Saturday, June 21, 2025

rate

ಬಡವರಿಗೆ ಭಾರವಾದ ಬಂಗಾರ

international news ಜಾಗತೀಕ ಮಟ್ಟದಲ್ಲಿ ಉಂರೀತಿ ಚಿನ್ನದ ಬೆಲೆಯು ಸಹ ದಿನೇ ದಿನೇ ಏರಿಕೆ ಕಾಣುತ್ತಿದೆ.ಟಾಗುತ್ತಿರುವ ಆರ್ಥಿಕ ಬಿಕ್ಕಟ್ಟುನಿಂದ ಪ್ರತಿಯೊಂದರ ಬೆಲೆ ಏರಿಕೆ ಕಾಣುತ್ತಿದೆ .ಅದೇ ಇನ್ನೇನಜು ಮದುವೆ ಸೀಸನ್ ಶುರುವಾಗಲಿದೆ ವದುವಿನ ಕಡೆಯವರು ವರನಿಗೆ ವರೋಪಚಾರವಾಗಿ ಹಣ ಆಭರಣ ವಾಹನ ಹೀಗೆ ವರನಿಗೆ ಕೊಡುವುದುಂಟು. ಬಡವರು ಗ್ರಾಂ ಲೆಕ್ಕದಲ್ಲಿ ಚಿನ್ನ ಕರೀದಿ ಮಾಡಿದರೆ ಅನಿಶ್ಚಿತತೆಯ ಸಮಯದಲ್ಲಿ, ಚಿನ್ನವನ್ನು...

‘ಗಂಧದಗುಡಿ’ ಸಿನಿಮಾ ಟಿಕೆಟ್ ದರದಲ್ಲಿ ಇಳಿಕೆ

ಬೆಂಗಳೂರು: ಗಂಧದಗುಡಿ ಚಿತ್ರದ ಟಿಕೆಟ್ ದರವನ್ನುಇಳಿಸಲಾಗಿದ್ದು, ನ.7ರಿಂದ 10ರವರೆಗೆ ಹೊಸ ದರ 56ರೂ, (ಸಿಂಗಲ್ ಸ್ಕ್ರೀನ್) 112ರೂ (ಮಲ್ಟಿಪ್ಲೆಕ್ಸ್) ಮಾಡಲಾಗದೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಂಧದಗುಡಿ ಸಿನಿಮಾ ಪುನಿತ್ ಅವರ ಕನಸು. ಎಲ್ಲರೂ ಸಿನಿಮಾ ನೋಡಲಿ ಎಂಬ ಉದ್ದೇಶದಿಂದ ಚಿತ್ರತಂಡ ಈ ನಿರ್ಧಾರ ಮಾಡಿದೆ. ರಾಜ್ಯದ ವನ್ಯ ಸಂಪತ್ತು, ಪಕೃತಿ...

ಟೊಮೆಟೊ ದರ ಹೆಚ್ಚಳ..!

www.karnatakatv.net : ಬಾರಿ ಮಳೆಯಿಂದ ರೈತರು ಬೆಳೆದ ತರಕಾರಿಗಳು ನಾಶವಾಗುತ್ತಿದೆ ಹಾಗೇ ಹೊರ ರಾಜ್ಯದಿಂದ ಬರುತ್ತಿದ ಟೊಮೆಟೊ ಕೂಡಾ ಈಗ ಬರದ ಕಾರಣ ದರ ಮತ್ತೆ ಏರಿಕೆಯಾಗಿದೆ. ಹೌದು..ದೈನಂದಿನ ವಸ್ತುಗಳ ಮೇಲಿನ ದರ ಹೆಚ್ಚಳವಾಗುತ್ತಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಟೊಮೆಟೊ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. 1ಕೆಜಿ ಟೊಮೆಟೊ ದರ 60 ರಿಂದ...
- Advertisement -spot_img

Latest News

Recipe: ಟೀ ಟೈಮ್ ಸ್ನ್ಯಾಕ್ಸ್ ಸಾಬುದಾನಾ ವಡಾ ರೆಸಿಪಿ

ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿದ ಸಾಬಕ್ಕಿ, 2 ಬೇಯಸಿದ ಆಲೂಗಡ್ಡೆ, ಅರ್ಧ ಕಪ್ ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿದ ಶೇಂಗಾ, ಹಸಿಮೆಣಸು, ಶುಂಟಿ...
- Advertisement -spot_img