Tuesday, June 3, 2025

olympic

2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಕೂಡ ಸೇರ್ಪಡೆ

www.karnatakatv.net : ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಅನ್ನು ಕೂಡ ಸೇರ್ಪಡೆಗೊಳಿಸಲು ಐಸಿಸಿ ಸಿದ್ಧತೆಯನ್ನು ಆರಂಭಿಸಿದೆ. 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದಾಗಿದೆ. 1900ರ ಒಲಿಂಪಿಕ್ಸ್ ಆವೃತ್ತಿಯಲ್ಲಿ ಕ್ರಿಕೆಟ್ ಆಡಲಾಗಿತ್ತು. ಈ ವೇಳೆ ಗ್ರೇಟ್ ಬ್ರಿಟನ್ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಆ ಬಳಿಕ ಒಲಿಂಪಿಕ್ಸ್​ ಕ್ರೀಡಾಕೂಟದಿಂದ...

ಸೆಮಿ ಫೈನಲ್ ಗೆ ಪಿವಿ ಸಿಂಧು ಮುನ್ನಡೆ

www.karnatakatv.net : ಟೋಕಿಯೋಒಲಂಪಿಕ್ಸ್ನಲ್ಲಿನಡೆದ ಬ್ಯಾಡ್ಮಿಂಟನ್ಪಂದ್ಯಾವಳಿಯಲ್ಲಿಭಾರತದಪಿವಿಸಿಂಧುಅವರು, ಜಪಾನಿನಅಕೇನ್ಯಮಗುಚಿಅವರನ್ನುಸೋಲಿಸುವಮೂಲಕಸೆಮಿಫೈನಲ್ಪ್ರವೇಶಿಸಿದ್ದಾರೆ. ಹಾಗೇ ಭಾರತಕ್ಕೆ ಇನ್ನೊಂದು ಪದಕ ಬರುವುದು ಎಂದು ನಿರಿಕ್ಷೆಯಲ್ಲಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಅಕೇನ್ ಯಮಗುಚಿ ಅವರನ್ನು ಉತ್ತಮ ಆಟದ ಮೂಲಕ ಪಿವಿ ಸಿಂಧು. 21-13, 22-20 ರಿಂದ ಸೋಲಿಸಿ ಸೆಮೀಸ್ ಪ್ರವೇಶಿಸಿದರು https://www.youtube.com/watch?v=EA8OEo-0Wcc&pp=sAQA https://www.youtube.com/watch?v=E_cRMf4d4cI&pp=sAQA https://www.youtube.com/watch?v=ScFfICrj5C0&pp=sAQA

ಲವ್ಲಿನಾ ಗೆ ಕಂಚಿನ ಪದಕ

www.karnatakatv.net : ಒಲಿಂಪಿಕ ವಿಶ್ವಚಾಂಪಿಯನ್ ನಲ್ಲಿ ಮೇರಿ ಕೋಮ್ ಅವರು ಪದಕನ್ನು ಗೆಲ್ಲದೆ ಇದ್ದರು  ಅವರನ್ನು ನೋಡಿ ಅವರದೆ ಹಾದಿಯಲ್ಲಿ ನಡೆದಿರುವ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಅವರಿಗೆ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವದೆಲ್ಲೆಡೆ ಕೀರ್ತಿಯನ್ನು ತಂದಿದ್ದಾರೆ ಮಹಿಳೆಯರ ವೆಲ್ಟರ್‌ವೇಟ್ (69 ಕೆ.ಜಿ) ವಿಭಾಗದ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಅಸ್ಸಾಂ ಮೂಲದ ಲವ್ಲಿನಾ, ಮಾಜಿ ವಿಶ್ವ...

ಭಾರತಕ್ಕೆ ಮೊದಲ ಬೆಳ್ಳಿ ಪದಕ

www.karnatakatv.net : ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. 49 ಕೆ ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ನಾಲ್ಕು ಸುತ್ತಿನ ಪ್ರಯತ್ನಗಳಲ್ಲಿ ಚಾನು ಒಟ್ಟು 202 ಕೆಜಿ ಎತ್ತಿದ್ದಾರೆ. ಚೀನಾದ ಝಿಹೈ ಹು ಒಟ್ಟು 210 ಕೆಜಿ...

ಓಲಂಪಿಕ್‌ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ವಿತರಣೆ

ಬೆಂಗಳೂರು, ಜು. 14 ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಓಲಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಮೂವರು ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಘೋಷಣೆ ಮಾಡಲಾಗಿದ್ದ, ತಲಾ ಹತ್ತು ಲಕ್ಷ ರೂ. ಪ್ರೋತ್ಸಾಹಧನವನ್ನು ಇಂದು ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪನವರು ವಿತರಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಒಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ...

ಒಲಂಪಿಕ್ ಗೆ ತೆರಳಲು ನನಗೆ ಅನುಮತಿ ನೀಡಿ : ಆಬ್ದುರಹಿಮಾನ್ವಿಲ್

ಕೇರಳ : ಕೇರಳ ರಾಜ್ಯದಿಂದ ಟೋಕಿಯೊಗೆ ಕ್ರಿಡಾಪಟುಗಳೋಂದಿಗೆ ಹೊಗಲು ಕೇರಳದ ಕ್ರೀಡಾ ಸಚಿವರಾದ  ಅಬ್ದುರಹಿಮಾನ್ವಿಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ, ತಮ್ಮ ಸ್ವಂತ ಖರ್ಚಿನಲ್ಲಿ ಹೊಗಲು ಸಿದ್ಧವಿದ್ದು ಇವರಿಗೆ ಅನುಮತಿಯನ್ನು ಕೊಡುವುದಾಗಿ ಹೇಳಿದ್ದಾರೆ. ಒಲಂಪಿಕ್ ನಲ್ಲಿ ಭಾಗವಹಿಸಲು ತಮಗೆ ಭಾರತಿಯ ಒಲಂಪಿಕ್ ಸಂಸ್ಥೆಯಿದ ಆಹ್ವಾನ ಬಂದಿದೆ ಎಂದು ಕೇರಳದ ಕ್ರೀಡಾ ಸಚಿವರು ಕೇಳಿಕೊಂಡಿದ್ದಾರೆ. https://www.youtube.com/watch?v=NV7utqukK-c https://www.youtube.com/watch?v=ob1LVuBs2DM https://www.youtube.com/watch?v=y7ccSYZeH-I
- Advertisement -spot_img

Latest News

ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಆಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ: ವಿಜಯೇಂದ್ರ

Political News: ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ತಡೆಯಲು ರಾಜ್ಯ ಸರ್ಕಾರ ಕೆಲವು ಹಿಂದೂ ಮುಖಂಡರನ್ನು ಗಡಿಪಾರು ಮಾಡುವ ಯೋಜನೆ ರೂಪಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ...
- Advertisement -spot_img