Monday, October 27, 2025

Oman

ಕೊವಾಕ್ಸಿನ್ ಲಸಿಕೆ ಪಡೆದರೆ ಒಮಾನ್ ಗೆ ಹೋಗಬಹುದು..!

www.karnatakatv.net: ಭಾರತೀಯರು ಕೊವಾಕ್ಸಿನ್ ಲಸಿಕೆ ಪಡೆದರೆ ಒಮಾನ್ ಗೆ ತೆರಳಬಹುದು ಎಂದು ಒಮಾನ್ ಸರ್ಕಾರವು ಅನುಮತಿ ನೀಡಿದೆ. ಹೌದು..ಒಮಾನ್ ಸರ್ಕಾರವು ಬುಧವಾರ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ಪಡೆದ ಪ್ರಯಾಣಿಕರು ದೇಶಕ್ಕೆ ಪ್ರಯಾಣಿಸಲು ಅನುಮತಿಸಿದೆ. ಅಂದಾಜು ಆಗಮನದ ದಿನಾಂಕಕ್ಕಿoತ ಕನಿಷ್ಠ 14 ದಿನಗಳ ಮೊದಲು ಕೊವಾಕ್ಸಿನ್‌ನ ಎರಡು ಡೋಸ್‌ಗಳನ್ನು ಪಡೆದ ಎಲ್ಲಾ ಪ್ರಯಾಣಿಕರು ಈಗ ಕ್ವಾರಂಟೈನ್‌ನ...

ದಾರಿಮಧ್ಯೆ ಕೈಕೊಟ್ಟ ಇಂಜಿನ್- ವಿಮಾನ ತುರ್ತು ಭೂಸ್ಪರ್ಶ- 205 ಮಂದಿ ಪ್ರಯಾಣಿಕರು ಸೇಫ್..!

ಮುಂಬೈ: ಇಂಜಿನ್ ವಿಫಲವಾದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಪೈಲಟ್ ನ ಸಮಯ ಪ್ರಜ್ಞೆಯಿಂದ 205 ಮಂದಿ ಪ್ರಯಾಣಿಕರ ಜೀವ ಉಳಿದಿದೆ. ಮುಂಬೈನಿಂದ ಒಮಾನ್ ನತ್ತ ತೆರಳುತ್ತಿದ್ದ ಒಮಾನ್ ಏರ್ ನ ವಿಮಾನದಲ್ಲಿ ಇಂಜಿನ್ ಕೈಕೊಟ್ಟ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಘಟನೆಯಿಂದ ವಿಮಾನದಲ್ಲಿ ಕೆಲಕಾಲ...
- Advertisement -spot_img

Latest News

ಸತಾರಾ ವೈದ್ಯೆಯ ಆತ್ಮಹತ್ಯೆ ‘ಸಂಸ್ಥಾಗತ’ ಹತ್ಯೆ ಎಂದ ರಾಹುಲ್ ಗಾಂಧಿ!

ಮಹಾರಾಷ್ಟ್ರದ ಸತಾರಾದಲ್ಲಿ ಯುವ ವೈದ್ಯೆಯೊಬ್ಬರ ಆತ್ಮಹತ್ಯೆ ದೇಶವನ್ನೇ ಕಂಗೆಡಿಸಿದೆ. ಅತ್ಯಾಚಾರ ಮತ್ತು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಪ್ರಕರಣ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಕಾಂಗ್ರೆಸ್...
- Advertisement -spot_img