Monday, April 21, 2025

#priyuank karge

Chittapur- ಖರ್ಗೆ ಕುಟಂಬದ ಮೇಲೆ ಕೊಲೆ ಬೆದರಿಕೆ

ಚಿತ್ತಾಪುರ: ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ದ ಸ್ಪರ್ದಿಸಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಚುನಾವಣಾ ಸಮಯದಲ್ಲಿನ ನೀತಿ ಸಂಹಿತೆ ಉಲ್ಲಂಘನೆಯಿಂದಾಗಿ ಅರೆಸ್ಟ್ ಆಗಿದ್ದರು ನಂತರ ನಿರೀಕ್ಷಣಾ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಕುಟುಂಬದ ಮೆಲೆ ಜೀವ ಬೆದರಿಕೆ ಹಜಾಕಿ ಅವರ ಕಕುಟುಂಬವನ್ನು ಸಾಫ್ ಮಾಡುವುದಾಗಿ...
- Advertisement -spot_img

Latest News

ನನ್ನಂತ ನೂರಾರು ಶಿವಕುಮಾರ್‌ಗಳು ನಿಮ್ಮನ್ನ ರಕ್ಷಿಸುತ್ತೇವೆ : ಧರ್ಮಾಧಿಕಾರಿಗಳಿಗೆ ಡಿಕೆಶಿ ಪ್ರಾಮಿಸ್..!

  ಮಂಗಳೂರು : ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಚತುರ್ವಿಧದಾನ ಪರಂಪರೆಯಿಂದ ಈ ದೇವಸ್ಥಾನ ಹೆಸರುವಾಸಿಯಾಗಿದೆ. ಮರಕ್ಕೆ ಬೇರಿದ್ದ...
- Advertisement -spot_img