಳ ನಗರದಲ್ಲಿ ಸಾಕಷ್ಟು ವರ್ಷಗಳಿಂದ ಮರಗಳನ್ನು ಬೆಳೆಸುತಿದ್ದು ಅವು ಬಗೃಹದಾಕಾರವಾಗಿ ಬೆಳೆದು ನಿಂತಿವೆ. ಬಹಳ ಉದ್ದವಾಗಿ ಬೆಳೆದಿರುವ ಮರದ ರೆಂಬೆಗಳಿಂದ ಜನರಿಗೆ ತೋಮದರೆಯಾಗಬಹುದು ಹಾಗೂ ಮಳೆಗಾಲ ಇರುವ ಕಾರಣ ಯಾರ ಮೇಲಾದರೂ ಬಿದ್ದು ಅಪಾಯವಾಗಬಾರದು ಎಂದು ಬಿಬಿಎಂಪಿ  ಒಂದು ಆದೇಶ ಹೊರಡಿಸಿದೆ  ರಸ್ತೆ ಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿಯನ್ನು ಬಿಬಿಎಂಪಿ ಅರಣ್ಯ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img