www.karnatakatv.net : ರಾಜ್ಯಭವನಕ್ಕೆ ಸಿಎಂ ಅವರ ಆಗಮನ.. ಮಧ್ಯಾಹ್ನ 1ಗಂಟೆಯ ಮೋದಲೆ ರಾಜಿನಾಮೆಯನ್ನು ಸಲ್ಲಿಸಿದ ಬಿಎಸ್ ವೈ ಅವರು ಲಿಂಗಾಯುತ ಸಮುದಾಯದ ಶಾಸಕರೊಬ್ಬರನ್ನು ಸಿಎಂ ಮಾಡುವ ಸಾದ್ಯತೆಯಿದೆ 2 ವರ್ಷ ಅಂತ್ಯವಾಗುತ್ತಿರುವಾಗಲೇ ರಾಜೀನಾಮೆ ಫೊಷಣೆ ಮಾಡಿದ ಬೂಕನಕೆರೆ ಸಿದ್ದಲಿಂಗಪ್ಪನ ಮಗ ಯಡಿಯೂರಪ್ಪ ಸಂತೋಷದಿಂದ ರಾಜೀನಾಮೆ ಕೊಡುತ್ತಿದ್ದೆನೆ ಎಂದು ಹೇಳಿಕೆ ನೀಡಿದರು .. ‘ನಾನು ಸಂತೋಷದಿಂದ...