Tuesday, February 10, 2026

prime ministenrendra modi

DELHI: ಹೊಸ ವರ್ಷಕ್ಕೆ ಗುಡ್ ನ್ಯೂಸ್ ರೈತರಿಗೆ ಕೇಂದ್ರದಿಂದ ಗಿಫ್ಟ್

ಹೊಸ ವರ್ಷದ ಮೊದಲ ದಿನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶದ ರೈತಾಪಿ ವರ್ಗಕ್ಕೆ ಭಾರೀ ಉಡುಗುಗೊರೆ ನೀಡಿದೆ. 'ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆ'ಯ ವಿಸ್ತರಣೆಯೂ ಸೇರಿದಂತೆ ಹಲವು ಬಂಪರ್‌ ಕೊಡುಗೆಗಳನ್ನು ಮೋದಿ ಸರ್ಕಾರ ಘೋಷಿಸಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚನೆ ಮಾಡಿದ ಹವಾಮಾನ ಆಧಾರಿತ ಬೆಳೆ ವಿಮಾ...

ಮಂಡ್ಯದತ್ತ ಮೋದಿ

ಇಂದು ಬೆಳಿಗ್ನಿಗೆ ಮಂಡ್ಯಕ್ಕೆ ಆಗಮಿಸಿರುವ ಮೋದಿಯವರು ಮಂಡಕಳ್ಳಿ ವಿಮಾನ  ಇಲ್ದಾಣಕ್ಕೆ  ಬಂದು ಇಳೀದಿದ್ದಾರೆ ಮಂಡ್ಯಕ್ಕೆ ಆಗಮಿಸಿದ ಮೋದಿಯವರು ವಾಯುಸೆನನಾ ವಿಮಾನದಲ್ಲಿ ಆಗಮಿಸಿರುವ ಮೋದಿ ಮಂಡ್ಯದ ಮಂಡ್ಯಕಳ್ಳಿಯಲ್ಲಿರುವ ವಿಮಾನ ರೆ ನಂತರ ಹೆಲಿಕ್ಯಾಪ್ಟರ್ನಲ್ಲಿ ಮಂಡ್ಯದ ಪಿಇಎಸ್  ಕಾಲೇಜಿಗೆ ತರಳುತಿದ್ದಾರೆ.ಇನ್ನ ಏನು ಕೆಲವೇ ಕ್ಕ್ಷಣದಲ್ಲಿ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಮಂಡ್ಯದ ಪ್ರವಾಸಿ ಮಂದಿರ ವೃತ್ತದಿಂದ  ಮೋದಿಜಿಯವರು ನಂದಾ ಸರ್ಕಲ್ ವರೆಗೆ...
- Advertisement -spot_img

Latest News

ರಾಜ್ಯ ಸರ್ಕಾರ ಆಸ್ಪತ್ರೆಗೆ ಔಷಧಿ ತಲುಪಿಸಲು ಸಾಧ್ಯವಾಗದಷ್ಟು ದಿವಾಳಿಯಾಗಿದೆಯೇ..?: ಸಿ.ಟಿ.ರವಿ

Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ. ಈ...
- Advertisement -spot_img