ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪು ಮಾಡಿಬಿಡುತ್ತಾನೆ. ಕೆಲವೊಂದು ಕೊಲೆಗಳು ಗೊತ್ತಿಲ್ಲದೆಯೂ ನಡೆಯುತ್ತದೆ. ಆದ್ರೆ ತಪ್ಪು ತಪ್ಪೇ.. ಹಾಗಾದ್ರೆ ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ. ಈ ಬಗ್ಗೆ ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಕ್ಕಳಿಗೆ ಪಾಪ ತಟ್ಟೋದಿಲ್ಲಾ ಬಿಡು. ಕೆಲವೊಮ್ಮೆ ಹಿರಿಯರು ಹೀಗೆ ಹೇಳಿದ್ದನ್ನ ಕೇಳಿರಬಹುದು. ಇದು ನಿಜಾನಾ.. ನಮ್ಮ ಧರ್ಮಶಾಸ್ತ್ರದಲ್ಲಿ ಏನು ಹೇಳಿದ್ದಾರೆ...
ದ್ರೌಪದಿಗೆ ಪಾಂಚಾಲಿ ಅಂತಾನೂ ಕರಿಯಲಾಗತ್ತೆ. ಈ ಹೆಸರು ಆಕೆಗೆ ಹೇಗೆ ಬಂತು ಅಂದ್ರೆ, ಆಕೆ ಪಂಚ ಪಾಂಡವರನ್ನ ವಿವಾಹವಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಪಾಂಚಾಲಿ ಅಂತಾ ಕರೆಯಲಾಗುತ್ತದೆ. ಹಾಗಾದ್ರೆ ದ್ರೌಪದಿ ಐವರನ್ನೇಕೆ ವಿವಾಹವಾದಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರದಲ್ಲಿ ದ್ರೌಪದಿಯೂ ಒಬ್ಬಳು. ದ್ರುಪದ ರಾಜ ಯಜ್ಞ ಮಾಡಿದಾಗ, ಅದರಿಂದ ಪ್ರಾಪ್ತಳಾದವಳೇ...
ಯಾರಿಗೆ ಸಿಟ್ಟು ಜಾಸ್ತಿ ಇರತ್ತೋ ಅವರು ಜೀವನದಲ್ಲಿ ಮುಂದೆ ಬರೋಕ್ಕೆ ಸಾಧ್ಯಾನೇ ಇಲ್ಲಾ… ಆದ್ರೂ ಕೋಪಿಷ್ಠರು ಜೀವನದಲ್ಲಿ ಮುಂದೆ ಬಂದಿದ್ರೆ, ಅದು ಅವರ ಕೆಲ ಸಮಯಯದ ತಾಳ್ಮೆಯಿಂದ ಬಂದಿರ್ತಾರೆ. ಯಾಕಂದ್ರೆ ಯಾರಿಗೆ ಸಿಟ್ಟು ಬರತ್ತೋ, ಆ ಸಮಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಬರೀ ತಪ್ಪು ಭಾವನೆಗಳೇ ತುಂಬಿರತ್ತೆ. ಹಾಗಾಗಿ ಸಿಡುಕುತ್ತಲೇ ಇರುವವರಿಗೆ ದುಃಖವೇ ಹೆಚ್ಚು. ಹಾಗಾದ್ರೆ...