ಹುಬ್ಬಳ್ಳಿ: ಪ್ರತಿದಿನ ನಾವು ಸಿಕ್ಕ ಸಿಕ್ಕ ಜಾಗಗಳಲ್ಲಿ ಯುವಕರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ನೋಡುತ್ತಿದ್ದೇವೆ ಆದರೆ ಕೆಲವೊಂದಿಷ್ಟು ಸ್ಥಳಗಳನ್ನು ಇಂತಹ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ದೂರು ಉಳಿಸಲು ಅಂತಹ ಸ್ಥಳಗಳಿಗೆ ನಿರ್ಬಂಧ ಹೇರಲಾಗುತ್ತದೆ. ಅಷ್ಟಿದ್ದರೂ ನಿಯಮ ಉಲ್ಲಂಘನೆ ಮಾಡಿ ಯುವಕರು ಹುಚ್ಚಾಟವನ್ನು ಮೆರೆಯುತ್ತಾರೆ. ಇಂತಹದೆ ಒಂದು ಘಟನೆ ನಾವು ಹೇಳ್ತಿವಿ ಕೇಳಿ
ಹುಬ್ಬಳ್ಳಿಯ...
Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...