Friday, December 26, 2025

parijatha flower

ಪಾರಿಜಾತದ ಪುರಾಣ ಕಥೆಗಳು: ಸೂರ್ಯನ ಪ್ರೇಯಸಿಯೇ ಪಾರಿಜಾತ..?

ಪಾರಿಜಾತ ಹೂವು ಯಾಕೆ ರಾತ್ರಿ ವೇಳೆಯೇ ಅರಳುತ್ತದೆ..? ಬೆಳಿಗ್ಗಿನ ಸಮಯದಲ್ಲಿ ಪಾರಿಜಾತ ನೆಲಕ್ಕೆ ಬೀಳಲು ಕಾರಣವೇನು ಅನ್ನೋ ಬಗ್ಗೆ ಕಥೆ ಇದೆ. ಯಾವುದು ಆ ಕಥೆ ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE https://youtu.be/cC5qZGXHRRM ಒಮ್ಮೆ ರುಕ್ಮಿಣಿಗೆ ಪಾರಿಜಾತದ ಹೂವು ಮುಡಿಯಬೇಕೆಂಬ ಆಸೆಯಾಯಿತು. ಕೃಷ್ಣನನ್ನು ಒಲಿಸಿ, ಪಾರಿಜಾತ...

ಈ ಗಿಡ ನಿಮ್ಮ ಮನೆಯಂಗಳದಲ್ಲಿದ್ದರೆ, ನೆಮ್ಮದಿಯ ಜೀವನ ನಿಮ್ಮದಾಗಿರುತ್ತದೆ..

ಜೀವನ ಅಂದಮೇಲೆ ಕಲಹ, ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ಇತ್ಯಾದಿ ತೊಂದರೆಗಳಿರುತ್ತದೆ. ಇನ್ನು ಕೆಲವರಿಗೆ ಸಾಕಷ್ಟು ಹಣವಿರುತ್ತದೆ. ಆದರೆ ನೆಮ್ಮದಿ ಇರುವುದಿಲ್ಲ. ನೆಮ್ಮದಿ ಇರದ ಕಾರಣ, ಅನಾರೋಗ್ಯ ಆವರಿಸಿಕೊಂಡು ಬಿಡುತ್ತದೆ. ಹಾಗಾದ್ರೆ ನೆಮ್ಮದಿಯ ಜೀವನ ನಮ್ಮದಾಗಬೇಕು ಅಂದ್ರೆ ಏನು ಮಾಡಬೇಕು..? ಯಾವ ಗಿಡ ನೆಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ಹೂವುಗಳಲ್ಲೇ ಶ್ರೇಷ್ಠ ಹೂವು ಪಾರಿಜಾತ: ಈ ದೇವ ವೃಕ್ಷದ ಹಿಂದಿದೆ ಹಲವು ಕಥೆ..!

ಸಾಮಾನ್ಯವಾಗಿ ನಾವು ಮಲ್ಲಿಗೆ, ದಾಸವಾಳ, ಸೇವಂತಿ, ಗುಲಾಬಿ, ಚೆಂಡುಹೂವುಗಳನ್ನ ದೇವರಿಗೆ ಹಾಕುತ್ತೇವೆ. ಆದ್ರೆ ಈ ಎಲ್ಲ ಹೂವಿಗಿಂತ ಪಾರಿಜಾತ ಹೂವು ತುಂಬಾ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ. ಯಾಕೆ ಪಾರಿಜಾತ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ..? ಏನಿದರ ವಿಶೇಷತೆ ಅನ್ನೋದನ್ನ ನೋಡೋಣ ಬನ್ನಿ.. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/bmyuPH-DBDw ಹಿಂದಿನ ಕಾಲದಿಂದ ಇಂದಿನ...
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img