Thursday, December 25, 2025

Ratan Tata

ವ್ಹೀಲ್ ಪೇಪರ್‌ನಲ್ಲಿ ಮುದ್ದಿನ ನಾಯಿಗಳಿಗೂ ಆಸ್ತಿಪಾಲು ಕೊಟ್ಟ ದಿ. ಉದ್ಯಮಿ ರತನ್ ಟಾಟಾ

National News: ಹಲವು ಶ್ರೀಮಂತರು ತಾವು ಸಾಯುವ ಮುನ್ನ ವ್ಹೀಲ್ ಪೇಪರ್ ರೆಡಿ ಮಾಡಿ, ಅದರಲ್ಲಿ ಯಾರಿಗೆ ಎಷ್ಟು ಆಸ್ತಿ ಸಿಗಬೇಕು ಎಂದು ಬರೆದಿರುತ್ತಾರೆ. ಮಕ್ಕಳಿಗೆ, ಪತ್ನಿಗೆ ಆಸ್ತಿಯನ್ನು ಶೇರ್ ಮಾಡಿ ಇಟ್ಟಿರುತ್ತಾರೆ. ಆದ್ರೆ ಯಾವತ್ತಾದರೂ ಸಾಕು ನಾಯಿ, ಬೀದಿ ನಾಯಿಗಳ ಖರ್ಚು ವೆಚ್ಚಕ್ಕಾಗಿ ಆಸ್ತಿಯಲ್‌ಲಿ ಪಾಲು ಕೊಟ್ಟಿದ್ದನ್ನು ಕೇಳಿದ್ದೀರಾ.? ಇಲ್ಲಾ ನೀವು ಕೇಳಿರಲು...

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಯಡವಟ್ಟು ಮಾಡಿಕೊಂಡ ಪೇಟಿಎಂ ಸಿಇಓ

Business: ಮೊನ್ನೆ ತಾನೇ ರತನ್ ಟಾಟಾ ನಿಧನರಾಗಿದ್ದಾರೆ. ಅವರು ಶ್ರೀಮಂತ ವಾಣಿಜ್ಯೋದ್ಯಮಿ, ಸೆಲೆಬ್ರಿಟಿಯಾಗಿದ್ದ ಕಾರಣ, ಗಣ್ಯಾತಿಗಣ್ಯರು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳೆಲ್ಲರೂ ಅವರ ನಿಧನಕ್ಕೆ ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ. https://twitter.com/ShivamSouravJha/status/1844245662881415482 ಆದರೆ ಪೇಟಿಎಂ ಸಿಇಓ ಶೇಖರ್ ಶರ್ಮಾ, ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ, ಯಡವಟ್ಟು ಮಾಡಿಕೊಂಡಿದ್ದಾರೆ. ಇವರ ಯಡವಟ್ಟಿಗೆ ನೆಟ್ಟಿಗರು...

ಟಾಟಾ ಗ್ರೂಪ್ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ನೇಮಕ

Business News: ನಿನ್ನೆ ತಾನೇ ವಾಣಿಜ್ಯ ಉದ್ಯಮದ ದಿಗ್ಗಜ, ಸರಳ ಜೀವಿ, ಪದ್ಮವಿಭೂಷಣ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ರತನ್ ಬಳಿ ಟಾಟಾ ಗ್ರೂಪ್ ಉತ್ತರಾಧಿಯಾರಿ ಯಾರಾಗುತ್ತಾರೆ ಅನ್ನೋ ಗೊಂದಲ ಹಲವರಲ್ಲಿ ಇತ್ತು. ಇದೀಗ ರತನ್ ಟಾಟಾ ಸೋದರ ಸಂಬಂಧಿಯಾಗಿರುವ ನೋಯೆಲ್‌ ಟಾಟಾ, ಟಾಟಾ ಗ್ರೂಪ್‌ನ ಉತ್ತರಾಧಿಕಾರಿಯಾಗಿದ್ದಾರೆ. https://youtu.be/GFYt4eSCQSA 67 ವರ್ಷದ ನೊಯೆಲ್ ಟಾಟಾ ಟಾಟಾ ಸ್ಟೀಲ್‌ಸ್‌ನ...

ವಾಣಿಜ್ಯ ನಗರಿ ಹುಬ್ಬಳ್ಳಿಗೂ ರತನ್ ಟಾಟಾಗೂ ಇದೆ ಅವಿನಾಭಾವ ನಂಟು.

Hubli News: ಹುಬ್ಬಳ್ಳಿ: ಟಾಟಾ ಉದ್ದಿಮೆ ಸಾಮ್ರಾಜ್ಯವನ್ನು ವಿಶ್ವ ಮಟ್ಟಕ್ಕೆ ಒಯ್ದಿದ್ದ ಟಾಟಾ ಸಾಮ್ರಾಜ್ಯದ ಸಾಮ್ರಾಟ ರತನ್ ಟಾಟಾ ಅಸ್ತಂಗತವಾಗಿದ್ದಾರೆ. ಆದ್ರೆ ಅವರು ನಡೆದು ಬಂದ ದಾರಿ ಇತರರಿಗೂ ಮಾದರಿಯಾಗಿದ್ದು, ರತನ್ ಟಾಟಾ ಅವರಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧ ಹೊಂದಿದ್ದರು. https://youtu.be/-cCaFtkOFEc ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಜನವರಿ 30, 2013 ರಂದು ದೇಶಪಾಂಡೆ...

ವಾಣಿಜ್ಯ ಸಾಮ್ರಾಜ್ಯದ ಅಧಿಪತಿಯಾಗಿದ್ದರೂ, ಶ್ರೀಮಂತರ ಪಟ್ಟಿಯಲ್ಲಿ ರತನ್ ಟಾಟಾ ಹೆಸರೇಕೆ ಇಲ್ಲ..?

Business News: ಭಾರತದಲ್ಲಿ ಟಾಟಾ ಕಂಪನಿಗೆ ಸೇರಿದ ಅಥವಾ ಟಾಟಾ ಬ್ರ್ಯಾಂಡ್‌ನ ಇಂಥ ವಸ್ತು ಇಲ್ಲ ಎಂದಿಲ್ಲ. ಉಕ್ಕಿನಿಂದ ಹಿಡಿದು ಉಪ್ಪಿನವರೆಗೂ ಟಾಟಾ ಪ್ರಾಡಕ್ಟ್‌ಗಳಿದೆ. ರತನ್ ಟಾಟಾ ಮನಸ್ಸು ಮಾಡಿದರೆ, ಇಂದಿನವರೆಗೂ ಅಂದ್ರೆ ಅವರ ಮರಣದವರೆಗೂ ಪ್ರಪಂಚದ ಶ್ರೀಮಂತ ಉದ್ಯಮಿ ಎನ್ನಿಸಿಕೊಳ್ಳಬಹುದಿತ್ತು. ಆದ್ರೆ ರತನ್ ಟಾಟಾ ಹೆಸರು ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲೇ ಇಲ್ಲ. ಹಾಗಾದ್ರೆ...

Biography: ರತನ್ ಟಾಟಾ, ಟಾಟಾ ಗ್ರೂಪ್ ಆಫ್ ಕಂಪನಿ ಹುಟ್ಟು ಹಾಕಿದ್ದ ರೋಚಕ ಕಥೆ

Business News: ಜೀವನದಲ್ಲಿ ಏರುಪೇರುಗಳಿದ್ದರೇನೇ ಜೀವನ ಉತ್ತಮವಾಗಿರುತ್ತದೆ. ಯಾಕಂದ್ರೆ ಈಸಿಜಿಯಲ್ಲಿ ಲೈನ್ ಸ್ಟ್ರೇಟ್ ಆಗಿದ್ದರೆ ಸಾವು ಎಂದರ್ಥ. ಈ ಮಾತನ್ನ ಹೇಳಿದವರು, ಪದ್ಮ ವಿಭೂಷಣ, ಶ್ರೀಮಂತ ಉದ್ಯಮಿ ರತನ್ ಟಾಟಾ. ಟಾಟಾ ಸಂಸ್ಥೆಯನ್ನ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿರುವ ರತನ್ ಟಾಟಾ ಜೀವನದ ರೋಚಕ ಕಥೆಯನ್ನ ನಾವಿವತ್ತು ಹೇಳಲಿದ್ದೇವೆ. ಡಿಸೆಂಬರ್ 28 , 1937ಕ್ಕೆ ಮುಂಬೈನ...

ಶ್ರೀಮಂತ ಉದ್ಯಮಿ, ಪದ್ಮವಿಭೂಷಣ, ಸರಳ ಜೀವಿ ರತನ್ ಟಾಟಾ(86) ಇನ್ನಿಲ್ಲ

Business News: ಶ್ರೀಮಂತ ಉದ್ಯಮಿ, ಸರಳತೆಯ ಸಾಕಾರಮೂರ್ತಿ, ಪದ್ಮವಿಭೂಷಣ ರತನ್ ಟಾಟಾ(86) ಕೊನನೆಯುಸಿರೆಳೆದಿದ್ದಾರೆ. ಕೆಲವು ದಿನಗಳಿಂದ ಟಾಟಾ ಆರೋಗ್ಯ ಹದಗೆಟ್ಟಿದೆ ಎಂದು ಸುದ್ದಿಯಾಗಿತ್ತು. ಆದರೆ ಟಾಟಾ ತಾವೇ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ನಾನು ಆರಾಮವಾಗಿದ್ದೇನೆ. ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದರು. https://youtu.be/b0gknzFqsnQ ಆದರೆ ನಿನ್ನೆ ನಿಜಕ್ಕೂ ಅವರ ಆರೋಗ್ಯ ಹದಗೆಟ್ಟಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು....
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img