Wednesday, December 3, 2025

Punjab national Bank

Madhya Pradesh: ಬ್ಯಾಂಕ್‌ನಲ್ಲಿ ಅಚಾನಕ್‌ನಾಗಿ ಪ್ರತ್ಯಕ್ಷವಾದ ಹಾವು, ಸಿಬ್ಬಂದಿಗಳು ಕಕ್ಕಾಬಿಕ್ಕಿ

Madhya Pradesh: ಬ್ಯಾಂಕ್‌ನಲ್ಲಿ ಆರಾಮವಾಗಿ ಕೆಲಸ ಮಾಡುತ್ತಿರುವಾಗ ಅಚಾನಕ್ ಆಗಿ ಹಾವು ಪ್ರತ್ಯಕ್ಷವಾದ್ರೆ ಹೇಗಿರತ್ತೆ..? ಇಂಥದ್ದೇ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಬ್ಯಾಂಕ್‌ನಲ್ಲಿ ನಡೆದಿದೆ. ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಸಡನ್ ಆಗಿ ಹಾವು ಬ್ಯಾಂಕ್‌ಗೆ ನುಗ್ಗಿದ್ದು, ಅಲ್ಲಿನ ಸಿಬ್ಬದಂದಿಗಳು ಕಕ್ಕಾಬಿಕ್ಕಿಯಾಗಿ, ಸಿಕ್ಕ ಸಿಕ್ಕ ಕಡೆ ಏರಿ ಕುಳಿತಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ...
- Advertisement -spot_img

Latest News

‘ಸಿದ್ದರಾಮಯ್ಯ CM ಸ್ಥಾನ ಬಿಡೋದು ಪಕ್ಕಾ’: ಸತೀಶ್ ಜಾರಕಿಹೊಳಿ!

ಏಕಾಏಕಿ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ....
- Advertisement -spot_img