Saturday, June 20, 2026

pm modi

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು ಯಾವುದು ಎಂದು ತಿಳಿಯೋಣ ಬನ್ನಿ. ತಾಳ್ಮೆ: ಗಂಡನಿಗಾಗಲಿ, ಹೆಂಡತಿಗಾಗಲಿ ತಾಳ್ಮೆ ಇರುವುದು ತುಂಬಾ ಮುಖ್ಯ. ಮನೆಯಲ್ಲಿ ಜಗಳ ಶುರುವಾದರೆ, ವಾದ ನಡೆಯುತ್ತದೆ. ವಾದ ಮುಂದುವರೆದಂತೆ ಸಂಬಂಧ ಹಾಳಾಗುತ್ತದೆ. ಹಾಗಾಗಿ...

Horoscope: ಈ ರಾಶಿಯವರು ತಮ್ಮ ಜೀವನದ ಗುಟ್ಟನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ.

Horoscope: ಪ್ರತೀ ಮನುಷ್ಯನಲ್ಲೂ ಬೇರೆ ಬೇರೆ ರೀತಿಯ ಗುಣ, ಸ್ವಭಾವಗಳಿರುತ್ತದೆ. ಜೀವನವೂ ಬೇರೆ ಬೇರೆ ರೀತಿ ಇರುತ್ತದೆ. ಕೆಲವರು ಏನಿಲ್ಲದಿದ್ದರೂ, ಸದಾ ಖುಷಿಯಾಗಿರುತ್ತಾರೆ. ಕೆಲವರು ಎಲ್ಲ ಸುಖ ಸೌವಲತ್ತುಗಳಿದ್ದರೂ, ಏನೂ ಇಲ್ಲದಂತಿರುತ್ತಾರೆ. ಹೀಗೆ ಥರ ಥರದ ಗುಣವಿರುತ್ತದೆ. ಇಂದು ನಾವು ತಮ್ಮ ಜೀವನದ ಗುಟ್ಟನ್ನು ಎಂದಿಗೂ ಬಿಟ್ಟು ಕೊಡದ ರಾಶಿಗಳ ಬಗ್ಗೆ ವಿವರಿಸಲಿದ್ದೇವೆ. ಕರ್ಕ: ಕರ್ಕ...

ಕರಾವಳಿಯಲ್ಲೇ ಕ್ಯಾಬಿನೆಟ್; ಪ್ರವಾಸೋದ್ಯಮ ಮತ್ತು ಆರ್ಥಿಕ ವಿಕಾಸಕ್ಕೆ ನಮ್ಮ ಸರ್ಕಾರದ ಹೆಜ್ಜೆ: ಸಿಎಂ

Political News: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಇಂದು ವಿಧಾನಸೌಧದಲ್ಲಿ ಸಭೆ ನಡೆಯಿತು. ಸಿಎಂ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಅಧಿಕಾರಿಗಳು, ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕರ್ನಾಟಕವನ್ನು ಜಾಗತಿಕ ಮಟ್ಟದ ಪ್ರಮುಖ ಕರಾವಳಿ ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶದೊಂದಿಗೆ, ವಿಶ್ವದರ್ಜೆಯ ಸುಸ್ಥಿರ ಪ್ರವಾಸೋದ್ಯಮ...

Viral News: ಅಮ್ಮ ನೀಡಿದ ಐಫೋನ್ ನದಿಗೆ ಎಸೆದ ಮಗು: ಆದರೆ ವೀಡಿಯೋ ವೈರಲ್ ಆಗಿದ್ದೇ ಬೇರೆ ಕಾರಣಕ್ಕೆ

Viral News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ 1 ವೈರಲ್ ಆಗಿದ್ದು, ಮಗುವನ್ನು ಸಮಾಾನ ಮಾಡಲು ತಾಯಿ ಮಗುವಿನ ಕೈಗೆ ಐಫೋನ್ ನೀಡಿದ್ದು, ಆ ಮಗು ಐಫೋನ್‌ನ್ನು ನೀರಿಗೆ ಹಾಕಿದೆ. ಈ ವೀಡಿಯೋದಲ್ಲಿ ತಾಯಿ ಮತ್ತು ಮಗು ಸೇರಿ ನದಿಯಲ್ಲಿ ಬೋಟಿಂಗ್ ಹೋಗುತ್ತಿದ್ದರು. ಈ ವೇಳೆ ಮಗು ಅಳಲು ಶುರು ಮಾಡಿದೆ. ಮಗುವನ್ನು ಸಮಾಧಾನ ಮಾಡಲು ತಾಯಿ...

ಹುಂಡಿಗೆ ಹಾಕಿದ್ದ ನೋಟಿನಲ್ಲಿ ಬರೆದಿದ್ದ ಕೋರಿಕೆ ಕಂಡು ದೇಸ್ಥಾನ ಆಡಳಿತ ಮಂಡಳಿ ಶಾಕ್

Anantapura News: ನಾವು ನೀವು ಹಲವು ಬಾರಿ ಹುಂಡಿಯ ಹಾಕಿದ ಹಣದ ಮೇಲೆ ಬೇಗ ಮದುವೆ ಮಾಡಿಸು, ಬೇಗ ಮನೆ ಖರೀದಿಸುವ, ನಿರ್ಮಿಸುವ ಭಾಗ್ಯ ನೀಡು, ಹೀಗೆ ಇತ್ಯಾದಿ ಕೋರಿಕೆಗಳನ್ನು ಕೇಳಿದ್ದನ್ನು ನೋಡಿರುತ್ತೇವೆ. ಅಪರೂಪಕ್ಕೆ ಯಾರದ್ದಾದರೂ ಸಾವು ಬಯಸಿದ ಕೋರಿಕೆಯನ್ನೂ ಸಹ ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೋರ್ವರು ದೇವರಿಗೆ ಸಲ್ಲಿಸಿದ ಹಣದ ಮೇಲೆ...

Hubli Political News: ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

Political News: ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಕಿತ್ತೂರು ಕರ್ನಾಟಕ ಭಾಗಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದರು. ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿ ಎಂಎಲ್‌ಸಿ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ...

ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ: ಕಾಂಗ್ರೆಸ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆರೋಪ

Political News: ಸುರಂಗ ರಸ್ತೆಯ ನೆಪ ಹೇಳಿ ಕಾಂಗ್ರೆಸ್ ಸರ್ಕಾರ ‘ವೆಟರಿನರಿ ಕಾಲೇಜ್’ ನಿಲ್ದಾಣವನ್ನು ಕೈಬಿಟ್ಟಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ತೇಜಸ್ವಿ ಸೂರ್ಯ, ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಂಟ್ರಾಕ್ಟರ್-ಕೇಂದ್ರಿತ, ಕಾರುಗಳಿಗೆ ಮಾತ್ರ ಆದ್ಯತೆ...

Political News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾರ್ಷಲ್‌ಗಳಿಂದಲೇ ಹಣ ಲೂಟಿ!: ಆರ್ ಅಶೋಕ್ ಆರೋಪ

Political News: ಕಸ ಸಂಗ್ರಹಣೆ ನೆಪದಲ್ಲಿ ಸರ್ಕಾರ ದುಡ್ಡು ಮಾಡಲು ಶುರು ಮಾಡಿದೆ. ಮಾರ್ಷಲ್‌ಗಳು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆಂದು ಆರ್.ಅಶೋಕ್ ಆರೋಪಿಸಿದ್ದಾರೆ. ಬ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಮತ್ತೆ ವ್ಯಂಗ್ಯವಾಡಿರುವ ಆರ್.ಅಶೋಕ್, ಬ್ರಾಂಡ್ ಬೆಂಗಳೂರು ಅಲ್ಲ, ಇದು ‘ಸ್ಕ್ಯಾಮ್ ಬೆಂಗಳೂರು’! ಲೂಟಿಯಲ್ಲೂ ಆವಿಷ್ಕಾರ ಇದು ಕಾಂಗ್ರೆಸ್ ಸರ್ಕಾರದ Innovative Loot! ನಮ್ಮ ಸಿಲಿಕಾನ್ ಸಿಟಿಯಲ್ಲಿ ಕೊನೆಗೆ...

Garuda Purana: ನೆಲಕ್ಕೆ ಬಿದ್ದ ಆಹಾರವನ್ನೇಕೆ ಸೇವಿಸಬಾರದು..? ಗರುಡ ಪುರಾಣದಲ್ಲಿ ಹೀಗೆ ಹೇಳಲಾಗಿದೆ..

Garuda Purana: ಸಾಮಾನ್ಯವಾಗಿ ಯಾವುದಾದರೂ ಆಹಾರ ನೆಲಕ್ಕೆ ಬಿದ್ದಾಗ, ಕಡಿಮೆ ಬೆಲೆಯ ಆಹಾರವನ್ನು ಹೆಕ್ಕಲು ಯಾರೂ ಹೋಗುವುದಿಲ್ಲ. ಆದರೆ ನಿಮ್ಮ ಕೈಯ್ಯಿಂದ ಹೆಚ್ಚು ಬೆಲೆಯ ತಿನಿಸು ಬಿದ್ದರೆ, ಅದನ್ನು ಖಂಡಿತವಾಗಿಯೂ ಕೆಲವರು ಹೆಕ್ಕುತ್ತಾರೆ. ಆದರೆ ಆಹಾರಗಳು ನೆಲಕ್ಕೆ ಬಿದ್ದರೆ, ಅದು ನೆಲದ ಪಾಲೇ. ಹಾಗಾಗಿ ಅದನ್ನು ಸೇವಿಸಬಾರದು. ಕೀಟಾಣುಗಳು ಇರುತ್ತದೆ: ನೆಲಕ್ಕೆ ಬಿದ್ದ ಆಹಾರ ರಕ್ಕಸರಿಗೆ,...

Political News: ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ.ಶಿವಕುಮಾರ್

Political News: ಸಿಎಂ ಆದ ಬಳಿಕ ಇದೇ ಪ್ರಪ್ರಥಮ ಬಾರಿಗೆ ಡಿ.ಕೆ.ಶಿವಕುಮಾರ್ ಅವರು ಪತ್ನಿ ಜತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಡಿಕೆಶಿ ದಂಪತಿಯ ಜತೆ ಪುತ್ರ ಮತ್ತು ಅಳಿಯ ಕೂಡ ತಿಮ್ಮಪ್ಪನ ದರ್ಶನ ಪಡೆದು ಪುನೀತರಾದರು. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಶೇರ್ ಮಾಡಿರುವ...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img