Wednesday, October 29, 2025

pepole die

ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತಕ್ಕೆ 12 ಜನ ಭಕ್ತರು ಮೃತಪಟ್ಟಿದ್ದಾರೆ.

ಜಮ್ಮು : ಜಮ್ಮು-ಕಾಶ್ಮೀರದ ಮಾತಾ ವೈಷ್ಣೋದೇವಿ ಮಂದಿರ(Mata Vaishno Devi Mandir)ದಲ್ಲಿ ಕಾಲ್ತುಳಿತಕ್ಕೆ 12 ಜನ ಭಕ್ತರು ಮೃತಪಟ್ಟಿದ್ದಾರೆ. ಹೊಸ ವರ್ಷಾಚರಣೆಗೆಂದು ಭಕ್ತರು ಭಾರಿ ಸಂಖ್ಯೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಬರುತ್ತಿದ್ದರು, ಮಧ್ಯರಾತ್ರಿ ದಾಟುತ್ತಿದ್ದಂತೆ ಜನ ವಿಪರೀತ ಸಂಖ್ಯೆಯಲ್ಲಿ ಮಂದಿರಕ್ಕೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತಕ್ಕೆ ಈ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ...

ಜನರು ಸತ್ತರೂ ಪರವಾಗಿಲ್ಲ ನೈಟ್ ಕ್ಲಬ್ ನಡೆಸುವುದು ಮುಖ್ಯವಾಗಿದೆ

www.karnatakatv.net : ಕೊರೊನಾ ಸೋಂಕಿಗೆ ಲಕ್ಷ ಲಕ್ಷ ಜನ ಬಲಿಯಾಗಿದ್ದಾರೆ, ಆದರೆ ಬ್ರಿಟನ್ ಸರ್ಕಾರಕ್ಕೆ ದುಡ್ಡು ಮಾಡುವುದೆ ಚಿಂತೆಯಾಗಿಹೊಗಿದೆ ನೈಟ್ ಕ್ಲಬ್ ಗಳ ಬಾಗಿಲನ್ನು ತೆರೆಯಲು ಬ್ರಿಟನ್ ಸರ್ಕಾರ ಅನುಮತಿಯನ್ನು ಕೊಡುತ್ತಿದೆಯಾ? ಇಂತಹದ್ದೊಂದು ಅನುಮಾನ, ಆಕ್ರೋಶ ಬ್ರಿಟನ್ ಜನರಲ್ಲಿ ಸ್ಫೋಟಗೊಂಡಿದೆ. ಹೌದು ಬ್ರಿಟನ್‌ನಲ್ಲಿ ಕೊರೊನಾ 3 ಅಲೆಗಳ ರೂಪದಲ್ಲಿ ದಾಳಿ ನಡೆಸಿ ಲಕ್ಷ ಲಕ್ಷ ಜನರ...
- Advertisement -spot_img

Latest News

Bengaluru News: ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

Bengaluru: ಬೆಂಗಳೂರು ನಗರ ಜಿಲ್ಲೆ, ಅಕ್ಟೋಬರ್ 29 (ಕರ್ನಾಟಕ ವಾರ್ತೆ) : ಕಾರ್ಯದರ್ಶಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ಹಾಗೂ ಪ್ರಾದೇಶಿಕ ಸಾರಿಗೆ...
- Advertisement -spot_img