Tuesday, April 7, 2026

pm modi

ವೃಂದಾವನಕ್ಕೆ ಹೋಗಿ ಕೃಷ್ಣ ಭಕ್ತಿಯಲ್ಲಿ ಲೀನವಾಗೋದಕ್ಕೂ ಮುನ್ನ ಇದನ್ನು ಓದಿ.. ಶಾಕ್ ಆಗೋದು ಗ್ಯಾರಂಟಿ

Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ ತನ್ನ ಬಾಲ್ಯ ಕಳೆದಿದ್ದ ಎನ್ನಲಾಗಿದೆ. ಇದೇ ಸ್ಥಳದಲ್ಲಿ ರಾಧಾ-ಕೃಷ್ಣನಿಗೆ ಸಂಬಂಧಿಸಿದ ಹಲವು ದೇವಸ್ಥಾನಗಳಿದೆ. ಹಾಗಾಗಿ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಮಾಡುತ್ತಾರೆ. ಆದರೆ ಇಂಥ...

ಇರಾನ್‌ಗಾಗಿ ಕಾಶ್ಮೀರಿ ಮುಸ್ಲಿಂರು ಸಂಗ್ರಹಿಸಿದ್ದ 1,500-600 ಕೋಟಿ ರೂ. ಜಪ್ತಿ ಮಾಡಿ ಶಾಕ್ ನೀಡಿದ RBI

Kashmiri News: ಇರಾನ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್‌ ಮೇಲೆ ಯುದ್ಧ ಸಾರಿದೆ. ತಿಂಗಳ ಹಿಂದೆ ಇರಾನಿನ ನಾಯಕ ಖಮೇನಿ ಹತ್ಯೆ ನಡೆದಿದ್ದು, ಆತನ ಹತ್ಯೆಗಾಗಿ ಭಾರತದಲ್ಲಿ ಹಲವು ಮುಸ್ಲಿಂರು ಕಂಬನಿ ಮಿಡಿದಿದ್ದರು. ನಾವು ಭಾರತಕ್ಕಾಗಿ, ಮೋದಿಗಾಗಿ ಪ್ರೀತಿ ತೋರಿಸದಿದ್ದರೂ, ಭಾರತದಲ್ಲಿ ನಡೆಯುವ ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗಾಗಿ ಅಲ್ಲದಿದ್ದರೂ, ನಮ್ಮ...

Bollywood: ಹಣಕ್ಕಾಗಿ ಇಂಥ ಕೆಲಸ ಮಾಡಬೇಕೇ..?: ಯಾರ ವಿರುದ್ಧ ಗರಂ ಆದ್ರೂ ನಟಿ ಜಾನ್ವಿ ಕಪೂರ್..?

Bollywood: ಬಾಲಿವುಡ್ ನಟಿ ಜಾನ್ವಿ ಕಪೂರ್ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ. ಕೆಲ ಪಾಪರಾಜಿಗಳು ಹಣಕ್ಕಾಗಿ ಇಂಥ ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿರುವ ಅವರು, ಕಿಡಿಕಾರಿದ್ದಾರೆ. ಪಾಪರಾಜಿಗಳ ವಿರುದ್ಧ ಜಾನ್ವಿ ಕೋಪಗ``ಳ್ಳಲು ಕಾರಣವೂ ಇದೆ. ರೀಲ್ಸ್ ಹಾಕುವ ನೆಪದಲ್ಲಿ ಹೆಚ್ಚು ವೀವ್ಸ್ ಬರಲಿ ಎಂದು, ನಟಿಯರ ಖಾಸಗಿ ಅಂಗವನ್ನು ಜೂಮ್ ಮಾಡಿ ತೋರಿಸಲಾಗುತ್ತದೆ. ಇಂಥ ಕೆಲಸದ...

Ahmadabad: ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾ*: ಪೋಷಕರ ಸ್ಥಿತಿ ಗಂಭೀರ

Ahmadabad: ಅಹಮದಾಬಾದ್‌ನ ಚಾಂದಖೇಡಾ ಎಂಬಲ್ಲಿ ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವನೆ ಮಾಡಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಅವರ ಪೋಷಕರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ಹತ್ತಿರದ ಡೈರಿಯಿಂದ ದೋಸೆ ಹಿಟ್ಟು ತರಿಸಿದ್ದು, ಇದರಿಂದ ದೋಸೆ ಮಾಡಿ ತಿಂದಿದ್ದಾರೆ. ಬಳಿಕ ಮನೆಯಲ್ಲಿದ್ದವರಿಗೆಲ್ಲಾ ವಾಂತಿ-ಬೇಧಿ ಶುರುವಾಗಿ ಫುಡ್ ಪಾಯ್ಸನ್ ಆಗಿದೆ....

Sports News: ಹಾರ್ದಿಕ್ ಪಾಂಡ್ಯಾರ ತಾಯಿ ಮತ್ತು ಅಜ್ಜಿಯನ್ನು ಭೇಟಿ ಮಾಡಿದ ನಟಿ ನತಾಶಾ

Sports News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ಆತನ ಮಾಜಿ ಮಡದಿ ನತಾಶಾ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದರೂ, ಹಾರ್ದಿಕ್ ಮನೆಯವರ ಜತೆ ನತಾಶಾ ಸಂಬಂಧ ಉತ್ತಮವಾಗಿದೆ. ಸಾಮಾನ್ಯವಾಗಿ ಡಿವೋರ್ಸ್ ಬಳಿಕ ಜನ ಮನೆಗೆ ಹೋಗೋದು ಭೇಟಿಯಾಗೋದು ದೂರದ ಮಾತು. ಅವರು ಮುಖ ನೋಡೋಕ್ಕೂ, ಮಾತನಾಡೋಕ್ಕೂ ಇಚ್ಛಿಸುವುದಿಲ್ಲ. ಆದರೆ ಸೆಲೆಬ್ರಿಟಿಗಳ ಲೈಫಲ್ಲಿ ಹಾಗಲ್ಲ. ಅವರೆಲ್ಲ ಆಗಾಗ...

Himachala Pradesh: ಪೇರಳೆ ಹಣ್ಣು ಕದ್ದು ತಿಂದಿದ್ದಕ್ಕೆ ಬಾಲಕಿಯನ್ನು ಕಟ್ಟಿ ಹಾಕಿ ಬಡಿದ ನಿವೃತ್ತ ಸೇನಾಧಿಕಾರಿ

Himachala Pradesh: ಪೇರಳೆ ಹಣ್ಣು ಕದ್ದು ತಿಂದಳೆಂಬ ಕಾರಣಕ್ಕೆ ಬಾಲಕಿಯನ್ನು ಕಟ್ಟಿ ಹಾಕಿ ಶಿಕ್ಷೆ ನೀಡಿರುವ ಘಟನೆ ಹಿಮಾಚಲಪ್ರದೇಶದ ಉನಾದಲ್ಲಿ ನಡೆದಿದೆ. ನಿವೃತ್ತ ಸೇನಾಧಿಕಾರಿ ಇಂಥ ಕೆಲಸ ಮಾಡಿದ್ದು, ಜನ ಇದು ನಾಚಿಕೆಗೇಡಿನ ಕೆಲಸವೆಂದು ಕಿಡಿಕಾರಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ತನ್ನ ಮನೆಯ ಮುಂದಿನ ಪೇರಳೆ ಗಿಡದಲ್ಲಿನ ಹಣ್ಣನ್ನು ಕದ್ದು ತಿಂದಳೆಂಬ ಕಾರಣಕ್ಕೆ,...

Meerut: ವಿಚ್ಛೇದನ ಪಡೆದು ಬಂದ ಮಗಳನ್ನು ಭರ್ಜರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶ

Meerut: ವಿಚ್ಛೇದನ ಅಂದ್ರೆ ಮರ್ಯಾದೆ ಹೋಗೋ ವಿಷಯ ಅಂತಾ ಹಲವರು ತಿಳಿದಿದ್ದಾರೆ. ಹೌದು.. ವಿಚ್ಛೇದನವಾದಾಗ ಹಲವರು ಹಲವು ರೀತಿ ಮಾತನಾಡುತ್ತಾರೆ. ವಿಚ್ಛೇದನ ಪಡೆದವರ ಪೋಷಕರಿಗೆ ಅವಮಾನವಾಗುವ ರೀತಿ ನಡೆದುಕ``ಳ್ಳುತ್ತಾರೆ. ಆದರೆ ಮಾನಸಿಕ ನೆಮ್ಮದಿ ಇರದೆ, ಪ್ರೀತಿ-ಕಾಳಜಿ ಯಾವುದೂ ಇಲ್ಲದ ಸಂಬಂಧದಲ್ಲಿ ಇದ್ದು, ಮುಂದೆ 1 ದಿನ ಆತ್ಮಹತ್ಯೆಯ ದಾರಿ ಹಿಡಿಯುವುದಕ್ಕಿಂತ ವಿಚ್ಛೇದನ ಪಡೆದು ನೆಮ್ಮದಿಯಾಗಿರುವುದೇ...

Viral Video: ಸಿಂಪಲ್ ಆಗಿ ನೆಲದ ಮೇಲೆ ಮಲಗಿದ ನಟ ಪ್ರಭುದೇವ: ವೀಡಿಯೋ ವೈರಲ್

Viral News: ನಟ, ಡಾನ್ಸರ್ ಪ್ರಭುದೇವ ಅವರು ತೋಟದಲ್ಲಿ ಸಮಯ ಕಳೆದಿದ್ದು, ಅಲ್ಲೇ ಇದ್ದ ಕಟ್ಟೆಯ ಮೇಲೆ ಮಲಗಿದ ವೀಡಿಯೋ ವೈರಲ್ ಆಗಿದೆ. ಅಷ್ಟು ಪ್ರಸಿದ್ಧಿ ಇದ್ದರೂ ಈ ವ್ಯಕ್ತಿಯ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋದಲ್ಲಿ ಪ್ರಭುದೇವ ತಮ್ಮ ಹಳ್ಳಿಗೆ ಭೇಟಿ ನೀಡಿದ್ದು, ಅಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳ ಜತೆ...

ಲವ್ ಟ್ರ್ಯಾಪ್ ಜಿಹಾದ್ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಬೇಕು: ಬಸನಗೌಡ ಪಾಟೀಲ್ ಯತ್ನಾಳ್

Political News: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಮಾತನಾಡಿರುವ ಯತ್ನಾಳ್, ಮುಸ್ಲಿಂ ಯುವಕನೋರ್ವ ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯ ಮೇಲೆ ಅತ್ಯಾಚಾರವೆಸಗಿರುವುದು ಈ ಕೋಮಿನವರ ಅಸಹನೆ, ದ್ವೇಷ ಹಾಗೂ ಹಿಂದೂಗಳ ವಿರುದ್ಧ ಇರುವ ಭಾವನೆಗಳು ಎಂತದ್ದು ಎಂಬುದಕ್ಕೆ ಹಿಡಿದ...

ಮಂಡ್ಯ ಜಿಲ್ಲೆಗೆ ಕೈಗಾರಿಕೆ ತಂದೇ ತರ್ತೇೆನೆ ಎಂದ ಹೆಚ್ಡಿಕೆ: ಜಿಲ್ಲೆಯ ಅಭಿವೃದ್ಧಿಗೆ ಬದ್ಧ ಎಂದ ರವಿಕುಮಾರ್

Mandya News: ಮಂಡ್ಯದಲ್ಲಿ ದಿಶಾ ಸಭೆ ನಡೆದಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ, ಶಾಸಕ ಗಾಣಿಗ ರವಿ, ಎಸ್ಪಿ ಶೋಭಾರಾಣಿ ಸೇರಿ ಹಲವು ನಾಯಕರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ,  ಮಂಡ್ಯದಲ್ಲಿ ಕೈಗಾರಿಕೆ ತಂದೆ ತರ್ತೇನೆ. ಮಂಡ್ಯ ಜಿಲ್ಲೆಯ ಯುವಜನತೆಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೈಗಾರಿಕೆ ತರಲು ಕೇಂದ್ರ ಸರ್ಕಾರದಿಂದ 780ಕೋಟಿ ಹಣ ಖರ್ಚು...
- Advertisement -spot_img

Latest News

ವೃಂದಾವನಕ್ಕೆ ಹೋಗಿ ಕೃಷ್ಣ ಭಕ್ತಿಯಲ್ಲಿ ಲೀನವಾಗೋದಕ್ಕೂ ಮುನ್ನ ಇದನ್ನು ಓದಿ.. ಶಾಕ್ ಆಗೋದು ಗ್ಯಾರಂಟಿ

Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ...
- Advertisement -spot_img