Tuesday, November 18, 2025

pm modi

ಬೀದಿ ಬೀದಿ ಸುತ್ತುತಿದ್ದೆ! ದಾರಿ ತಪ್ಪಿದ್ರಾ ತನಿಷಾ?: Tanisha Kuppanda Podcast

Sandalwood News: ಬಿಗ್‌ಬಾಸ್ ಮೂಲಕ ಪ್ರಸಿದ್ಧರಾಗಿರುವ ನಟಿ ತನಿಷಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. https://www.youtube.com/watch?v=t1YA_EjNFcQ ತನಿಷಾ ಅವರು ಚಿಕ್ಕವರಿದ್ದಾನಿಂದಲೂ ಹಿರೋಯಿನ್ ಆಗಬೇಕು ಎಂದೇ ನಿರ್ಧರಿಸಿದ್ದರು. ಹಾಗಾಗಿ ಬಾಲ್ಯದಿಂದಲೇ, ಯಾರು ಮುಂದೆ ಏನಾಗ್ತೀಯಾ ಅಂತಾ ಕೇಳಿದಾಗಲೆಲ್ಲ ನಾನು ಹಿರೋಯಿನ್ ಆಗ್ತೀನಿ ಅಂತಾನೇ ಹೇಳ್ತಿದ್ದರಂತೆ. ಇನ್ನು ಬಾಲ್ಯದಲ್ಲಿ ತನಿಷಾಗೆ ಲಿಪ್‌ಸ್ಟಿಕ್ ಅಂತಾ ಬಿಟ್ಟು ಬೇರೆ ಏನೂ ಮೇಕಪ್ ತಿಳಿದಿರಲಿಲ್ಲ....

ಇಂಥ ಮಾತುಗಳನ್ನಾಡುವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾ ಮಾಡಲಿ: ವಿಜಯೇಂದ್ರ ಆಗ್ರಹ

Political News: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಜನರಿಗೆ ಟೀ ಕಾಫಿ ಯಾಕೆ ಕುಡಿಸ್ತೀರಾ.? ಉಚ್ಚೆ ಕುಡಿಸಿ ಎಂದು ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಾಗ್ದಾಳಿ ನಡೆಸಿದ್ದಾರೆ. “ಪದ ಸಂಸ್ಕ್ರತಿ ವ್ಯಕ್ತಿತ್ವದ ಮುಖಬಿಂಬ ಪ್ರತಿಬಿಂಬಿಸುತ್ತದೆ” ಪದಸಂಸ್ಕೃತಿಯನ್ನು ಮರೆತ ಸಚಿವ ಸಂತೋಷ್ ಲಾಡ್ ಅವರು...

Sandalwood News: ಸಾಕು ಅನಿಸಿದ್ದು ಇದ್ಯಾ? ಸಿನಿಮಾ ಬಿಟ್ಟು ಸೀರಿಯಲ್ ಯಾಕೆ?: Rithvik Krupakar Podcast

Sandalwood News: ಸಿನಿ ಇಂಡಸ್ಟ್ರಿಗೆ ಬಂದವರಲ್ಲಿ ಹಲವರು ಈ ಕೆಲಸ ಸಾಕು ಅಂತಾ ಅನ್ನಿಸಿದವರಿದ್ದಾರೆ. ಅಂಥವರಂತೆ ನಿಮಗೂ ಯಾವಾಗಲಾದ್ರೂ ಕಲಾ ಪಯಣ ಸಾಕು ಅನ್ನಿಸಿದೆಯಾ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ರಿತ್ವಿಕ್ ಕೃಪಾಕರ್, ಇಲ್ಲಾಪ್ಪಾ, ಕ್ಯಾಮೆರಾ ರೋಲ್ ಇದ್ರೆ ಮಾತ್ರ ನಾನು ಜೀವಂತವಾಗಿರುತ್ತೇನೆ. ಅಷ್ಟು ನಾನು ಕೆಲಸವನ್ನು ಪ್ರೀತಿಸುತ್ತೇನೆ ಅಂತಾರೆ ರಿತ್ವಿಕ್. https://www.youtube.com/watch?v=NKzra2rd8w4 ಮನೆಯಲ್ಲಿ ಕೂರಿಸಿದ್ರೆ ನನಗೆ ಹಿಂಸೆಯಾಗತ್ತೆ....

Sandalwood: 1 ತುತ್ತು ಅನ್ನಕ್ಕೂ ದುಡ್ಡಿರ್ಲಿಲ್ಲ: Rithvik Krupakar Podcast

Sandalwood: ಸದ್ಯ ಕಲರ್ಸ್ ಕನ್ನಡದಲ್ಲಿ ಬರುವ ರಾಮಾಚಾರಿ ಸಿರಿಯಲ್‌ ನಟ ರಿತ್ವಿಕ್ ಕೃಪಾಕರ್ ಅವರು ಉತ್ತಮ ನಟ ಅಂತಾ ನಮಗೆಲ್ಲ ತಿಳಿದಿದೆ. ಆದರೆ ಅವರು ಸಿನಿ ಜರ್ನಿ ಆರಂಭಿಸುವುದಕ್ಕೂ ಮುನ್ನ ಯಾವ ಕೆಲಸ ಮಾಡಬೇಕು ಅಂತಾ ಅಂದುಕ``ಂಡಿದ್ರು ಅಂತಾ ಅವರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=TWgKlWleO-g ಮೈಸೂರು ಮೂಲದವರಾದ ರಿತ್ವಿಕ್ ಸೈಂಟಿಸ್ಟ್ ಆಗಬಯಸಿದ್ದರು. ಆದರೆ 1 ದಿನಅವರ ತಂದೆ...

Sandalwood News: ಹೊಟ್ಟೆ ಬಿಟ್ಕೊಂಡಿದ್ದೆ! ಅಷ್ಟು ಒಳ್ಳೆಯವನಲ್ಲ ನಾನು | Rithvik Krupakar Podcast

Sandalwood News: ಸದ್ಯ ರಾಮಾಚಾರಿ ಸಿರಿಯಲ್ ಮೂಲಕ ಮನೆ ಮಾತಾಗಿರುವ ರಿತ್ವಿಕ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕಲಾ ಪಯಣದ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=YUZO9cPFvcg ರಿತ್ವಿಕ್ ಕೃಪಾಕರ್ ಅವರ ತಂದೆ ಸ್ಯಾಂಡಲ್‌ವುಡ್‌ನ ನಿರ್ದೇಶಕರು. ಆದರೆ ರಿತ್ವಿಕ್ ಮಾತ್ರ ತಂದೆ ಹೆಸರು ಬಳಸಿ ಎಂದಿಗೂ ಮುಂದೆ ಬಂದವರಲ್ಲ. ಬದಲಾಗಿ ತಮ್ಮಲ್ಲಿರುವ ಕಲೆಯಿಂದಲೇ ಅವರು ಪ್ರಸಿದ್ಧರಾಗಿರೋದು. ಇದೀಗ ಯಾಕೆ...

ನಂಬರ್‌ 1 ಸ್ಪೋಕನ್‌ ಇಂಗ್ಲಿಷ್‌ ಫ್ಲ್ಯಾಟ್‌ಫಾರ್ಮ್‌ ಅಂತಾ ಸುಮ್ನೆ ಬಂದಿಲ್ಲ: English Partner

Web News: ನೀವೂ ಸರಳವಾಗಿ, ಸರಾಾಗವಾಗಿ, ಕಾನ್ಫಿಡೆನ್ಸ್‌ನಲ್ಲಿ ಇಂಗ್ಲೀಷ್ ಮಾತನಾಡಬೇಕು ಅಂದ್ರೆ, ಇಂಗ್ಲೀಷ್ ಪಾರ್ಟ್ನರ್ ಜಾಯಿನ್ ಆಗಿ ಅಂತಾರೆ ರಕ್ಷಿತ್. https://www.youtube.com/watch?v=IZIsLoanh8k ಯಾಕಂದ್ರೆ ಬರೀ ಕನ್ನಡ ಮಾತ್ರವಲ್ಲ, ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ಕೂಡ, ಮನೆಯಲ್ಲೇ ಕುಳಿತು ಆಡಿಯೋ ಕಾಲ್, ವೀಡಿಯೋ ಕಾಲ್, ಆಡಿಯೋ ನೋಟ್ ಮೂಲಕವೂ ಇಂಗ್ಲೀಷ್ ಸ್ಪೀಕಿಂಗ್ ತರಬೇತಿ ಪಡೆಯುವ ಅವಕಾಶ ಇಲ್ಲಿದೆ. ಇನ್ನು ಗವರ್ನ್‌ಮೆಂಟ್...

75% ಜನರಿಗೆ ಇಂಗ್ಲಿಷ್‌ ಗೊತ್ತಿಲ್ಲದೆ ಅವಕಾಶಗಳು ಮಿಸ್ ಆಗುತ್ತಿದೆ: English Partner Podcast

Web News: ಬೆಂಗಳೂರು ಅನ್ನೋದು ಐಟಿ ಸಿಟಿ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿ ಕನ್ನಡಿಗರಿಗೇ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಕನ್ನಡಿಗರಿಗೂ ಟ್ಯಾಲೆಂಟ್ ಇದೆ. ಆದರೆ ಅವರಿಗೆ ಇಂಗ್ಲೀಷ್ ಬಾರದ ಕಾರಣ, ಹಲವು ಅವಕಾಶಗಳು ಕೈತಪ್ಪಿ ಹೋಗುತ್ತಿದೆ. ಈ ಬಗ್ಗೆ ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಮಾತನಾಡಿದ್ದಾರೆ. https://www.youtube.com/watch?v=2nj0oFx9Eqw ರಕ್ಷಿತ್ ಅವರು ಹೇಳುವ ಪ್ರಕಾರ,...

Tumakuru: ತಿಪಟೂರು ಜಿಲ್ಲಾಪಂಚಾಯ್ತಿ ಇಬ್ಬರು ಇಂಜಿನಿಯರ್ ಲೋಕಾಯುಕ್ತ ಬಲೆಗೆ

Tumakuru: ತಿಪಟೂರು: ಲಂಚ ಪಡೆಯುವ ವೇಳೆ ತಿಪಟೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ ಸಹಾಯಕ ಇಂಜಿನಿಯರ್ ಸುಹಾಸ್ ಕಂಪ್ಯೂಟರ್ ಆಪರೇಟರ್ ಹರೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾಲ್ಲೂಕಿನ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕೆಲಸನಿರ್ವಹಿಸುತ್ತಿದ್ದ ಸ್ವಾಮಿ ಬಿ.ಸಿ ರವರು ಹಾಗೂ ಸಹಾಯಕ ಇಂಜಿನಿಯರ್ ಸುಹಾಸ್ ಕಂಪ್ಯೂಟರ್ ಆಪರೇಟರ್ ಹರೀಶ್...

AI ಯಿಂದ ಇಂಗ್ಲಿಷ್‌ ಕಲಿಯಬಾರದು opportunities ಕಳೆದುಕೊಳ್ಳುತ್ತೀರಾ!

Web News: ಕನ್ನಡಿಗರಿಂದ ಕನ್ನಡಿಗರಿಗಾಗಿ ಇರುವ ಸಂಸ್ಥೆಯಾಗಿರುವ ಇಂಗ್ಲೀಷ್ ಪಾರ್ಟ್ನರ್ ಸಂಸ್ಥೆಯ ರಕ್ಷಿತ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವುದರಿಂದ ನಮಗೆ ಏನೇನು ಲಾಭವಿದೆ ಎಂಬ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=DM38QU8jqjI ಎಐ ತಂತ್ರಜ್ಞಾನವನ್ನು ಬಳಸಿ ನಾವು ಇಂಗ್ಲೀಷ್ ಕಲಿಯಬಹುದು, ಯಾಕೆ ನಾವು ಇಂಗ್ಲೀಷ್ ಪಾರ್ಟ್ನರ್ ನಲ್ಲಿ ಇಂಗ್ಲೀಷ್ ಕಲಿಯಬೇಕು ಎಂಬ ನಿರೂಪಕರ...

ಒಂದು ಅವಕಾಶ ಕೊಟ್ಟು ನೋಡಿ ಯಶಸ್ಸಿನ ದಾರಿ ಬದಲಾಗುತ್ತದೆ: English Partner

WebNews: ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ನಾವು ಯಾವ ರೀತಿ 1 ಅವಕಾಶ ನೀಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=79Ym3K6MfPY ಯಾವುದೇ ವ್ಯಕ್ತಿಯಾಗಲಿ, ಏನನ್ನಾದರೂ ಸಾಧಿಸಬೇಕು ಎಂದು ಹೋದಾಗ, ಪ್ರಥಮ ಹಂತದಲ್ಲಿ ಅವನಿಗೆ ಭಯ ಇದ್ದೇ ಇರುತ್ತದೆ. ಅದರಲ್ಲೂ ನಿಮಗೆ ಕೆಲಸ ಸಿಗಲು...
- Advertisement -spot_img

Latest News

ನವೆಂಬರ್ ಕ್ರಾಂತಿ ಮದ್ಯೆ ಮೋದಿ ಭೇಟಿ , ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ!

ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...
- Advertisement -spot_img