Thursday, October 23, 2025

rakesh siddaramaiah

ಮೊಮ್ಮಗನಲ್ಲಿ CMಗೆ ಮಗನ ಪ್ರೀತಿ! ರಾಜಕೀಯಕ್ಕೆ ಧವನ್ ರಾಕೇಶ್ ಲಾಂಚ್?

ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಹೊಸದೇನಲ್ಲ. ನರೇಂದ್ರ ಮೋದಿ ಅವರಂತಹ ಅಪವಾದಗಳನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲ ರಾಜಕೀಯ ಕುಟುಂಬಗಳಲ್ಲಿ ಕುಟುಂಬ ರಾಜಕಾರಣ ಕಂಡುಬರುತ್ತದೆ. ಹಳೆಯ ಕಾಲದಲ್ಲಿ, ವಿಶೇಷವಾಗಿ ದೇವೇಗೌಡರ ಕುಟುಂಬಕ್ಕೆ ಈ 'ಕುಟುಂಬ ರಾಜಕಾರಣ' ಪದವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ನಿಧನರಾದ ನಂತರ, ಇನ್ನೊಬ್ಬ ಪುತ್ರ ಡಾ....
- Advertisement -spot_img

Latest News

ಶಬರಿಮಲೆಯಲ್ಲಿ ರಾಷ್ಟ್ರಪತಿ ಮುರ್ಮು : ಬಿಗಿ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ

ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...
- Advertisement -spot_img