Wednesday, February 5, 2025

: Prime Minister Modi innaugration

ಧಾರವಾಡದಲ್ಲಿ ಮೋದಿ ಹವಾ, ಐಐಟಿ ಕಾಲೇಜು ಉದ್ಗಾಟಿಸಿದ ಪ್ರಧಾನಿ ಮೋದಿ

political news ಧಾರವಾಡದಲ್ಲಿ ಈಗಾಗಲೆ ಪ್ರಧಾನಿ ನರೇಂದ್ರ ಮೋದಿಜಿಯವರು ಐಐಟಿ ಕಾಲೇಜನ್ನು ಉದ್ಗಾಟಿಸಿದ್ದಾರೆ.ಈ ಹಿಂದೆ ಈ ಕಾಲೇಜಿನ ಶಿಲಾನ್ಯಾಸವನ್ನು ಅವರೆ ಮಾಡಿದ್ದೂ ಈಗ ಅವರ ಅಮೃತ ಹಸ್ತದಿಂದಲೆ ಕಾಲೇಜಿನ ಉದ್ಗಾಟನೆಯನ್ನೂ ಮಾಡಿದ್ದಾರೆ. ನರೇಂದ್ರ ಮೋದಿಜಿಯವರ ಅಧಿಕಾರವಧಿಯಲ್ಲಿ ಎಷ್ಟು ಬೇಗ ಕೆಲಸ ನಡೆಯತ್ತಿದೆ ಎಂಬುದಕ್ಕೆ ಈ ಎರಡು ಉದ್ಗಾಟನೆಯೆ ಸಾಕ್ಷಿಯಾಗಿದೆ. ಇನ್ನು ದಾರವಾಡದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ...

ಕಾಶಿ ವಿಶ್ವನಾಥ ಕಾರಿಡಾರ್ : ಪ್ರಧಾನಿ ಮೋದಿಯಿಂದ ಇಂದು ಲೋಕಾರ್ಪಣೆ

ಉತ್ತರಪ್ರದೇಶ : ಕಾಶಿ ವಿಶ್ವನಾಥ ಕಾರಿಡಾರ್’ ಇಂದು ಲೋಕಾರ್ಪಣೆಗೊಳ್ಳಲಿದೆ. ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ  ಕನಸಿನ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಗೂ ಮುನ್ನ ಕಾಶಿಯ ಕೊತ್ವಾಲ್ ಎಂದೆ ಪ್ರಸಿದ್ಧಿಯಾಗಿರುವ ಕಾಲಬೈರವನ ದರ್ಶನ ಪಡೆಯಲಿದ್ದಾರೆ.12 ಜೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ದರ್ಶನ ಪಡೆದ್ರೆ ಜೀವ ಪಾವನ ಅನ್ನೋ ನಂಬಿಕೆ ಭಕ್ತರದ್ದು. ಆದ್ರೆ ಕಾಶಿ ವಿಶ್ವನಾಥನ ಭಕ್ತರಿಗೆ...
- Advertisement -spot_img

Latest News

Uttar Pradesh News: ಹೈ ಹೀಲ್ಸ್ ಚಪ್ಪಲಿ ಕೊಡಿಸದ ಪತಿಯ ವಿರುದ್ಧ ಠಾಣೆ ಮೇಟ್ಟಿಲೇರಿದ ಪತ್ನಿ

Uttar Pradesh News: ಪತಿ ಕಾಟ ಕೊಡುತ್ತಾನೆ. ವರದಕ್ಷಿಣೆ ಕಿರುಕುಳ ಕೊಡುತ್ತಾನೆ. ಹೊಡೆಯುತ್ತಾನೆ, ಕುಡಿದು ಬರುತ್ತಾನೆ ಇತ್ಯಾದಿ ಕಾರಣ ಕೊಟ್ಟು ಹಲವು ಹೆಂಗಸರು ಡಿವೋರ್ಸ್ ಅಪ್ಲೈ...
- Advertisement -spot_img