Saturday, May 17, 2025

Panchami.

ವಸಂತ ಪಂಚಮಿಯಂದು ಸರಸ್ವತಿಯನ್ನು ಹೀಗೆ ಪೂಜಿಸಿ..!

ಹಿಂದೂ ಸಂಪ್ರದಾಯದ ಪ್ರಕಾರ ಮಾಘಮಾಸದಲ್ಲಿ ನದಿ ಸ್ನಾನ, ವಿಷ್ಣು ಪೂಜೆ, ಶಕ್ತಿಕೋಲಾಡಿ ದಾನ ಮಾಡುವುದರಿಂದ ಕೋಟಿಗಟ್ಟಲೆ ಕರ್ಮಗಳು ಮಾಡಿದ ಫಲ ದೊರೆಯುತ್ತದೆ. ಮಾಘಮಾಸದಲ್ಲಿ ಯಾವುದೇ ನದಿಯ ನೀರು ಗಂಗೆಗೆ ಸಮ. ಈ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಮಾಘಮಾಸದಲ್ಲಿ ಅನೇಕ ಹಬ್ಬಗಳಿವೆ. ಪುಷ್ಯ ಮಾಸದ ನಂತರ ಮಾಘ ಮಾಸ...
- Advertisement -spot_img

Latest News

ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ನಾನೇ ಹೆಚ್ಚು ವಿರೋಧಿಸಿದ್ದೇನೆ : ಆದ್ರೆ ಆ ನಾಯಕನಿಗೆ ಸಹಾಯ ಮಾಡಿಲ್ಲ ; ಸಿದ್ದರಾಮಯ್ಯ ಹೀಗ್ಯಾಕಂದ್ರು..?

ವಿಜಯನಗರ : ನಾನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ತನಗೆ ಸಹಾಯ ಮಾಡಿದ್ದೆ ಎಂದು ಜನಾರ್ಧನ ರೆಡ್ಡಿ ಹೇಳಿಕೆ ಅಪ್ಪಟ ಸುಳ್ಳು. ಅವರು ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ...
- Advertisement -spot_img