www.karnatakatv.net: ಬೆಂಗಳೂರು : ರಾಜಕಿಯವಾಗಿ ನಾನು ಯಾರನ್ನು ಭೇಟಿಯಾಗಿರಲ್ಲಿಲ್ಲ,ದೆಹಲಿಯಲ್ಲು ಕೂಡಾ ನಾನು ಯಾರನ್ನು ಭೇಟಿ ಯಾಗಿಲ್ಲ ಹೈಕಮಾಂಡ್ ಸೂಚಿಸಿದಂತೆ ನಾನು ಮುಂದುವರೆಯುತ್ತೇನೆ ಎಂದು ಬಿಎಸ್ ವೈ ಅವರು ಹೇಳಿದ್ದಾರೆ ಆದರೆ.. ಸಮರ್ಥರನ್ನು ಬಿಜೆಪಿ ನಾಯಕರೆ ಆಯ್ಕೆಮಾಡಲಿ.. ಮೀಸಲಾತಿ ನೀಡುತ್ತೆನೆ ಎಂದು ಬಿಎಸ್ ವೈ ಭರವಸೆ ನೀಡಿದ್ದರು ಎಂದು ಮೃತ್ಯುಂಜಯ್ಯ ಶ್ರೀ ಗಳು ಹೇಳಿಕೆಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...