Thursday, September 10, 2026

pm modi

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಬಾಯಿಂದ 'ಬೀಪ್ ಬೀಪ್' ಪದಗಳನ್ನು ಕೇಳುವ ದೌರ್ಭಾಗ್ಯ ಕನ್ನಡಿಗರಿಗೆ ಬಂದಿದೆ! ರೈತರು, ಜ‌ನ ಪ್ರತಿನಿಧಿಯಾದ ಬಿಜೆಪಿ ಶಾಸಕ ಶ್ರೀ ಬಿ. ಪಿ....

Political News: ರಾಜ್ಯ ಸರ್ಕಾರದಿಂದ 51 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶ

Political News: ಅನುಕಂಪದ ಆಧಾರದ ಮೇಲೆ 51 ಜನರಿಗೆ ರಾಜ್ಯ ಸರ್ಕಾರ ಉದ್ಯೋಗಾವಕಾಶ ನೀಡುವ ನಿರ್ಧಾರ ಮಾಡಿದೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, 51 ಜನರ ಬದುಕಿಗೆ ಸರ್ಕಾರದ ನೆರವಿನ ʻಹಸ್ತʼ ನೀಡಲಾಗಿದೆ ಎಂದಿದ್ದಾರೆ ಸಂಕಷ್ಟದ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದ ನೆರವು ನೀಡಬೇಕೆಂಬ ಮಾನವೀಯ ಕಾಳಜಿಯೊಂದಿಗೆ, ಸಚಿವರಾದ ಶ್ರೀ...

ಗೃಹಲಕ್ಷ್ಮೀ ಯೋಜನೆಗೆ 3 ವರ್ಷವೆಂದು ಕೋಟಿ ಖರ್ಚು ಮಾಡುವ ಬದಲು ಬಾಕಿ ನೀಡಬಹುದಿತ್ತಲ್ಲಾ..?: ಸಿ.ಟಿ.ರವಿ

Political News: ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಮಾರುಕಟ್ಟೆಗೆ ಭೇಟಿ ನೀಡಿದ್ದಾಗ, ಅಲ್ಲಿನ ಕೆಲ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಂತಾ ಎಂದು ಕೇಳಿದಾಗ, ಇನ್ನೂ 2-3 ತಿಂಗಳ ಬಾಕಿ ಹಣ ಬರಬೇಕಿದೆ ಎಂದಿದ್ದಾರೆ. ಈ ವೀಡಿಯೋವನ್ನು ಬಿಜೆಪಿ ನಾಯಕರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಶಾಸಕ ಸಿ.ಟಿ.ರವಿ ಈ...

ಬಿಗ್‌ಬಾಸ್ ಮನೆಯ ಗೋಡೆ ಹಾರಿ ಆಚೆ ಹೋಗಲು ಯತ್ನಿಸಿದ ಸ್ಪರ್ಧಿ: Viral Video

Viral Video: ಈ ಬಾರಿ ಎಲ್ಲಾ ಭಾಷೆಯಲ್ಲೂ 1 ಸಲ ಬಿಗ್‌ಬಾಸ್ ಶುರುವಾಗಿದೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಎಲ್ಲ ಭಾಷೆಯಲ್ಲೂ ಸೇಮ್ ದಿನ, ಸೇಮ್ ಸಮಯಕ್ಕೆ ಸ್ಪರ್ಧೆ ಶುರುವಾಗಿದೆ. ಹೀಗಿರುವಾಗ ಬಿಗ್‌ಬಾಸ್ ಮನೆಗೆ ಹೋಗಿ ಸರಿಯಾಗಿ 3 ದಿನವೂ ಪೂರೈಸಿಲ್ಲ. ಆಗಲೇ ಓರ್ವ ಸ್ಪರ್ಧಿ ಬಿಗ್‌ಬಾಸ್ ಮನೆಯ ಗೋಡಿ ಏರಿ, ಆಚೆ...

Bigg boss Kannada Season 13: ನಾಮಿನೇಟ್ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ತಾಂಡವ್ ಮತ್ತು ಗಗನ್

Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಪ್ಲೇನ್‌ನಲ್ಲಿದ್ದ ಸ್ಪರ್ಧಿಗಳೆಲ್ಲರೂ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಈ ಮಧ್ಯೆ ಗಗನ್ ಮತ್ತು ಮಂಜನ ಮಧ್ಯ ಜಟಾಪಟಿ ಜೋರಾಗಿದೆ. ಮಂಜನ ಮಾತು ಗಗನ್‌ಗೆ ಇರಿಟೇಟ್ ಆಗುತ್ತಿದ್ದು, ಆತನನ್ನು ಈ ಬಾರಿ ನಾಮಿನೇಟ್ ಮಾಡಬೇಕು ಎಂದು ಗಗನ್ ಮತ್ತು ತಾಂಡವ್ ಪ್ಲಾನ್ ಮಾಡಿದ್ದಾರೆ. ಇನ್ನು ಕೆಲ ದಿನಗಳಲ್ಲೇ...

ಕರ್ನಾಟಕದ ನೆಲ, ಜಲ, ಭಾಷೆ ಅಂದ್ರೆ ಈ ನಾಡವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟು ಅಸಡ್ಡೆ ಏಕೆ?: R.Ashok

Political News: ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಿ ಎಂದು ಓರ್ವ ಶಿಕ್ಷಕ ರಕ್ತದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅರಿಗೆ ಪತ್ರ ಬರೆದಿರುವ ಘಟನೆ Shivamoggaದಲ್ಲಿ ನಡೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅಶೋಕ್, ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವ...

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಸುನೀಲ್ ಕುಮಾರ್ ಆಗ್ರಹ

Political News: ಸೆಪ್ಟೆಂಬರ್ 18 ರಂದು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು, ಈ ಸಭೆ ಬರೀ ಹೆಸರಿಗೆ ಮಾತ್ರ ಸಭೆಯಾಗಬಾರದು. ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ನ್ಯಾಯಯುತ ಬೇಡಿಕೆಯಾದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ...

Political News: ಬೆಳ್ಳಂಬೆಳಿಗ್ಗೆ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ:ಪುತ್ರಿ ಪ್ರಿಯಾಂಕಾಗೂ ನೋಟೀಸ್

Political News: ಬೆಳ್ಳಂಬೆಳಿಗ್ಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿರುವ ಸಚಿವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ, ಸಚಿವರ ಪುತ್ರಿ ಪ್ರಿಯಾಂಕಾಗೂ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ದೇಶದ 15 ಕಡೆಗಳಲ್ಲಿ ದಾಳಿ ನಡೆದಿದ್ದು, ವಿದೇಶದಲ್ಲಿ ಹಣ ಹೂಡಿಕೆಗೆ ಸಚಿವರು ಸಹಾಯ...

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಮ*ರ್ ಕೇಸ್ ಹಿಂದೆ ಓಡಿದ ಮಹಿಳಾ ಪೇದೆಯ ಕಥೆ

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಬಿತಾ ಎಂಬ ಮಹಿಳೆಯ ಜೀವನದ ಕಥೆ ಇದು. ನಾಲ್ಕು ದಿನದ ರಜೆಗಾಗಿ ಆಕೆ ಎಷ್ಟು ಗೋಗರೆಯುತ್ತಾಳೆ, ಪತಿ ಅವನ ಮನೆಯವರು ಆಕೆಯನ್ನ ಯಾವ ರೀತಿಯಾಗಿ ಕೀಳು ಮಾಡುತ್ತಾರೆ..? ಜನ ಯಾವ ರೀತಿಯಾಗಿ ಆಕೆಯ olleyathanದ ಲಾಭ...

Movie review: ಅತಿಯಾಸೆ ಮಾಡಿ ಪಾಠ ಕಲಿತ ಮಿಡಲ್ ಕ್ಲಾಸ್ ಭಕ್ತನ ಕಥೆ: ಮಿಸ್ಟರ್ ಮಿಡಲ್ ಕ್ಲಾಸ್

Movie review: ಮಿಸ್ಟರ್ ಮಿಡಲ್ ಕ್ಲಾಸ್.. ಮಿಡಲ್ ಕ್ಲಾಸ್ ಹಣೆಬರಹವೇ ಅಷ್ಟು. ಸಾಲವೆಲ್ಲ ಮುಗಿದು ಸ್ವಲ್ಪ ಹಣ ಉಳಿಸೋಣ ಅಂದ್ರೆ , ಖರ್ಚಿಗೆ ದಾರಿ ಬಂದೇಬಿಡತ್ತೆ. ಅದೇ ರೀತಿ ಈ ಮಿಸ್ಟರ್ ಮಿಡಲ್ ಕ್ಲಾಸ್ ಪರಿಸ್ಥಿತಿ. ಸಾಲ ತೀರಿಸೋಕ್ಕಾದ್ರೂ ಸ್ವಲ್ಪ ಹಣ ಉಳಿಸೋಕ್ಕೂ ಪರದಾಡುವವನೇ ವೆಂಕಟೇಶನ ಪರಮ ಭಕ್ತ ವೆಂಕಟರಮಣ. ಆದರೆ ಈ ಹಣದ ಸಮಸ್ಯೆ...
- Advertisement -spot_img

Latest News

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ...
- Advertisement -spot_img