Friday, July 11, 2025

office

ಸಿಕ್ ಲಿವ್ ಕೊಡಲು ಬಾಸ್ ನಿರಾಕರಣೆ: ಆಫೀಸಿಗೆ ಬಂದೇ ಜೀವ ಬಿಟ್ಟ ಉದ್ಯೋಗಿ

Thailand News: ನಾವು ನಿಮಗೆ ಆಫೀಸಿನಲ್ಲಿ ಕೆಲಸದ ಒತ್ತಡದಿಂದ ಸಾವನ್ನಪ್ಪುವವರ ಸುದ್ದಿಯನ್ನು ಹಲವು ಬಾರಿ ಹೇಳಿದ್ದೇವೆ. ಈ ಕೆಲ ದಿನಗಳಿಂದಂತೂ ಇಂಥ ಕೇಸ್‌ಗಳು ಹೆಚ್ಚೆಚ್ಚು ನಡೆದಿದೆ. ಅದೇ ರೀತಿ ಥೈಲ್ಯಾಂಡ್‌ನಲ್ಲಿ ಮಹಿಳಾ ಉದ್ಯೋಗಿ ತನಗೆ ಆರೋಗ್ಯ ಸರಿಯಿಲ್ಲ, ಕೆಲಸಕ್ಕೆ ರಜೆ ಬೇಕು ಎಂದು ಕೇಳಿದರೂ, ಸಿಕ್ ಲಿವ್ ನಿರಾಕರಿಸಿದ ಬಾಸ್, ಆಫೀಸಿಗೆ ಬರುವಂತೆ ತಾಕೀತು...

ಕಛೇರಿಯಲ್ಲಿ ಇಂಥಹ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ.. ಚಾಣಕ್ಯ ಹೇಳಿದ ಈ ಗುಣಗಳು ನಿಮ್ಮಲ್ಲಿದೆಯೇ..?

Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.. ಯಾವುದೇ ಪರಿಸ್ಥಿತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯಗಳನ್ನು ಸಂಕ್ಷಿಪ್ತವಾಗಿ ಕಲಿಸಿದ್ದಾರೆ. ಚಾಣಕ್ಯ ಮಹಾನ್ ಗುರು.. ತನ್ನ ನೀತಿಗಳ ಬಲದಿಂದ ಸರಳ ಬಾಲಕ ಚಂದ್ರಗುಪ್ತನನ್ನೂ ಚಕ್ರವರ್ತಿಯನ್ನಾಗಿ ಮಾಡಿದ. ಯಶಸ್ವಿ ಜೀವನಕ್ಕಾಗಿ ಇಂದಿಗೂ ಜನರು ಅವರ ವಿಧಾನಗಳನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದ ಪ್ರತಿಯೊಂದು ಕ್ಷೇತ್ರದೊಂದಿಗೆ ವ್ಯವಹರಿಸುತ್ತಾರೆ....
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img