ನವದೆಹಲಿ : ಪಹಲ್ಗಾಮ್ ಉಗ್ರ ದಾಳಿಯ ಕುರಿತು ಭಾರತದಲ್ಲಿ ಆಕ್ರೋಶ ಹೆಚ್ಚಾಗಿದೆ. ಉಗ್ರರನ್ನು ಮಟ್ಟ ಹಾಕುವಂತೆ ಬಲವಾದ ಪ್ರತೀಕಾರದ ಕೂಗು ಅಧಿಕವಾಗಿದೆ, ಇದಕ್ಕೆ ಪೂರಕವಾಗಿಯೇ ಭಾರತದ ಸೇನೆಯು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದೆ. ಆದರೆ ನಡುವೆಯೇ ಪಾಕಿಸ್ತಾನಿ ಭಯೋತ್ಪಾದನೆಯ ಇನ್ನೊಂದು ಕರಾಳ ಮುಖವನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತೆರೆದಿಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ...
ಉತ್ತರಪ್ರದೇಶ:
ಹೌದು ಸ್ನೇಹಿತರೆ ಟ್ರೆಂಡಿಂಗ್ ಆನ್ ಲೈನ್ ಗೇಮ್ ಎಂದರೆ ಪಬ್ಜಿ ಯಾರಿಗೆ ಗೊತ್ತಿಲ್ಲ ಹೇಳಿ . ಇದರಿಂದಾಗಿ ಅದೇಷ್ಟೋ ನವ ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಡಿದ್ದಾರೆ. ಅದೆಷ್ಟೋ ಜನರ ಜೀವನ ಬೀದಿ ಪಾಲಾಗಿದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವೊಂದು ಪಬ್ ಜಿ ಇಂದ ಶರುವಾಗಿದೆ.
ರಬೂಪೂರಿ ಯುವಕನೊಬ್ಬ ಪಬ್ ಜಿಯನ್ನ ಆನ್ಲೈನ್ ನಲ್ಲಿ ಆಡುತಿದ್ದನು ಪ್ರತಿದಿನ...