ಗುರುಪೂರ್ಣೆಮೆ ಆದ್ರೆ ಯಾರಿಗೆ ತಾನೆ ಗೊತ್ತಿಲ್ಲ.. ಅಷಾಢ ಮಾಸ ಹುಣ್ಣೆಮೆಯಲ್ಲಿ ಬರುವ ಗುರು ಪೂರ್ಣೆಮೆ ಹಿಂದೂ ಮತ್ತೆ ಬೌದ್ಧ ಸಂಪ್ರದಾಯಿಕ ಹಬ್ಬವಾಗಿದೆ..
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು...
devotional story:
ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪ್ರತಿ ದಿನ ಮುಂಜಾನೆ ಮತ್ತು ಸಂಜೆ ದೇವರ ಪೂಜೆ ಮಾಡುತ್ತಾರೆ .ಆದರೆ ಪೂಜೆ ಮಾಡುವಾಗ ಪೂಜೆಯಲ್ಲಿ ಮನಸ್ಸು ಸಂಪೂರ್ಣ ಕೇಂದ್ರೀಕೃತಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ ನಮ್ಮನ್ನು ಭೂಮಿಮೇಲೆ ಮನುಷ್ಯರಾಗಿ ಸೃಷ್ಟಿಸಿದ್ದಕ್ಕಾಗಿ ದೇವರಿಗೆ ಪ್ರತಿದಿನ ಕೃತಜ್ಞತೆಯನ್ನು ಸಲ್ಲಿಸುವ ಒಂದು ಸರಳವಾದ ಪ್ರಕ್ರಿಯೆಯಾಗಿದೆ. ಪೂಜೆಮಾಡಬೇಕಾದರೆ...
ನಮಸ್ಕಾರ ಸ್ನೇಹಿತರೆ ಉದ್ಯೋಗ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಾಗಿ ಇರುವಂತದ್ದು, ಅದರಲ್ಲಿ ಕೂಡ ಪುರುಷರಿಗೆ ಉದ್ಯೋಗ ಎನ್ನುವುದು ಬಹಳ ಮುಖ್ಯ ಪ್ರತಿಯೊಂದು ಕುಟುಂಬವೂ ಒಂದು ಪುರುಷನ ಮೇಲೆ ಅವಲಂಬಿತವಾಗಿರುವುದರಿಂದ ಉದ್ಯೋಗವು ಪುರುಷರ ಲಕ್ಷಣ ಎಂದು ಹೇಳುತ್ತಾರೆ. ಆದರೆ ಕಾಲ ಬದಲಾಗುತ್ತಿದ್ದ ಹಾಕಿ ಉದ್ಯೋಗ ಕೇವಲ ಪುರುಷರಿಗೆ ಮಾತ್ರವಲ್ಲ ಸ್ತ್ರೀಯರಿಗೂ ಕೂಡ ಸಮಾನವಾಗಿ ಬೇಕು ಎನ್ನುವಷ್ಟು ಇದೆ,...
ನಮಸ್ಕಾರ ಸ್ನೇಹಿತರೇ ದೇವರ ಪೂಜೆಯಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಆಗುವಂತಹ ಕೆಲವು ಘಟನೆಗಳು ನಮಗೆ ಸಂಕೇತ ಸೂಚನೆಗಳನ್ನು ನೀಡುತ್ತದೆ, ಪೂಜೆಯಲ್ಲಿ ಯಾವ ರೀತಿಯ ಘಟನೆಗಳು ನಡೆದವು ಎಂಬ ಆಧಾರದ ಮೇಲೆ ಅದು ಶುಭ ಸೂಚನೆಯ ಅಥವಾ ಅಶುಭ ಸೂಚನೆಯೋ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರು ದೇವರ ಪೂಜೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಸಾಕಷ್ಟು ತಲೆಯನ್ನು ಕೆಡಿಸಿಕೊಳ್ಳುತ್ತಾರೆ. ಇದು...
ಶುಕ್ರವಾರದಂದು, ಮನೆ ಸ್ವಚ್ಛಗೊಳಿಸಿ, ಸ್ನಾನದಿಗಳನ್ನ ಮಾಡಿ, ಲಕ್ಷ್ಮೀಗೆ ಪೂಜೆ ಮಾಡುವುದರಿಂದ ಲಕ್ಷ್ಮೀ ಒಲಿಯುತ್ತಾಳೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಶುಕ್ರವಾರದಂದು ಹೊಸ್ತಿಲಿಗೆ ಈ ಹೂವು ಇಟ್ಟು, ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಹಾಗಾದ್ರೆ ಯಾವ ಹೂವನ್ನ ಇಟ್ಟು ಪೂಜಿಸಬೇಕು ಅನ್ನೋದನ್ನ ನೋಡೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...
ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವಂತಿಲ್ಲ. ಅವುಗಳನ್ನ ದೇವರ ಕೋಣೆಯಲ್ಲಿಟ್ಟರೆ, ಉತ್ತಮವಲ್ಲ. ಆದ್ರೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಇಂಥ ತಪ್ಪುಗಳನ್ನ ಮಾಡಿಬಿಡುತ್ತೇವೆ. ಹಾಗಾದ್ರೆ ಯಾವ ವಸ್ತುಗಳನ್ನ ದೇವರ ಕೋಣೆಯಲ್ಲಿಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) ...
ಪೂಜೆಯ ವೇಳೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಕೆಲ ಕೆಲಸಗಳು ಮಾಡುವುದು ನಿಷಿದ್ಧವಿದೆ. ಯಾವುದು ಆ ನಿಯಮ, ಎಂಥ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಪೂಜೆ ವೇಳೆ ಮಾತನಾಡಬಾರದು, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನ ಮಾಡಬಾರದು. ಜಗಳ ಮಾಡಿ ಪೂಜೆಗೆ ಕೂರುವುದೋ, ಅಥವಾ ಪೂಜೆಗೆ ಕುಳಿತಾಗ ಜಗಳವಾಡುವುದು, ಸಿಟ್ಟು ಮಾಡುವುದೆಲ್ಲ ಮಾಡಬಾರದು. ಕೆಲವೊಮ್ಮೆ ಹೊಸದಾಗಿ ಪ್ರೀತಿಯಲ್ಲಿ...