ಆಸ್ತಿ ತೆರಿಗೆ ಸುಸ್ತಿದಾರರಿಗೆ ದಂಡ ವಿಧಿಸುವ ಜೊತೆಗೆ, ನೋಟಿಸ್ ಅವಧಿಯೊಳಗೆ ತೆರಿಗೆ ಪಾವತಿ ಮಾಡದಿದ್ದರೆ, ಸ್ಥಿರಾಸ್ತಿ, ಚರಾಸ್ತಿಗಳನ್ನು ಮಾರಾಟ ಅಥವಾ ಹರಾಜು ಹಾಕಿ ಬಾಕಿ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದೆ.
ಆಸ್ತಿ ತೆರಿಗೆ ಸಂಗ್ರಹದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಗುರಿ ಸಾಧಿಸಲು ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು, ಸುಮಾರು ₹900 ಕೋಟಿ ಪಾವತಿಯಾಗಬೇಕಿದೆ. ಇದಕ್ಕಾಗಿ...
ಶತಕೋಟ್ಯಧೀಶ್ವರ ವಾರೆನ್ ಬಫೆಟ್ ತನ್ನ ನಿಧನ ಬಳಿಕ ತನ್ನೆಲ್ಲಾ ಆಸ್ತಿ ಹೇಗೆ ಹಂಚಿಕೆಯಾಗಬೇಕು ಅನ್ನೋದ್ರ ಮಾಹಿತಿಯನ್ನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಆ ಮೂಲಕ ಪೋಷಕರಿಗೆ ವಿಲ್ ಬರೀಯೋ ಬಗ್ಗೆ ಕಿವಿ ಮಾತು ಹೇಳಿದ್ದಾರೆ.
ಅಂದಹಾಗೆ 94 ವರ್ಷದ ಹೂಡಿಕೆದಾರ ವಾರೆನ್ ಬಿಫೆಟ್ ದಿ ಬರ್ಕ್ ಶೈರ್ ಹಾಥ್ ವೇ ಸಿಇಒ ಆಗಿದ್ದು, ಈ ಕುರಿತಾಗಿ ಪತ್ರವೊಂದನ್ನ...
ಈ ಸಮಯ ಎನ್ನುವುದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಟೈಂ ಚೆನ್ನಾಗಿದ್ದರೆ ಯಾರು ಬೇಕದರೂ ಬೆಳಗಾಗುವುದರೊಳಗೆ ಸಿರಿವಂತರಾದಬಹುದು ,ಅದೇ ಟೈಂ ಚೆನ್ನಾಗಿಲ್ಲದಿದ್ದರೆ ಬಿಕ್ಷÄಕನೂ ಅಗಬಹುದು. ಜೀವನದಲ್ಲಿ ಯಾವುದು ಶಾಶ್ವತವಲ್ಲ ಆಕಾಶದ ಎತ್ತರಕ್ಕೆ ಏರಿದ ಉಯ್ಯಾಲೆ ಕೆಳಗಿಳಿಯಲೇಬೇಕು. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯಗಳು. ಈಗ ಯಾಕೆ ಇದರ ಬಗ್ಗೆ ಇಷ್ಟೊಂದು ಹೇಳುತ್ತಿದ್ದಾರೆ ಎನ್ನಬಹುದು , ಯಾಕೆಂದರೆ ನಿಮಗೆಲ್ಲ ಅದಾನಿ...
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...