www.karnatakatv.net : ಅನ್ಯ ದೇಶದಲ್ಲಿ ಸಂಕಷ್ಟಕ್ಕೊಳಗಾದ ಭಾರತಿಯರನ್ನು, ಕನ್ನಡಿಗರೊಬ್ಬರು ಸುರಕ್ಷಿತವಾಗಿ ರಕ್ಷಣೆ ಮಾಡಿ ಭಾರತಕ್ಕೆ ಮರಳಿ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೋಸಕ್ಕೊಳಗಾಗುವ ಅಮಾಯಕರಿಗೆ ಮಾನವಿಯ ನೆರವು ನೀಡಿದ್ದಾರೆ. ಹಣಗಳಿಸುವ ಅಬ್ಬರದಲ್ಲಿ ಭಾರತೀಯರು ಮೋಸ ಹೋಗಿ ಉದ್ಯೋಗವಿಲ್ಲದೆ, ತಮ್ಮ ತವರಿಗೂ ಹೋಗಲಾಗದ ಸಂಕಷ್ಟ ಬರುವುದು ಸಾಮಾನ್ಯ ವಾಗಿದೆ , ಇನ್ನೂ ಕೇಲವರು ದುಬಾರಿ ಹಣ ಕಟ್ಟಲು...
ಹೈದರಾಬಾದ್ನ ನಾಂಪಲ್ಲಿಯ ಒಂದು ಪಾಳು ಬಿದ್ದ ಮನೆಯಲ್ಲಿ ಹಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಹೈದರಾಬಾದ್ನ ನಾಂಪಲ್ಲಿಯ ಪುರಾತನ ಮಾರುಕಟ್ಟೆ ಪ್ರದೇಶದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಕ್ರಿಕೆಟ್ ಆಟದ...