Tuesday, July 15, 2025

Nsui

ಶೂ ಪಾಲಿಷ್ ಮಾಡಿ ಪ್ರತಿಭಟನೆ

ಕರ್ನಾಟಕ ಟಿವಿ : ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಲಕ್ಷಾಂತರ ಜನ ನಿರುದ್ಯೋಗಿಗಳಾಗ್ತಿರೋದನ್ನ ಖಂಡಿಸಿ ಇಂದು ಶಿವಮೊಗ್ಗದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯ್ತು. ಶೂ ಪಾಲಿಶ್ ಮಾಡಿ, ತರಕಾರಿ ಮಾರುವ ಮೂಲಕ ಎನ್ ಎಸ್ ಯು ಐ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಮುಂದುವರೆದರೆ ದೇಶ ದಿವಾಳಿಯಾಗುತ್ತೆ ಮೋದಿ ಇನ್ನು ಅಧಿಕಾರದಲ್ಲಿ...
- Advertisement -spot_img

Latest News

ಗಂಡನನ್ನು ನದಿಗೆ ತಳ್ಳಿದ ಹೆಂಡ್ತಿ – ಮೂರೇ ತಿಂಗಳಲ್ಲಿ ವಿಚ್ಛೇದನ!

ಹೆಂಡ್ತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪ ಮೇಲೆ ಮೂರೇ ತಿಂಗಳಲ್ಲಿ ಇವರಿಬ್ಬರ ದಾಂಪತ್ಯ ಮುರಿದು ಬಿದ್ದಿದೆ. ಹೌದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ...
- Advertisement -spot_img