Tuesday, October 22, 2024

olice raid

ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ

state news : ಬೆಳ್ಳಂಬೆಳಿಗ್ಗೆ ಹಾಸನ  ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಎ‌ಎಸ್‌ಪಿ ತಮ್ಮಯ್ಯ, ಡಿವೈ‌ಎಸ್‌ಪಿ ಉದಯ್‌ಭಾಸ್ಕರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಪೊಲೀಸರು ವಿಚಾರಣಾಧೀನ ಖೈದಿಗಳ ಕೊಠಡಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಎಂಭತ್ತಕ್ಕು ಹೆಚ್ಚು ಪೊಲೀಸರಿಂದ ದಾಳಿ ನಡೆಸಿದ್ದು ಜೈಲಿನ ಎಲ್ಲಾ ಕಡೆ ಪೊಲೀಸರು.ತಪಾಸಣೆ ನಡೆಸಿದ್ದಾರೆ. ವಿಚಾರಣಾಧೀನ ಖೈದಿಗಳು ಜೈಲಿನೊಳಗೆ ಫೋನ್ ಬಳಕೆ, ಮಾದಕ ವಸ್ತುಗಳನ್ನು...
- Advertisement -spot_img

Latest News

ನಾಯಿ ಓಡಿಸಲು ಹೋಗಿ ತಾನೇ ಆಯತಪ್ಪಿ ಸಾವನ್ನಪ್ಪಿದ ಯುವಕ

National News: ಸಾವು ಸಮೀಪಿಸಿದಾಗ, ನಮ್ಮ ಬುದ್ಧಿ ನಮ್ಮ ಕೈಯಲ್ಲಿರುವುದಿಲ್ಲ. ಎಷ್ಟೇ ಬುದ್ಧಿವಂತನಾಗಿದ್ದರೂ, ಅವನಿಗೆ ಸಾವು ನೋವು ಬರಬೇಕು ಎಂದು ಬರೆದಿದ್ದರೆ, ಆತ ಆ ಕ್ಷಣ...
- Advertisement -spot_img