Tuesday, October 14, 2025

ramayana

ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

Spiritual Story: ಒಂದು ಮನೆಗೆ ಬಾತ್‌ರೂಮ್ ಅನ್ನೋದು ಎಷ್ಟು ಮುಖ್ಯವೋ, ಅದನ್ನು ಕ್ಲೀನ್ ಆಗಿ ಇರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ನೀವು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಾತ್‌ರೂಮ್ ಕ್ಲೀನ್ ಇರಲಿ. ಬಾತ್‌ರೂಮ್ ಸದಾ ಕ್ಲೀನ್ ಇರಲಿ. ಏಕೆಂದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಇರುವುದೇ ಬಾತ್‌ರೂಮ್‌ನಲ್ಲಿ. ಅಲ್ಲಿ...

ಪೂಜೆ ವೇಳೆ ಕಪ್ಪು ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ..?

Spiritual Story: ಪೂಜೆ ವೇಳೆ, ಮದುವೆ ಮುಂಜಿಯಂಥ ಶುಭಕಾರ್ಯದ ವೇಳೆ, ಅಥವಾ ಯಾವುದೇ ಶುಭ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವರು ಇತ್ತೀಚೆಗೆ ಕಪ್ಪು ಬಣ್ಣದ ಬಟ್ಟೆ ಧರಿಸುತ್ತಾರೆ. ಆದರೆ ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ.. ಕಪ್ಪು...

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

Spiritual: ಹಿಂದೂಗಳಲ್ಲಿರುವ ಎಲ್ಲ ಪದ್ಧತಿಯ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಹಣೆಗೆ ತಿಲಕವಿಡುವುದು ಹಿಂದೂಗಳ ಪದ್ಧತಿ. ಆದರೆ ಈ ಪದ್ಧತಿಯ ಹಿಂದೆ ಕೆಲ ವೈಜ್ಞಾನಿಕ ಕಾರಣಗಳಿದೆ. ಹಿಂದೂಗಳು ತಮ್ಮ ಹಣೆಗೆ ವಿಭೂತಿ, ಅರಿಶಿನ, ಕುಂಕುಮ, ಗಂಧಗಳನ್ನು ತಿಲವನ್ನಾಗಿ ಇಟ್ಟುಕೊಳ್ಳುತ್ತಾರೆ. ಹಾಗಾದ್ರೆ ಯಾವ ತತಿಲಕವಿಟ್ಟರೆ, ಏನು ಪ್ರಯೋಜನ ಅಂತಾ ತಿಳಿಯೋಣ ಬನ್ನಿ.. ಅರಿಶಿನ: ಹಣೆಗೆ ಅರಿಶಿನವನ್ನಿಡಿವುದರಿಂದ ನಿಮ್ಮ ದೇಹದಲ್ಲಿ...

ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

Spiritual: ನಾವು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಾಗಬೇಕು ಅಂದ್ರೆ, ಶ್ರೀಮಂತರಾಗಬೇಕು ಅಂದ್ರೆ, ನಮ್ಮ ಪರ್ಸ್‌ನಲ್ಲಿ ಸದಾ ದುಡ್ಡಿರಬೇಕು ಅಂದ್ರೆ, ಯಾವ ಕೆಲಸವನ್ನು ಮಾಡಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳಿಂದಲೇ, ನಮ್ಮ ದುಡ್ಡು ಬೇಗ ಬೇಗ ಖಾಲಿಯಾಗುತ್ತದೆ. ಹಾಗಾಗಿ ನಾವಿಂದು ಪರ್ಸ್‌ನಲ್ಲಿ ಯಾವ ವಸ್ತು ಇಡಬಾರದು...

ಮೈಸೂರು ರೈಲ್ವೆ ನಿಲ್ದಾಣದಿಂದ ಶ್ರೀ ರಾಮ ಭಕ್ತರ ಬೀಳ್ಕೊಡುಗೆ

Bengaluru News: ಬೆಂಗಳೂರು: ಮೈಸೂರು ರೈಲ್ವೆ ನಿಲ್ದಾಣದಿಂದ ಇಂದು ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ಹೊರಟ ಶ್ರೀ ರಾಮ ಭಕ್ತರನ್ನು ಬೀಳ್ಕೊಡಲಾಯಿತು. ಈ ವಿಶೇಷ ರೈಲಿಗೆ ರಾಮಲಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ...

ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

Spiritual: ಚಾಣಕ್ಯರು ನಮಗೆ ಹಲವು ಜೀವನ ಪಾಠ ಹೇಳಿದ್ದಾರೆ. ಶ್ರೀಮಂತರಾಗುವುದು ಹೇಗೆ..? ಹಣವನ್ನು ಉಳಿತಾಯ ಮಾಡುವುದು ಹೇಗೆ..? ನಾವು ಎಂಥ ಜಾಗದಲ್ಲಿ ಇರಬಾರದು..? ಜೀವನ ಸಂಗಾತಿಯನ್ನು ಹೇಗೆ ಆರಿಸಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮನುಷ್ಯ ತನ್ನ ಜೀವನದಲ್ಲಿ ಅಪ್ಪಿತಪ್ಪಿಯೂ ಕೆಲ ಕೆಲಸಗಳನ್ನು ಮಾಡಬಾರದು ಅಂತಾ...

ಮನೆಯಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದು ಬಿಸಾಕಿ, ಇಲ್ಲದಿದ್ದರೆ ನೆಮ್ಮದಿ ಹಾಳಾಗೋದು ಗ್ಯಾರಂಟಿ..

Spiritual News: ಮನೆಯಲ್ಲಿ ಕೆಲವು ವಸ್ತುಗಳನ್ನು ಇರಿಸಿಕೊಳ್ಳುವುದರಿಂದ ಆರೋಗ್ಯ ಹಾಳಾಗುತ್ತದೆ. ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆ ಜನರ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಮನೆಯಲ್ಲಿ ಕೆಲ ವಸ್ತುಗಳಿದ್ದರೆ, ಅದನ್ನು ಬಿಸಾಕಿಬಿಡಿ. ಹಾಗಾದ್ರೆ ಯಾವ ವಸ್ತುಗಳನ್ನು ಮನೆಯಿಂದ ಆಚೆ ಎಸೆಯಬೇಕು ಅಂತಾ ತಿಳಿಯೋಣ ಬನ್ನಿ.. ಹರಿದಿರುವ ಚಪ್ಪಲಿ. ನಿಮ್ಮ ಮನೆಯಲ್ಲಿ ಹರಿದಿರುವ ಚಪ್ಪಲಿ ಇದ್ದರೆ, ಅದನ್ನು ನೀವು ಬಳಸದೇ...

2024ರಲ್ಲಿ ಕರ್ಕ ರಾಶಿಯವರ ಜೀವನ ಹೀಗಿರುತ್ತದೆ ನೋಡಿ..

Spiritual: 2024ರಲ್ಲಿ ಕೆಲ ರಾಶಿಯವರಿಗೆ ಉತ್ತಮ ಫಲವಿದೆ. ಇನ್ನು ಕೆಲ ರಾಶಿಯವರಿಗೆ ಉತ್ತಮವಲ್ಲದ ಜೀವನ ಮತ್ತೆ ಕೆಲ ರಾಶಿಯವರಿಗೆ ಮಿಶ್ರ ಫಲವಿದೆ. ಇಂದು ನಾವು 2024ರಲ್ಲಿ ಕರ್ಕ ರಾಶಿಯವರ ಜೀವನ ಹೇಗಿರುತ್ತದೆ ಅಂತಾ ಹೇಳಲಿದ್ದೇವೆ. ಕರ್ಕ ರಾಶಿಯವರು ಸ್ವಭಾವತಃ ಮೃದು ಸ್ವಭಾವದವರು. ಯಾರಾದರೂ ಬೈಯ್ದರು, ಅವರಿಗೆ ತಿರುಗಿಸಿ ಬಯ್ಯಲು ಗೊತ್ತಿಲ್ಲ. ಅಂಥವರು. ತಾಳ್ಮೆ ಕೂಡ ಹೆಚ್ಚು....

ಈ 5 ರಾಶಿಯವರು 2024ರಲ್ಲಿ ಸಖತ್ ಲಕ್ ಹೊಂದಿದ್ದಾರೆ..

Spiritual Story: 2024ರಲ್ಲಿ 5 ರಾಶಿಯವರಿಗೆ ಧನಲಾಭವಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಅಂದುಕೊಂಡ ಕೆಲಸಗಳು ಕೂಡ ನೆರವೇರಲಿದೆ. ಹಾಗಾದ್ರೆ ಯಾವುದು ಆ 5 ಲಕ್ಕಿ ರಾಶಿಗಳು ಅಂತಾ ತಿಳಿಯೋಣ ಬನ್ನಿ.. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ 2024 ಉತ್ತಮ ವರ್ಷವಾಗಿದೆ. ಈ ವರ್ಷ ಕೆಲಸದಲ್ಲಿ ನೀವು ಬಡ್ತಿ ಪಡೆಯಲಿದ್ದೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರವಾಸ ಕೂಡ...

ದಿನಾಂಕ 7, 16, 25ನೇ ತಾರೀಖಿನಂದು ಹುಟ್ಟಿರುವವರ ಗುಣಗಳು ಹೀಗಿರುತ್ತದೆ..

Spiritual: ಈ ಪ್ರಪಂಚದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಗುಣವಿರುತ್ತದೆ. ಏಕೆಂದರೆ ಅವರು ಹುಟ್ಟಿದ ದಿನಾಂಕಗಳು ಬೇರೆ ಬೇರೆ ಇರುತ್ತದೆ. ಕೆಲವರಿಗೆ ಹೆಚ್ಚು ಕೋಪ, ಕೆಲವರು ಹೆಚ್ಚು ಮೌನಿ, ಇನ್ನು ಕೆಲವರು ಜಗಳಗಂಟರು, ಇನ್ನು ಕೆಲವರು ಕಳ್ಳಬುದ್ಧಿಯವರು. ಹೀಗೆ ಬೇರೆ ಬೇರೆ ಸ್ವಭಾವದವರು ನಮಗೆ ಕಾಣಸಿಗುತ್ತಾರೆ. ಅದೇ ರೀತಿ ಇಂದು ನಾವು 7, 16, 25ನೇ ತಾರೀಖಿನಂದು...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img