Friday, October 18, 2024

peace

ಹೋಳಿ ಹಬ್ಬದ ಮಹತ್ತ್ವವೇನು ಗೊತ್ತಾ…?

State news ಬೆಂಗಳೂರು(ಫೆ.28): ಭಾರತೀಯ ಸಂಪ್ರದಾಯಗಳಲ್ಲಿ ಹೋಳಿ ಹಬ್ಬ ಒಂದು.  ಆ ದಿನ ಬಣ್ಣ ಬಣ್ಣ ಗಳದ್ದೆ ಕಾರುಬಾರು. ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬ ಬಹಳ ಪುರಾತನವಾದದ್ದು. ಇದು ವಸಂತ ಋತುವನ್ನು ಸ್ವಾಗತಿಸುವ ವರ್ಣರಂಜಿತ ಹಬ್ಬವಾಗಿದೆ. ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತ. ಈ ಹಬ್ಬವನ್ನು  ತುಂಬಾ ವಿಶಿಷ್ಟ ಹಾಗು ಅದ್ಧೂರಿಯಾಗಿ ಆಚರಣೆ ಮಾಡ್ತಾರೆ. ರಂಗು...

ನೆಮ್ಮದಿ ಬೇಕಂದ್ರೆ ಈ 4 ಸಂಗತಿಯಿಂದ ದೂರವಿರಿ..

ಕೆಲವರಿಗೆ ಹೊತ್ತಿನ ತುತ್ತಿದ್ದರೆ ಸಾಕು. ಹಾಗೆ ಹೊತ್ತಿಗೆ ತುತ್ತು ಸಿಕ್ಕವನಿಗೆ ಕೈ ತುಂಬ ದುಡ್ಡು ಬೇಕು. ದುಡ್ಡಿದ್ದವನಿಗೆ ನೆಮ್ಮದಿ ಬೇಕು.  ಹೀಗೆ ಮನುಷ್ಯನ ಬಳಿ ಏನೇ ಇದ್ದರೂ ನೆಮ್ಮದಿ ಇರದಿದ್ದಲ್ಲಿ, ಅವನು ಬದುಕಲು ಸಾಧ್ಯವಿಲ್ಲ. ಕೆಲ ಸಲ ಕೋಟ್ಯಾಧಿಶ್ವರನಾದ, ಚೆಂದದ ಪತ್ನಿ ಇರುವ, ವಿದ್ಯಾವಂತ ಮಕ್ಕಳಿರುವ ಮನುಷ್ಯ ನೇಣಿಗೆ ಶರಣಾಗುತ್ತಾನೆ. ಯಾಕಂದ್ರೆ ಅವನ ಬಳಿ...

ಮಾನಸಿಕ ಪ್ರಶಾಂತತೆಗಾಗಿ ಈ ಆಸನಗಳನ್ನು ಪ್ರಯತ್ನಿಸಿ.. ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ..!

ಸಾಮಾನ್ಯವಾಗಿ ಎಲ್ಲರು ಮಾನಸಿಕ ಪ್ರಶಾಂತತೆಗಾಗಿ ಯೋಗಾಸನಗಳನ್ನು ಮಾಡುತ್ತಾರೆ. ಆದರೆ, ಕೆಲವು ರೀತಿಯ ಆಸನಗಳೊಂದಿಗೆ ಕೆಲವು ರೀತಿಯ ಪ್ರಯೋಜನಗಳಿವೆ. ಅನೇಕ ಜನರು ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುತ್ತಾರೆ. ಆದರೆ ಕೆಲವು ಯೋಗಾಸನಗಳಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಬಹಳ ಮಂದಿ..ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮಗಳು ಮಾಡುತ್ತಾರೆ ಆದರೆ ಕೆಲವು ಯೋಗಾಸನಗಳಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ.ಅನೇಕ ಜನರು ಮಾನಸಿಕ ಪ್ರಶಾಂತತೆ ಇಲ್ಲದೆ...
- Advertisement -spot_img

Latest News

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ ಇನ್ನಿಲ್ಲ: ಇಸ್ರೇಲ್ ಘೋಷಣೆ

International News: ಇಸ್ರೇಲ್ ಹಮಾಸ್ ಯುದ್ಧ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡರೂ, ಯುದ್ಧ ಮಾತ್ರ ಇನ್ನೂ ನಿಂತಿಲ್ಲ. ಇದೀಗ ಇಸ್ರೇಲ್ ಇನ್ನೊಂದು ಸುದ್ದಿ ನೀಡಿದ್ದು, ಹಮಾಸ್...
- Advertisement -spot_img