Thursday, July 16, 2026

pm modi

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ ಮೇಲೆ ಕೃಪೆ ತೋರುತ್ತಾಳೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ : ವೃಷಭ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ಸದಾ ಇರುತ್ತದೆ. ಏಕೆಂದರೆ, ಇವರು ಹಣವನ್ನು ಗೌರವಿಸುತ್ತಾರೆ....

Haveri: ಈ ರಾಶಿಯ ತಾಯಿ-ಮಕ್ಕಳ ಸಂಬಂಧ ಅತೀ ಉತ್ತಮವಾಗಿರುತ್ತದೆ.

Spiritual: ತಂದೆ-ತಾಯಿ ಮಕ್ಕಳ ಬಾಂಧವ್ಯ ಅಂದ್ರೆ, ಅದು ಎಲ್ಲಕ್ಕಿಂತ ಮಿಗಿಲಾದ, ಬೆಲೆ ಕಟ್ಟಲಾಗದ ಬಾಂಧವ್ಯ. ಆದರೂ ಕೆಲವರು ಅಪ್ಪ-ಅಮ್ಮನನ್ನು ಪ್ರೀತಿಸುವುದಿಲ್ಲ. ಇದೆಷ್ಟು ಸತ್ಯವೋ, ಕೆಲವು ಅಪ್ಪ-ಅಮ್ಮಂದಿರುವ ಮಕ್ಕಳಲ್ಲಿ ಪಾರ್ಷಿಯಾಲಿಟಿ ಮಾಡಿ, ಓರ್ವ ಮಗ ಅಥವಾ ಮಗಳನ್ನು ಹೆಚ್ಚು ಪ್ರೀತಿಸಿ, ಇನ್ನೋರ್ವ ಮಗುವನ್ನು ಕೀಳಾಗಿ ನೋಡುವ ಉದಾಹರಣೆಗಳಿಗೇನೂ ಕಡಿಮೆ ಇಲ್ಲ. ಆದರೆ ಏನೇ ಆದರೂ ತಾಯಿ...

Haveri: ತಹಶೀಲ್ದಾರ್ ವಿರುದ್ಧ ಕೆಆರ್ಎಸ್ ಸೈನಿಕರಿಂದ ದೀರ್ಘದಂಡ ನಮಸ್ಕಾರ, ಪ್ರತಿಭಟನೆ

Haveri News: ಹಾವೇರಿ: ಹಿರೇಮನಕಟ್ಟಿ ಗ್ರಾಮದ ಕೆರೆ ಸಮಸ್ಯೆಗೆ ತಹಶೀಲ್ದಾರ್ ಸರಿಯಾಗಿ ಸ್ಪಂದನೆ ನೀಡದ ಕಾರಣ, ತಹಶೀಲ್ದಾರ್ ವಿರುದ್ಧ ಕೆಆರ್ಎಸ್ ಸೈನಿಕರು ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ರಸ್ತೆಯಲ್ಲೇ ದೀರ್ಘದಂಡ ನಮಸ್ಕಾರ ಹಾಾಕಿದ ಅವರು, ತಹಶೀಲ್ದಾರಿ ಕಚೇರಿಯ ಮುಂದೆ ಧರಣಿ ಕುಳಿತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ ಮತ್ತು ಕೆಲ ಅಧಿಕಾರಿಗಳ ವಿರುದ್ಧ ರೈತರು ಮತ್ತು ಕೆ ಆರ್‌ಎಸ್ ಪಾರ್ಟಿ...

ಪರಿಸರ ಸಂರಕ್ಷಣೆಯ ನಿಯಮ ಉಲ್ಲಂಘನೆ ಆರೋಪ: ಕಲ್ಯಾಣಿ ಸ್ಟೀಲ್ಸ್‌ ಲಿಮಿಟೆಡ್‌ ಕಾರ್ಖಾನೆ ಮುಚ್ಚಲು ಆದೇಶ

Koppala News: ಪರಿಸರ ಸಂರಕ್ಷಣೆಯ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಗಿಣಿಗೇರಿ ಹೊಸಪೇಟೆ ರಸ್ತೆಯಲ್ಲಿರುವ ಕಲ್ಯಾಣಿ ಸ್ಟೀಲ್ಸ್‌ ಲಿಮಿಟೆಡ್‌ ಕಾರ್ಖಾನೆಯನ್ನು ತಕ್ಷಣದಿಂದ ಮುಚ್ಚಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ - CPCB ಆದೇಶಿಸಿದೆ. ಪರಿಸರ ಮಾಲಿನ್ಯ ತಡೆ ಹಾಗೂ ನಿಯಮ ಪಾಲನೆಯಲ್ಲಿ ಲೋಪ ಕಂಡುಬಂದ ಕಾರಣಕ್ಕೆ ಮಂಡಳಿ ಈ ಕಠಿಣ ಕ್ರಮ ಕೈಗೊಂಡಿದೆ. ಈ...

Mundagodu News: ರೈತ ವರ್ಗ ಖುಷಿಯಾಗಿದ್ದರೆ ನಾವೆಲ್ಲ ಖುಷಿಯಾಗಿರಲು ಸಾಧ್ಯ: ಶಾಸಕ ಶಿವರಾಮ್ ಹೆಬ್ಬಾರ್

Uttara Kannada News: ಮುಂಡಗೋಡ ತಾಲೂಕಿನ ಕೊಡಂಬಿ ಗ್ರಾಮದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಶಿವರಾಮ್ ಹೆಬ್ಬಾರ್, ಮಳೆಗೋಸ್ಕರ ದೇವರಲ್ಲಿ ಮೊದಲು ಪ್ರಾರ್ಥನೆ ಮಾಡಿದ ಶಾಸಕರು, ಮಳೆ ಒಂದು ಚನ್ನಾಗಿ ಆದರೆ ರೈತ ವರ್ಗ ಖುಷಿಯಾಗಿ ಇರುತ್ತೆ. ಅವರು ಖುಷಿಯಾಗಿದ್ದರೆ ನಾವು ಚನ್ನಾಗಿ ಇರುತೇವೆ ಎಂದರು. ಸರ್ಕಾರ ಈಗಾಗಲೇ 5 ಗ್ಯಾರಂಟಿ ಕೊಟ್ಟು ಮತ್ತೆ...

Gold Rate: ಚಿನ್ನದ ದರದಲ್ಲಿ ಹೆಚ್ಚಳ.. ಚಿನ್ನ ಖರೀದಿಸುವಾಗ ಈ ವಿಷಯ ಗಮನದಲ್ಲಿರಲಿ

Gold Rate: ಜುಲೈ 15ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಕಂಡುಬಂದಿದ್ದು, ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದರಗಳು ಬಹುತೇಕ ಸ್ಥಿರವಾಗಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತ, ರೂಪಾಯಿ ಮೌಲ್ಯದ ಚೇತರಿಕೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿನ ಚಿನ್ನದ ದರ ನಿಗದಿಯಾಗಿದೆ. ಮದುವೆ ಸೀಸನ್ ಹಿನ್ನೆಲೆ ಚಿನ್ನದ ಖರೀದಿಗೆ ಬೇಡಿಕೆ...

Monsoon Report: ಮುಂದಿನ 7 ದಿನ ಮಳೆ ಇಲ್ಲ… ಈ ಜಿಲ್ಲೆಗಳಲ್ಲಿ ಬಿಸಿಲಿನ ಶಾಕ್!

Rain Alert: ರಾಜ್ಯದಲ್ಲಿ ಮಳೆಗಾಲ ಮುಂದುವರಿದಿದ್ದರೂ, ಮುಂದಿನ ಏಳು ದಿನಗಳ ಕಾಲ ಕರ್ನಾಟಕದಲ್ಲಿ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 15ರಿಂದ 20ರವರೆಗೆ ರಾಜ್ಯದ ಬಹುತೇಕ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ವರದಿ ನಿರಾಸೆ ಮೂಡಿಸಿದೆ. ವಿಜಯಪುರ, ಕೊಪ್ಪಳ,...

ನೀವು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಯುಸಿ…ಜಿಲ್ಲೆಗಳಲ್ಲಿ ಸಚಿವರಿಲ್ಲ: ಬಿ.ವೈ.ವಿಜಯೇಂದ್ರ ವ್ಯಂಗ್ಯ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದು, ರೈತರ ಬಗೆಗಿನ ಕಾಳಜಿ ತೋರುವುದನ್ನು ಬಿಟ್ಟು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ,, ಬರ ಬಂದಾಗ ಪ್ರಧಾನಿಗಳಿಗೆ ಪತ್ರ ಬರೆಯುವುದನ್ನು ಬಿಟ್ಟು ಬರ ಪರಿಹಾರಕ್ಕಾಗಿ ತಾವು ಹಾಗೂ ತಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಜನರ ಮುಂದಿಡಿ. ತಾವು...

ಮಗನ ಸಾವಿಗೆ ನ್ಯಾಯ ಕೇಳಿ ಪ್ರಧಾನಿ ಮೋದಿಗೆ ಪತ್ರ ಬರೆದ ಉದ್ಯಮಿ ಕೇತನ್ ಅಗರ್ವಾಲ್ ತಾಯಿ.

Mumbai News: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಕೇತನ್ ತಾಯಿ ರಾಖಿ ಅಗರ್ವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನ್ನ ಮಗನಿಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು. ಅವನ ಸಾವಿಗೆ ನ್ಯಾಯ ನೀಡಿ ಎಂದು ಮನವಿ ಮಾಡಿದ್ದಾರೆ. ನನ್ನ ಮಗನಿಗೆ ನ್ಯಾಯ ನೀಡಿ ಎಂದು ನಿಮ್ಮ ಬಳಿ ಬೇಡುವ...

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ ಅಂತಾ ಪ್ರಶ್ನೆ ಕೇಳ್ತಾರೆ. ಏಕೆಂದರೆ ಅವರು ನಾನ್‌ವೆಜ್ ತಿನ್ನುವವರಿಗೆ ಮನೆ ಬಾಡಿಗೆಗೆ ನೀಡುವುದಿಲ್ಲ. ಏಕೆಂದರೆ, ಅವರು ವೆಜಿಟೇರಿಯನ್ ಆಗಿರ್ತಾರೆ. ಹಾಗಾಗಿ ನಾನ್‌ವೆಜ್ ತಿನ್ನುವವರಿಗೆ ಅವರು ಬಾಡಿಗೆ ನೀಡುವುದಿಲ್ಲ....
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img