Tuesday, July 22, 2025

poltical story

ದೇವೇಗೌಡರ ಕುಟುಂಬ ರಾಜಕಾರಣ ಬೇಡವಾಗಿದೆ.

political news ರಾಜಕಾರಣದಲ್ಲಿ ಬೆಳೆಯುತ್ತಿರುವ ವೇಲೆ ದೇವೇಗೌಡರ ಕುಟುಂಬ ರಾಜಕಾರಣದ ಅವಶ್ಯಕತೆ ಇದ್ದ ಶಿವಲಿಂಗೇಗೌಡರಿಗೆ ಈಗ  ಜೆಡಿಎಸ್ ನ ಅವಶ್ಯಕತೆ ಬೇಕಾಗಿಲ್ಲ. ಎಂದು  ಮಾಜಿ ಮುಖ್ಯ ಮಂತ್ರಿ  ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು. ಇನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಮಾತನಾಡಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ ಮಾಡಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ತಮ್ಮ ಅಭಿಪ್ರಾಯ...
- Advertisement -spot_img

Latest News

2 ದಿನ ಬೆಂಗಳೂರಿನ 70 ಕಡೆ ಕರೆಂಟ್‌ ಕಟ್ : ಸಿಲಿಕಾನ್ ಸಿಟಿಯ ಎಲ್ಲೆಲ್ಲಿ ಕರೆಂಟ್‌ ಕಟ್‌ ?

ಕೆಪಿಟಿಸಿಎಲ್ ತುರ್ತು ನಿರ್ವಹಣ ಕಾಮಗಾರಿ ಹಿನ್ನೆಲೆ ಬೆಂಗಳೂರಿನಲ್ಲಿ ಜುಲೈ 22 ಹಾಗೂ 23 ರಂದು ವಿದ್ಯುತ್‌ ವ್ಯತ್ಯಯವಾಗಲಿದೆ. ರಾಮಯ್ಯ ಲೇಔಟ್‌, ಸೋಪ್‌ ಫ್ಯಾಕ್ಟರಿ ಲೇಔಟ್‌ ಸೇರಿದಂತೆ...
- Advertisement -spot_img