Tuesday, March 31, 2026

pm modi

ರಾಜ್ಯದಲ್ಲಿ “ಆರೋಗ್ಯ ತುರ್ತುಪರಿಸ್ಥಿತಿ” ಹೇರಿರುವ ರೋಗಪೀಡಿತ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ

Political News: ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿ ಸಿಗುತ್ತಿಲ್ಲವೆಂಬ ಆರೋಪ ಕೇಳಿ ಬಂದಿದ್ದು, ಈ ಕುರಿತಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ, ಜೀವ ರಕ್ಷಕ ಔಷಧಗಳ ಕೊರತೆ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಗಂಭೀರ ವಿಚಾರ. ಬಡ, ರೋಗ ಪೀಡಿತರ ಆರೈಕೆ ಮಾಡಲಾಗದಷ್ಟು ಈ...

ಬದುಕಿದ ಅಪ್ಪನಿಗೆ ಶ್ರಾದ್ಧ ಮಾಡಲು ಮುಂದಾಗಿದ್ದ ಮಗನ ಕಥೆ: ಮಕ್ಕಳಿಗೆ ಸಂಸ್ಕಾರ ಏಕೆ ಮುಖ್ಯ..?

Spiritual: ಪರ್ತಗಾಳಿಮಠದ ಶ್ರೀಗಳಾದ ವಿದ್ಯಾಧೀಶತೀರ್ಥರು ವಚನಾಮೃತ ಕಾರ್ಯಕ್ರಮದಲ್ಲಿ ಹಲವು ಹಿತ ವಚನಗಳನ್ನು ಹೇಳುತ್ತಾರೆ. ಅದೇ ರೀತಿ 1 ಕಥೆಯನ್ನು ಹೇಳುವ ಮೂಲಕ, ನಮ್ಮ ಮಕ್ಕಳಿಗೆ ನಾವು ಯಾವ ರೀತಿಯಾಗಿ ಸಂಸ್ಕಾರ ಹೇಳಿಕ`ಡಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಓರ್ವ ಹಿಂದೂ ಯುವ ವಿದ್ಯಾಭ್ಯಾಸ ಮುಗಿಸಿ, ಅಮೆರಿಕಕ್ಕೆ ಹೋಗುತ್ತಾನೆ. ಅಲ್ಲಿ ಉತ್ತಮ ಸಂಬಳವಿರುವ ಕೆಲಸ ಸಿಗುತ್ತದೆ. ಆತ ಚೆನ್ನಾಗಿ...

ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಪ್ರಧಾನಿ ಮೋದಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ: ರೇಣುಕಾಚಾರ್ಯ

Political News: ಬೆಂಗಳೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ರೇಣುಕಾಚಾರ್ಯ, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದು, ಪ್ರಧಾನಿ ಮೋದಿ ತಾಕತ್ತು ಇಡೀ ದೇಶಕ್ಕೆ ಗೊತ್ತು ಎಂದಿದ್ದಾರೆ. ಪೆಹಲ್ಗಾಮ್ ದಾಳಿಯಾದಾಗ, ಅಮೆರಿಕ ಅಧ್ಯಕ್ಷ ಭಾರತ ವಿರುದ್ಧ ಮಾತನಾಡಿದಾಗ, ಪ್ರಧಾನಿ ಮೋದಿಯವರು ಯಾವ ರೀತಿ ಆ್ಯಕ್ಷನ್ ತೆಗೆದುಕ``ಂಡಿದ್ದರು ಎಂದು ಎಲ್ಲರಿಗೂ ತಿಳಿದಿದೆ. ನೀವೋಬ್ಬರು ಹಿರಿಯ ರಾಜಕಾರಣಿ, ಆ...

ಸಿದ್ದರಾಮಯ್ಯ 2028ರವರೆಗೂ ಸಿಎಂ ಆಗಿರ್ತಾರೆ, ಆಮೇಲೆ ಬೀದಿ ದಾಸಯ್ಯನನ್ನು ಸಿಎಂ ಮಾಡಿದ್ರೂ ಓಕೆ: ಜಮೀರ್

Vijayanagara: ವಿಜಯನಗರದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿರುವ ಸಚಿವ ಜಮೀರ್ ಅಹಮ್ಮದ್, ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡಿದ್ದಾರೆ. 2028ರವರೆಗೆ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಆಮೇಲೆ ಬೀದಿಲಿ ಹೋಗುವ ದಾಸಯ್ಯನನ್ನು ಸಿಎಂ ಮಾಡಿದ್ರೂ ಓಕೆ ಎಂದು ಹೇಳಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಖುದ್ದಾಗಿ ಹೇಳಿದ್ದಾರೆ. ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ಹೈಕಮಾಂಡ್ ಎಲ್ಲಿಯವರೆಗೂ ಸಿಎಂ ಆಗಿರಲು ಹೇಳತ್ತೋ,...

ರಾಜ್ಯ ಸರ್ಕಾರ ಆಸ್ಪತ್ರೆಗೆ ಔಷಧಿ ತಲುಪಿಸಲು ಸಾಧ್ಯವಾಗದಷ್ಟು ದಿವಾಳಿಯಾಗಿದೆಯೇ..?: ಸಿ.ಟಿ.ರವಿ

Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಸಿ.ಟಿ.ರವಿ, ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಆಗರವಾಗಿದ್ದು ಎಲ್ಲಾ ವಿಭಾಗಗಳು ಅವ್ಯವಸ್ಥೆಯಿಂದ ಕೂಡಿದೆ. ಡಯಾಲಿಸಿಸ್ ಚಿಕಿತ್ಸೆಗೆ ಬರುವವರನ್ನು ಖಾಸಗಿ ಆಸ್ಪತ್ರೆಗೆ...

ಪ್ರಧಾನಿ ಮೋದಿ ಅವರು ಲೋಕಸಭೆಗೆ ಗೈರಾಗಿರುವುದು ನಿಜಕ್ಕೂ ನಾಚಿಕೆಗೇಡು: ಸಿಎಂ ಸಿದ್ದರಾಮಯ್ಯ

Political News: ಕೆಲ ದಿನಗಳ ಹಿಂದೆ ನಡೆದ ಲೋಕಸಭಾ ಸದನಕ್ಕೆ ಪ್ರಧಾನಿ ಮೋದಿಯವರು ಗೈರಾಗಿದ್ದರು. ಈ ವೇಳೆ ಕಾಂಗ್ರೆಸ್ಸಿಗರು ಮಹಿಳಾ ಕಾರ್ಯಕರ್ತೆಯರ ಮೂಲಕ ಪ್ರಧಾನಿ ಮೋದಿಯವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದರು. ವಿಷಯ ತಿಳಿದ ತಕ್ಷಣ, ಪ್ರಧಾನಿ ಮೋದಿಯವರನ್ನು ಸದನಕ್ಕೆ ಬರದಂತೆ ನಾನೇ ಹೇಳಿದ್ದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು. ಇದೀಗ ಈ ವಿಷಯಕ್ಕೆ...

Recipe: 1 ಪಾಟ್ ಸೋಯಾ ಪಲಾವ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಸೋಯಾ ಚಂಕ್ಸ್, ಅಕ್ಕಿ, 1 ಕ್ಯಾರೇಟ್, ಬೀನ್ಸ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಹೂಕೋಸು, ಬಟಾಣಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಶುಂಠಿ, 2 ಹಸಿಮೆಣಸು, ಪುದೀನಾ, ತುಪ್ಪ ಅಥವಾ ಎಣ್ಣೆ, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಜೀರಿಗೆ, ಸೋಂಪು, ಪಲಾವ್ ಎಲೆ, ಕಸೂರಿ ಮೇಥಿ, ಉಪ್ಪು. ಮಾಡುವ ವಿಧಾನ:...

Tech News: ಏರ್ ಫ್ರೈಯರ್‌ನಲ್ಲಿ ಯಾವ ವಸ್ತು ಬಳಸಬಹುದು ಮತ್ತು ಬಳಸಬಾರದು..?

Tech News: ಇತ್ತೀಚೆಗೆ ಆರೋಗ್ಯಕ್ಕೆ ಉತ್ತಮ ಅಂತಾ ಹಲವರು ಏರ್ ಫ್ರೈಯರ್ ಬಳಕೆ ಶುರು ಮಾಡಿದ್ದಾರೆ. ಏಕೆಂದರೆ ಈ ಏರ್‌ಫ್ರೈಯರ್‌ನಲ್ಲಿ ಹೆಚ್ಚು ಎಣ್ಣೆ ಬಳಸದೇ, ಆಹಾರ ತಯಾರಿಸಬಹುದು. ಆದರೆ ನಾವು ಏರ್‌ಫ್ರೈಯರ್‌ನಲ್ಲಿ ಕೆಲ ಮೆಟಲ್‌ಗಳನ್ನು ಬಳಸಬಾರದು. ಅದು ಯಾವ ಮೆಟಲ್ ಅಂತಾ ತಿಳಿಯೋಣ. ನಾವು ಏನೇ ತಿನಿಸು ಮಾಡುವುದಿದ್ದರೂ ಏರ್ಫ್ರೈಯರ್‌ನಲ್ಲಿ ಪ್ಲಾಸ್ಟಿಕ್ ಬೌಲ್ ಬಳಸಬಾರದು. ಮೆಲಮೈನ್ಸ್,...

Recipe: ಮಕ್ಕಳ ಟಿಫಿನ್‌ ಬಾಕ್ಸ್‌ಗೆ ಈ ಆರೋಗ್ಯಕರ ಸ್ನ್ಯಾಕ್ಸ್ ರೆಡಿ ಮಾಡಬಹುದು ನೋಡಿ..

Recipe: 1 ಕಪ್ ಗೋದಿ ಹುಡಿ, ಉಪ್ಪು, 4 ಸ್ಪೂನ್ ಎಣ್ಣೆ, ನೀರು, ಪಾಲಕ್ ಪೇಸ್ಟ್, ಚಿಕ್ಕ ತುಂಡು ಬೇಯಿಸಿದ ಆಲೂ ಅಥವಾ ಸಿಹಿ ಗೆಣಸು, ಇದು ಚಪಾತಿಗೆ ಹಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ. ಈಗ 1 ಕಪ್ ಹುರುಳಿ ಅಥವಾ ನಿಮಗೆ ಯಾವುದು ಕಾಳು ಬೇಕೋ ಅದನ್ನು ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಲೈಟ್...

Crocs ಎನ್ನುವ ಬ್ರ್ಯಾಂಡೇಡ್ ಚಪ್ಪಲಿಯ ಶೇಪ್-ಲೋಗೋ ಹಿಂದಿನ ರಹಸ್ಯವೇನು..?

Web Story: ಈಗ ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರ ತನಕ ಹಲವರು ಕ್ರಾಕ್ಸ್ ಚಪ್ಪಲಿಯನ್ನೇ ಬಳಸುತ್ತಾರೆ. 2ರಿಂದ 3 ಸಾವಿರ ರೂಪಾಯಿ ಬೆಲೆಬಾಳುವ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ಹಲವು ಜನರಿಗೆ ತಿಳಿದಿಲ್ಲ. ಕ್ರಾಕ್ಸ್ ಅಂದ್ರೆ ಕ್ರೋಕೋಡಯಲ್ ಶಾರ್ಟ್ ಫಾರ್ಮ್. ಅಲ್ಲದೇ, ಚಪ್ಪಲಿಯ ಶೇಪ್ ಕೂಡ ಮೊಸಳೆಯ ಮುಖದ ಶೇಪ್‌ನಂತೆ ಇದೆ. ಲೋಗೋ...
- Advertisement -spot_img

Latest News

Bagalakote: ಉಪಚುನಾವಣೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಾತಾವರಣ ಪೂರಕವಾಗಿದೆ: CM Siddaramaiah

Bagalakote News: ಈ ಬಾರಿ ಬಾಗಲಕೋಟೆ ಉಪಚುನಾವಣೆಗೆ ಸಿಎಂ ಸಿದ್ದರಾಮಯ್ಯ 5 ದಿನ ಪ್ರಚಾರ ಮಾಡಲಿದ್ದು, ಇಂದು ಕೂಡ ಪ್ರಚಾರ ಮುಂದುವರೆದಿದೆ. ಪ್ರಚಾರಕ್ಕೂ ಮುನ್ನ ಮಾಧ್ಯಮದ ಜತೆ...
- Advertisement -spot_img