Wednesday, October 15, 2025

#pakisthan news

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತದ ಛೀಮಾರಿ : ವಿಶ್ವ ವೇದಿಕೆಯಲ್ಲಿ ಪಾಕ್ ಕುತಂತ್ರ ಬಯಲು‌

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವಿವಾದಾತ್ಮಕ ಭಾಷಣ ಮಾಡಿ ಭಾರತವನ್ನು ಟೀಕಿಸಿದ ಹಿನ್ನೆಲೆಯಲ್ಲಿ, ಭಾರತವು ತೀವ್ರ ತಿರುಗೇಟು ನೀಡಿದೆ. ಶೆಹಬಾಜ್ ಷರೀಫ್ ಅವರು, ಭಾರತ–ಪಾಕಿಸ್ತಾನ ಯುದ್ಧದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸದಿದ್ದರೆ ಘೋರ ಯುದ್ಧ ಉಲ್ಬಣವಾಗುತ್ತಿತ್ತು, ಟ್ರಂಪ್ ಶಾಂತಿ ಪ್ರಿಯ ವ್ಯಕ್ತಿ, ಅವರಿಗೆ ನೊಬೆಲ್...

ಪಾಕಿಸ್ತಾನ ಜಲ ಸ್ಮಶಾನ! ಕಾಶ್ಮೀರವೂ ತತ್ತರ

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ವಾಯುವ್ಯ ಪಾಕ್‌ ನಲ್ಲಿ ಹವಮಾನ ಬದಲಾವಣೆಯಿಂದ ಉಂಟಾದ ಮೇಘಸ್ಪೋಟದಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಕನಿಷ್ಠ 337 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಹಲವರು ಮಂದಿ ನಾಪತ್ತೆಯಾಗಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ವಾಯುವ್ಯ ಪಾಕಿಸ್ತಾನ...

Special Game : ಪಾಕಿಸ್ತಾನದ ಮಹಾ ಕುತಂತ್ರವೇನು..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

International News : ಪಾಕಿಸ್ತಾನ ಇತ್ತೀಚೆಗಷ್ಟೇ ಬರಿದಾಗಿದ್ದ ವಿಚಾರ ತಿಳಿದಿರುವಂತದ್ದೇ ಅದೆಷ್ಟೇ ಆರ್ಥಿಕ ಸಂಕಷ್ಟ ಎದುರಿಸಿದರೂ ಇದೇ ಬಿಕ್ಕಟ್ಟಿನ ನಡುವೆ ಪಾಕ್ ಚುನಾವಣೆ ದಿನಾಂಕ ಕೂಡಾ ಘೋಷಿಸಿತ್ತು. ಇವೆಲ್ಲ ಒಂದು ವಿಚಾರವಾದರೆ ಇದೀಗ ಪಾಕ್ ಮಹಾ ಕುತಂತ್ರಕ್ಕೆ ಸಜ್ಜಾಗಿದೆ. ಏನೋ ಬೃಹತ್ ಪ್ಲಾನ್ ನಲ್ಲಿದೆ ಪಾಕ್ ಅದೇನಂತೀರಾ ಈ ವೀಡಿಯೋದಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್... https://www.youtube.com/watch?v=UmSd8i93PMc https://karnatakatv.net/mantralaya-visit-sunat-couples-sudha-moorty/ https://karnatakatv.net/nepal-sugar-import-from-india-due-to-festival-season/ https://karnatakatv.net/pak-news-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%b8%e0%b3%81%e0%b2%b3%e0%b2%bf%e0%b2%af-%e0%b2%ae%e0%b2%a7%e0%b3%8d%e0%b2%af%e0%b3%86-%e0%b2%aa%e0%b2%be/
- Advertisement -spot_img

Latest News

ವಾರದ 6 ದಿನ ಗವಿಮಠದ ಶ್ರೀ ಮೌನವ್ರತ

ತ್ರಿವಿಧ ದಾಸೋಹಿ ಖ್ಯಾತಿಯ ಕೊಪ್ಪಳ ಗವಿಮಠದ ಅಭಿನವ ಗವಿಸಿದೇಶ್ವರ ಮಹಾ ಸ್ವಾಮಿಗಳು, ಮಹಾ ಮೌನ ಅನುಷ್ಠಾನ ಕೈಗೊಂಡಿದ್ದಾರೆ. ವಾರದ 6 ದಿನ ಮೌನವ್ರತ ಮಾಡ್ತಿದ್ದು, ಪ್ರತಿ...
- Advertisement -spot_img