moral story
ಒಂದು ಬಲ್ಲಟಗಿ ಎನ್ನುವ ಗ್ರಾಮ ಅಲ್ಲಿ ದುರುಗಪ್ಪ ಎನ್ನುವನಿಗೆ ಒಬ್ಬನೆ ಒಬ್ಬ ಮಗನಿದ್ದ ಅವನ ಹೆಸರು ಮಾರುತಿ .ಈ ಮಾರುತಿ ಓದಿನಲ್ಲಿ ತುಂಬ ಮುಂದೆಇದ್ದ ಅವನನ್ನು ಇನ್ನ ಚೆನ್ನಾಗಿ ಓದಿಸಬೇಕು ಎಂದುಕೊಂಡು ರಾಯಚೂರು ಎನ್ನುವ ಪಟ್ಟಣಕ್ಕೆ ಬಂದು ಅಲ್ಲಿ ಒಂದು ಕಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಾ ಮಗನನ್ನು ಓದಿಸಲು ತಯಾರಾದರು
ಒಮ್ಮೆ ಮಾರುತಿಯ ತಂದೆ...
Health:
ಚಳಿಗಾಲದಲ್ಲಿ ಹಲವು ಬಗೆಯ ಬಿಸಿ ಆಹಾರವನ್ನು ಸೇವಿಸಲಾಗುತ್ತದೆ. ಈ ಆಹಾರಗಳು ದೇಹವನ್ನು ಬೆಚ್ಚಗಿಡುತ್ತವೆ.ಅಷ್ಟೇಅಲ್ಲದೆ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತಾದೆ . ಈ ಅವಧಿಯಲ್ಲಿ ನೀವು ರಾಗಿ ಲಡ್ಡುಗಳನ್ನು ಸಹ ತಿನ್ನಬಹುದು. ಇವು ತುಂಬಾ ಆರೋಗ್ಯಕರ ಮತ್ತು ರುಚಿಕರವಾಗಿರುತ್ತವೆ.ಇವುಗಳನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಂಧಿವಾತ ಮತ್ತು ಬಲಹೀನವಾದ ರೋಗನಿರೋಧಕ ಶಕ್ತಿ...
Health:
ಜೀರ್ಣಕಾರಿಗೆ ಸಂಬಂದಿಸಿದ ಸಮಸ್ಯೆಗಳು ನಿಮಗೆ ಚಿಕ್ಕದಾಗಿ ಕಾಣಿಸಬಹುದು. ಆದರೆ ಇದು ಇಡೀ ದೇಹಕ್ಕೆ ತೊಂದರೆ ಉಂಟುಮಾಡುತ್ತದೆ. ಹೊಟ್ಟೆ ನೋವು ಕ್ರಮೇಣ ಸಂಭವಿಸುತ್ತದೆ. ಆದರೆ ನಾವು ನಮ್ಮ ಆಹಾರದಲ್ಲಿ ಬಳಸುವ ಮಸಾಲೆಗಳು ಈ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಯಾವ ಮಸಾಲೆಗಳು ಉಪಯುಕ್ತವೆಂದು ಇಂದು ತಿಳಿದುಕೊಳ್ಳೋಣ .
ಇಂಗು:
ಇಂಗು ಆಹಾರವನ್ನು ಪರಿಮಳಯುಕ್ತ ಮತ್ತು ರುಚಿಕರವಾಗಿ ಮಾಡುತ್ತದೆ....
Health:
ಸಾಮಾನ್ಯವಾಗಿ ರಸ್ಕ್ ಗಳನ್ನು ಗೋಧಿ ಮತ್ತು ಸೆಮೋಲಿಗಳಿಂದ ತಯಾರಿಸಲಾಗುತ್ತದೆ. ಇದು ಕ್ಯಾಲೋರಿಗಳಲ್ಲಿ ಕಡಿಮೆ ಮತ್ತು ಗ್ಲೈಸೆಮಿಕ್ ಇಂಡೆಕ್ಸ್ನಲ್ಲಿ ಕಡಿಮೆಯಾಗಿದೆ. ಹಾಗಾಗಿ ಶುಗರ್ ರೋಗಿಗಳೂ ಇದನ್ನು ತಿನ್ನಬಹುದು ಎಂದು ಭಾವಿಸಲಾಗಿದೆ. ಆದರೆ ಇದರಲ್ಲಿ ಸತ್ಯವೆಷ್ಟು ಎಂದು ತಿಳಿದುಕೊಳ್ಳೋಣ .
ಬ್ರೆಡ್ನೊಂದಿಗೆ ರಸ್ಕ್
ಬ್ರೆಡ್ನೊಂದಿಗೆ ರಸ್ಕ್ ಮಾಡಲಾಗುತ್ತದೆ ಬ್ರೆಡ್ ಅನ್ನು ನಿರ್ಜಲೀಕರಣ ಮಾಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಗರಿಗರಿಯಾಗಿ ತಿನ್ನಲು...
Health:
ಅನೇಕ ರೀತಿಯಲ್ಲಿ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಆಹಾರಗಳು ನಮ್ಮ ಸುತ್ತಲೂ ಲಭ್ಯವಿದೆ. ಅವುಗಳ ಬಗ್ಗೆ ತಿಳಿದುಕೊಂಡು ನಿತ್ಯವೂ ಆಹಾರದ ಭಾಗವಾಗಿ ಸೇವಿಸಿದರೆ ನೂರು ವರ್ಷ ಆರೋಗ್ಯವಂತರಾಗಿ ಕಳೆಯಬಹುದು. ಬೀಟ್ರೂಟ್ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳು ಹೇರಳವಾಗಿರುವುದರಿಂದ ಅಧಿಕ ತೂಕದ ಸಮಸ್ಯೆಯನ್ನು ಹೋಗಲಾಡಿಸಲು ಇದು ಉಪಯುಕ್ತವಾಗಿದೆ. ಚರ್ಮದ ಆರೈಕೆಯಲ್ಲಿ,...
ಕೆಲವೊಮ್ಮೆ ನಾವಾಡುವ ಕೆಲ ಮಾತುಗಳೇ ನಮಗೆ ಕೆಟ್ಟ ಪರಿಣಾಮ ನೀಡುತ್ತದೆ. ಕೆಲವೊಂದು ಮಾತು ಉತ್ತಮ ಪರಿಣಾಮ ನೀಡುತ್ತದೆ. ಆದ್ರೆ ಹೆಚ್ಚಿನ ಸಲ ಅದರಿಂದ ಸಮಸ್ಯೆಯೇ ಆಗುತ್ತದೆ ಹೊರತು, ಲಾಭವಲ್ಲ. ಹಾಗಾಗಿ ಕೆಲ ಮಾತುಗಳನ್ನು ಆಡುವಾಗ ನಾವು ಹಲವು ಬಾರಿ ಯೋಚಿಸಬೇಕು. ಅಲ್ಲದೇ, ನಿಮ್ಮ ಪ್ರೀತಿ ಪಾತ್ರರ ಬಳಿಯಾದರೂ ನೀವು ಕೆಲ ಮಾತುಗಳಲ್ಲಿ ಹೇಳಬಾರದು. ಹಾಗಾದ್ರೆ...
ಎಣ್ಣೆಯುಕ್ತ ಸ್ಕ್ಯಾಲ್ಪ್ ಮತ್ತು ಡ್ಯಾಂಡ್ರಫ್ ಪೀಡಿತ ಚರ್ಮವನ್ನು ಮರದ ಬಾಚಣಿಗೆಯಿಂದ ಬಾಚಿಕೊಳ್ಳಬಾರದು. ಕೂದಲು ನಮ್ಮ ವ್ಯಕ್ತಿತ್ವಕ್ಕೆ ಸೌಂದರ್ಯವನ್ನು ನೀಡುತ್ತದೆ. ಸುಂದರವಾದ, ದಪ್ಪ ಮತ್ತು ಹೊಳೆಯುವ ಕೂದಲು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿದೆ. ಉತ್ತಮ ಕೂದಲ ರಕ್ಷಣೆಗಾಗಿ, ಕೂದಲಿಗೆ ಸ್ನೇಹಿಯಾದ ಶ್ಯಾಂಪೂಗಳು, ಕಂಡೀಷನರ್ಗಳು ಮತ್ತು ಸೀರಮ್ಗಳನ್ನು ಬಳಸುವುದು ಎಷ್ಟು ಮುಖ್ಯವೋ ಹಾಗೆಯೇ ಕೂದಲಿನ ಬಾಚಣಿಗೆಗಳ ಬಗ್ಗೆಯೂ ಗಮನ...
ಅನೇಕ ಜನರು ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ನಮಲ್ಲಿ ನಾವೇ ದುಕ್ಕಕ್ಕೆ ಒಳಗಾಗುತ್ತಿರುತ್ತೇವೆ, ಒಟ್ಟಿನಲ್ಲಿ ಬಾಯಿಯ ದುರ್ವಾಸನೆ ಯಿಂದ ನಮ್ಮ ಪಕ್ಕದವರು ತೊಂದರೆಗೆ ಒಳಗಾಗುತ್ತಿರುತ್ತಾರೆ.. . ಒಟ್ಟಿನಲ್ಲಿ ನೈರ್ಮಲ್ಯದ ಕೊರತೆಯಿಂದ ಸರಿಯಾದ ಕಾಳಜಿ ತೆಗೆದುಕೊಳ್ಳದೇ ಇರುವುದರಿಂದ ಬಾಯಿ ದುರ್ವಾಸನೆ ಬರುತ್ತದೆ. ಕೆಲವರಲ್ಲಿ ದೀರ್ಘಕಾಲದ ಬಾಯಿಯ ಕಾಯಿಲೆಗಳಿಂದ ಕೂಡ ಕೆಟ್ಟ ವಾಸನೆ ಬರುತ್ತದೆ. ಬೆಳ್ಳುಳ್ಳಿ...
ನಿಮ್ಮ ಜಾತಕದಲ್ಲಿ ಶನಿ ಮಹಾದಶಾ ಮುಂದುವರಿದರೆ ಅಥವಾ ಶನಿ ದೋಷವು ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಿದರೆ ಮಂಗಳವಾರದಂದು 108 ತುಳಸಿ ಎಲೆಗಳ ಹೀಗೆ ಮಾಡಿ .
ಜ್ಯೋತಿಷ್ಯದಲ್ಲಿ, ಹಿಂದೂ ಸಂಪ್ರದಾಯದಲ್ಲಿ ಮಂಗಳವಾರವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ. ಮಂಗಳವಾರದಂದು ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ ಜೀವನದಲ್ಲಿ ಕಷ್ಟ-ನಷ್ಟಗಳು ದೂರವಾಗಿ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಮಂಗಳವಾರದಂದು...
ರಾಜ್ಮಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ, ಮುಂತಾದ ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದರೆ ಇವರು ರಾಜ್ಮಾವನ್ನು ಸೇವಿಸಬಾರದು.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ರಾಜ್ಮಾವನ್ನು ಸೇವಿಸಬೇಡಿ. ಇದು ಗ್ಯಾಸ್ , ಆ್ಯಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮವನ್ನು ಬೀರುತ್ತದೆ....
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಮತ್ತು ಸರ್ಕಾರ ಎಷ್ಟು ಅಸಹಿಷ್ನತೆ...