Friday, May 29, 2026

pm modi

ಸಿದ್ದರಾಮಯ್ಯರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ: ಪ್ರಿಯಾಂಕ್ ಖರ್ಗೆ

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು ರಾಜಕೀಯ ನಾಯಕರು ಸಿದ್ದರಾಮಯ್ಯರ ನಿರ್ಧಾರಕ್ಕೆ ಭಾವುಕರಾಗಿದ್ದಾರೆ. ಸಚಿವ ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ ಸೇರಿ ಇನ್ನೂ ಅನೇಕರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಅದೇ ರೀತಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ...

Political News: ಸಿದ್ದರಾಮಯ್ಯನವರು ಅಧಿಕಾರಕ್ಕೆ ಅಂಟಿಕೊಂಡ ನಾಯಕನಲ್ಲ: ಸಚಿವ ದಿನೇಶ್ ಗುಂಡೂರಾವ್

Political News: ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಸಿಎಂ ಯಾರೆಂದು ಇನ್ನು ಘೋಷಣೆಯಾಗಬೇಕಿದೆ. ಆದರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಭಾವುಕರಾಗಿ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಪೋಸ್ಟ್ ಇಂತಿದೆ. ರಾಜಕೀಯ ಸಿದ್ಧಾಂತಗಳ ಮೀರಿದ ಧೀಮಂತ ನಾಯಕ, ಶೋಷಿತರ ಮತ್ತು ಬಡವರ ಧ್ವನಿಯಾಗಿ ಸದಾ ಮಿಡಿಯುವ ಮಾನ್ಯ...

Tumakuru: ತಾವು ಸಚಿವನಾಗುವ ಆಕಾಂಕ್ಷೆ ವ್ಯಕ್ತಪಡಿಸಿದ ತಿಪಟೂರು ಶಾಸಕ ಕೆ.ಷಡಕ್ಷರಿ

Tumakuru News: ತುಮಕೂರು: ನೊಣವಿನಕೆರೆ ಮಠದಲ್ಲಿ ತಿಪಟೂರು ಶಾಸಕ ಕೆ.ಷಡಕ್ಷರಿ ಮಾಧ್ಯಮದ ಜತೆ ಮಾತನಾಡಿದ್ದು, ನಾನು 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ. ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಯಾರಿಗೂ ನಾನು ವಿರೋಧ ನೂ ಮಾಡಿಲ್ಲ. ವಿರೇಂದ್ರ ಪಾಟೀಲ ಕಾಲದಿಂದ ಪಕ್ಷದಲ್ಲಿ ದುಡಿತಾ ಬಂದಿದ್ದೇನೆ. ಬಹುಶಃ ಸಿದ್ದರಾಮಯ್ಯ ರನ್ನು ದೇವೇಗೌಡರು ಹೊರ ಹಾಕಿದಾಗ, ಸಿದ್ದರಾಮಯ್ಯ ರನ್ನು ಪಾರ್ಟಿಗೆ...

Bidar: ಲಾಂಗು-ಮಚ್ಚು ಹಿಡಿದು ದರೋಡೆಗಿಳಿದ ಕಳ್ಳರು: ಭಾಲ್ಕಿ ನಗರದಲ್ಲಿ ಆತಂಕದ ವಾತಾವರಣ

Bidar News: ಬೀದರ್: ಬೀದರ್‌ನ ಭಾಲ್ಕಿ ನಗರ ನಿವಾಸಿಗಳು, ಇದೀಗ ಕಳ್ಳತನದ ಆತಂಕದಲ್ಲೇ ದಿನಗಳೆಯುತ್ತಿದ್ದಾರೆ. ಮನೆ ಬಿಟ್ಟು ಹೋಗಲು ಹೆದರಿಕೆಯಾಗಿದ್ದು, ಮನೆಯಲ್ಲೇ ಇದ್ದರೂ ಯಾವಾಗ ಕಳ್ಳರು ಬಂದು ಅಟ್ಯಾಕ್ ಮಾಡಿ ಬಿಡ್ತಾರೋ ಅನ್ನೋ ಹೆದರಿಕೆಯಲ್ಲೇ ಜನ ದಿನ ದೂಡುವಂತಾಗಿದೆ. ಭಾಲ್ಕಿ ನಗರದ ಲೆಕ್ಚರ್ ಕಲೋನಿಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಯಾರಿಗೂ ಅಂಜದೇ, ಲಾಂಗು-ಮಚ್ಚು ಹಿಡಿದು ಕಳ್ಳತನಕ್ಕೆ...

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn OK Please) ಅಂತಾ ಬರೆದಿರೋದ್ಯಾಕೆ..?

Special Story: ಲಾರಿ ಅಥವಾ ಹಲವು ಗಾಡಿಗಳ ಹಿಂದೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯಲಾಗತ್ತೆ. ಹಾರ್ನ್ ಪ್ಲೀಸ್ ಅಂತಾ ಬರೆದ್ರೆ, ಹಾರ್ನ್ ಹಾಕಿ ಅಲರ್ಟ್ ಮಾಡಬೇಕು ಅನ್ನೋ ಅರ್ಥಾ ಬರತ್ತೆ. ಆದರೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯೋದಕ್ಕೆ ಕಾರಣ ಏನು ಅಂತಾ ನಿಮಗೆ ತಿಳಿದಿದೆಯಾ..? ಇವತ್ತು ನಾವು ಇದೇ ವಿಷಯದ ಬಗ್ಗೆ...

Mumbai: ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋ ವಿನ್ನರ್ ಪಂಕಜ್ ಬದೋರಿಯಾಗೆ ಸ್ತನ ಕ್ಯಾನ್ಸರ್

Mumbai: ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋನ ಪ್ರಥಮ ವಿನ್ನರ್ ಆಗಿದ್ದ ಪಂಕಜ್ ಬದೋರಿಯಾ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಪಂಕಜ್ ಸೋಶಿಯಲ್ ಮೀಡಿಯಾದಲ್ಲೂ ತುಂಬಾ ಪ್ರಸಿದ್ಧರಾಗಿದ್ದರು. ರುಚಿ ರುಚಿಯಾದ ಅಡುಗೆ ರೆಸಿಪಿ ಶೇರ್ ಮಾಡುವುದರ ಜತೆಗೆ, ಅಡುಗೆಗೆ ಸಂಬಂಧಿಸಿದ ಟಿಪ್ಸ್ ಕೂಡ ನೀಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಅವರು ಫುಲ್ ಬಾಡಿ ಚೆಕಪ್‌...

Web Story: ಸ್ಪ್ರಿಂಗ್ ಡಂಪ್ ಡೇ ಅಂದ್ರೆ ಏನು..? ವಿದೇಶದಲ್ಲಿ ಇದನ್ನೇಕೆ ಆಚರಿಸುತ್ತಾರೆ..?

Web Story: ವಿದೇಶದಲ್ಲಿ ಅದರಲ್ಲೂ ಅಮೆರಿಕದಲ್ಲಿ ಸ್ಪ್ರಿಂಗ್ ಡಂಪ್ ಡೇ ಅಂತಾ ಆಚರಿಸುತ್ತಾರೆ. ಹಾಗಂತ ಇದ್ಯಾವುದೋ ಹಬ್ಬ ಅಲ್ಲಾ. ಆದರೆ ಬೇಸಿಗೆ ಮುಗಿಯುವ ಸಮಯದಲ್ಲಿ ಇದನ್ನ ಆಚರಿಸಲಾಗತ್ತೆ. ಹಾಗಾದ್ರೆ ಏನಿದು ಸ್ಪ್ರಿಂಗ್ ಡಂಪ್ ಡೇ ಅಂತಾ ತಿಳಿಯೋಣ ಬನ್ನಿ.. ಬೇಸಿಗೆಯಲ್ಲಿ ಸ್ಪ್ರಿಂಗ್ ಡಂಪ್ ಡೇ ಅಂತಾ ಆಚರಿಸಲಾಗತ್ತೆ. ಅಮೆರಿಕದ ಪರ್ಟಿಕ್ಯೂಲರ್ ಏರಿಯಾದಲ್ಲಿ ಕೆಲವು ದಿನಗಳಲ್ಲಿ ಇದನ್ನು...

Health tips: ವಾಟರ್ ಪ್ಯೂರಿಫಾಯರ್ ಬಳಸುತ್ತಿದ್ದೀರಾ..? ಈ ತಪ್ಪು ಮಾಡಲೇಬೇಡಿ..

Health Tips: ಶುದ್ಧವಾದ ನೀರು ಕುಡಿಯಬೇಕು ಅಂತಾನೇ ನಾವು ವಾಟರ್ ಪ್ಯೂರಿಫಾಯರ್‌ನ್ನ ತಂದಿರ್ತೀವಿ. ಆದರೆ ಅದೇ ನೀರು ಕುಡಿದು, ಆಸ್ಪತ್ರೆ ಸೇರುವ ತನಕ ನಮ್ಮ ಆರೋಗ್ಯ ಹಾಳಾಗಬಹುದು ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬಲೇಬೇಕು. ಹಾಗಾದ್ರೆ ವಾಟರ್ ಪ್ಯೂರಿಫಾಯರ್ ಬಳಸಿದ್ರೂ ಹೇಗೆ ಆರೋಗ್ಯ ಹಾಳಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಮನೆಗೆ ವಾಟರ್ ಪ್ಯೂರಿಫಾಯರ್ ತಂದು ಫಿಟ್...

Political News: ನಿಜವಾಯ್ತು ಕರ್ನಾಟಕ ಟಿವಿಯಲ್ಲಿ ನಾರಾಯಣ ರೆಡ್ಡಿ ಗುರೂಜಿ ನುಡಿದಿದ್ದ ಭವಿಷ್ಯ

Spiritual: 2 ವರ್ಷಗಳ ಹಿಂದೆ ನಿಮ್ಮ ಕರ್ನಾಟಕ ಟಿವಿ ಚಾನೆಲ್‌ನಲ್ಲಿ ಖ್ಯಾತ ಜ್ಯೋತಿಷಿಗಳಾದ ನಾರಾಯಣ ರೆಡ್ಡಿ ಗುರೂಜಿಯವರು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಇದೀಗ ನಿಜವಾಗಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗುವ ಬಗ್ಗೆ ನಾರಾಯಣ ರೆಡ್ಡಿ ಗುರೂಜಿ ಅಂದೇ ಭವಿಷ್ಯ ನುಡಿದಿದ್ದರು. ಡಿಕೆಶಿ ಸಿಎಂ ಆಗೇ ಆಗುತ್ತಾರೆ. ಅವರಿಗೆ ಸಿಎಂ ಆಗುವ ಯೋಗ...

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಭಾವುಕ ಪೋಸ್ಟ್ ಶೇರ್ ಮಾಡಿದ ಡಿ.ಕೆ.ಶಿವಕುಮಾರ್

Political News: ನೀಡಿದ ಮಾತಿನಂತೆ ಈ ವರ್ಷದ ಬಜೆಟ್ ಮಂಡಿಸಿದ ಸಿದ್ಧರಾಮಯ್ಯನವರು ಸಿಎಂ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಭಾವುಕರಾಗಿದ್ದಲ್ಲದೇ, ಡಿಕೆಶಿ, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ ಸೇರಿ ಹಲವು ನಾಯಕರು ಭಾವುಕರಾಗಿದ್ದರು. ವಿಧಾನಸೌಧಕ್ಕೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದು ಅಭಿಮಾನಿಗಳು, ಸಿದ್ದರಾಮಯ್ಯ ಅವರನ್ನು ಭಾವುಕರಾಗಿಯೇ ಬೀಳ್ಕೋಟ್ಟಿದ್ದಾರೆ. ಇದೀಗ ಡಿಸಿಎಂ...
- Advertisement -spot_img

Latest News

ಸಿದ್ದರಾಮಯ್ಯರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ: ಪ್ರಿಯಾಂಕ್ ಖರ್ಗೆ

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...
- Advertisement -spot_img