Monday, October 27, 2025

RAICHUR: Arrangements have been made to bring India from Ukraine to India

RAICHUR : ಉಕ್ರೇನ್ ನಿಂದ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗ್ತಿದೆ..!

ರಾಯಚೂರು (Raichur) ಉಕ್ರೇನ್ ನಲ್ಲಿ ರಾಜ್ಯದ ವಿದ್ಯಾರ್ಥಿ ನವೀನ್ (Nveen) ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿದ್ದ ಉಳಿದ ವಿದ್ಯಾರ್ಥಿಗಳು ಅಕ್ಷರಶಃ ಬೆಚ್ಚಿಬಿದ್ದಿದ್ರು. ನಿನ್ನೆ ತುರ್ತು ಸಂದೇಶ ಹಿನ್ನೆಲೆ ಉಕ್ರೇನ್ ನಲ್ಲಿದ್ದ ಆ ಜಿಲ್ಲೆಯ ‌ಎಲ್ಲ ವಿದ್ಯಾರ್ಥಿಗಳು, ಉಕ್ರೇನ್ ಗಡಿ ದಾಟಿ, ಪ್ರಾಣ ಉಳಿಸಿ ಕೊಂಡಿದ್ದಾರೆ. ಇತ್ತ ಕೆಡಿಪಿ ಮೀಟಿಂಗ್ (KDP Meeting) ನಲ್ಲಿ ಉಕ್ರೇನ್...
- Advertisement -spot_img

Latest News

ಸತಾರಾ ವೈದ್ಯೆಯ ಆತ್ಮಹತ್ಯೆ ‘ಸಂಸ್ಥಾಗತ’ ಹತ್ಯೆ ಎಂದ ರಾಹುಲ್ ಗಾಂಧಿ!

ಮಹಾರಾಷ್ಟ್ರದ ಸತಾರಾದಲ್ಲಿ ಯುವ ವೈದ್ಯೆಯೊಬ್ಬರ ಆತ್ಮಹತ್ಯೆ ದೇಶವನ್ನೇ ಕಂಗೆಡಿಸಿದೆ. ಅತ್ಯಾಚಾರ ಮತ್ತು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಪ್ರಕರಣ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಕಾಂಗ್ರೆಸ್...
- Advertisement -spot_img