Wednesday, October 29, 2025

ramanathkovind

ಮೋದಿಯ ಭದ್ರತೆಯ ಲೋಪದ ಕುರಿತು ಕಳವಳ ವ್ಯಕ್ತಪಡಿಸಿದ:ರಾಷ್ಟ್ರಪತಿ

ನೆನ್ನೆ ನರೇಂದ್ರ ಮೋದಿಯವರು ಪಂಜಾಬಿನ ಫಿರೋಜ್‌ಪುರ್‌ಗೆ ಹಲವಾರು ಕಾಮಗಾರಿಗಳ ಶಂಕುಸ್ಥಾಪನೆಗೆ ಹೋಗಿದ್ದರು. ಅಲ್ಲಿಂದ ತೆರಳುವ ವೇಳೆ ಅವರಿಗೆ ಭದ್ರತೆಯಲ್ಲಿ ಲೋಪ ಉಂಟಾಗಿತ್ತು, ಈ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳವ್ಯಕ್ತಪಡಿಸಿದ್ದಾರೆ.ಜೊತೆಗೆ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರನ್ನು ಬೇಟಿಯಾದರು. ಮತ್ತು ನೆನ್ನೆ ಉಲ್ಲಂಘನೆಯಾದ ಮೊದಲಪತ್ರವನ್ನು ಸ್ವೀಕರಿಸಿದರು. ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ....
- Advertisement -spot_img

Latest News

ಸಿಎಂ ಬದಲಾವಣೆಯಾದರೆ ಅಹಿಂದ ವೋಟ್‌ ಕಾಂಗ್ರೆಸ್‌ಗಿಲ್ಲ !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಿಂದ ಸಂಘಟನೆಗಳ ಬೆಂಬಲ ಮತ್ತಷ್ಟು ಗಟ್ಟಿಯಾಗುತ್ತಿದೆ. ಈಗ ಅಹಿಂದ ಮತ್ತು ದಲಿತ ಸಂಘಟನೆಗಳು ಸಿದ್ದರಾಮಯ್ಯ 5 ವರ್ಷಗಳ ಕಾಲ ಸಿಎಂ ಆಗಿರಬೇಕು...
- Advertisement -spot_img