Tuesday, October 21, 2025

pavagada

Doctor: ವೈದ್ಯರ ನಿರ್ಲಕ್ಷದಿಂದ ಬಾಲಕನ ಸಾವು..!

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ರಾತ್ರಿವೇಳೆ ಮನೆಯಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಡಿತದಿಂದ ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ನಾಗರಾಜು ಮತ್ತು ಮಮತಾ ದಂಪತಿಗಳ ಮಗನಾದ ಅಶೋಕ್(6) ಎನ್ನುವ ಬಾಲಕ ಮನೆಯಲ್ಲಿ ಮಲಗಿದ್ದ ರಾತ್ರಿ 11.30 ರ ಸುಮಾರಿಗೆ ಹಾವು ಕಡಿದಿದೆ. ತಕ್ಷಣ ಪಾವಗಡ ಆಸ್ಪತ್ರೆಗೆ ಚಿಕಿತ್ಸೆಗಾಗಿ...
- Advertisement -spot_img

Latest News

Bollywood News: ಶಾರುಖ್ ಮನೆಗೆ ಪಾರ್ಟಿಗೆ ಹೋದಾಗ ನಟ ಗುಲ್ಶನ್‌ಗೆ ಇರಿಸುಮುರುಸಾಗಿತ್ತಂತೆ.. ಯಾಕೆ..?

Bollywood News: ಗುಲ್ಶನ್ ದೇವಯ್ಯ. ಇಷ್ಟು ವರ್ಷ ಬಾಲಿವುಡ್ ನಟನಾಗಿ ಮಿಂಚಿ, ಇದೀಗ ಕಾತಾರದ ಮೂಲಕ ಕನ್ನಡ ಸಿನಿಮಾಗೆ ಲಗ್ಗೆ ಇಟ್ಟಿದ್ದಾರೆ. ಕಾಂತಾರದಲ್ಲಿ ಕೆಲಸಕ್ಕೆ ಬಾರದ...
- Advertisement -spot_img