Sunday, July 6, 2025

rekha murder case

ಕ್ರೈಂ ರೇಟ್ ನೋಡಿ ಹಂತಕರನ್ನ ಸೆಲೆಕ್ಟ್ ಮಾಡಿದ್ಲ ಮಾಲಾ…!

www.karnatakatv.net: ರಾಜ್ಯ: ಬೆಂಗಳೂರು- ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಹೊಸ ಹೊಸ ವಿಚಾರಗಳು ಹೊರಗೆ ಬರ್ತಿದೆ. ಈ ಕೊಲೆಗೆ ಮಾಸ್ಟರ್ ಮೈಂಡ್ ಕದಿರೇಶ್ ಸಹೋದರಿ ಮಾಲಾ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಪೊಲೀಸರ ತನಿಖೆ ವೇಳೆ ಮಾಲಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೀಗ ಆರೋಪಿ ಮಾಲಾ ಹೇಳಿಕೆ ಕೇಳಿ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ....

24 ಗಂಟೆಯೊಳಗೆ ಮಾಜಿ ಕಾರ್ಪೋರೇಟರ್ ಹಂತಕರ ಬಂಧನ; ಸಿಎಂ ಯಡಿಯೂರಪ್ಪ ಭರವಸೆ

www.karnatakatv.net: ರಾಜ್ಯ- ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೊಲೆಯ ಬಗ್ಗೆ ಈಗಾಗಲೇ ಕಮೀಷನರ್ ಜೊತೆ ಚರ್ಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಬಿಗಿಯಾದ ಕ್ರಮಕೈಗೊಳ್ತೇವೆ. ಇನ್ನು,24 ಗಂಟೆಯೊಳಗೆ ಹಂತಕರನ್ನ ಬಂಧಿಸುವ ಕೆಲಸ ಮಾಡ್ತೇವೆ ಎಂದ್ರು. https://www.youtube.com/watch?v=mGPSW0QwMb8 https://www.youtube.com/watch?v=8zBvImnI1do
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img