Sunday, March 1, 2026

remedy

ವೈಟ್ ಡಿಸ್ಚಾರ್ಜ್ ಅನ್ನೋದು ಕೆಲವು ಬಾರಿ ನಾರ್ಮಲ್ ಅಲ್ಲ..

Health Tips: ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯೆಯಾದ ಚಂದ್ರಿಕಾ ಆನಂದ ನಿಮಗೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು, ವೈಟ್ ಡಿಸ್ಚಾರ್ಜ್ ಬಗ್ಗೆ ವೈದ್ಯರು ವಿವರಿಸಿದ್ದಾರೆ. https://www.youtube.com/watch?v=qAF42ohrMRU ವೈದ್ಯರು ಹೇಳುವ ಪ್ರಕಾರ, ಹೆಣ್ಣು ಮಕ್ಕಳಿಗೆ ಮುಟ್ಟು ಸಮೀಪಿಸುವ ದಿನಗಳಲ್ಲಿ ವೈಟ್ ಡಿಸ್ಚಾರ್ಜ್ ಹೋಗುವುದು ಕಾಮನ್. ಆದರೆ ಕೆಲವೊಮ್ಮೆ ವೈಟ್ ಡಿಸ್ಚಾರ್ಜ್ ಅನ್ನುವುದು...

ಗರ್ಭಕೋಶದ ಸಮಸ್ಯೆಗೆ ಆಪರೇಷನ್ ಒಂದೇ ಪರಿಹಾರಾನಾ..?

Health Tips: ಭಾರತದ ಹಲವು ಹೆಣ್ಣು ಮಕ್ಕಳಲ್ಲಿ ಗರ್ಭಕೋಶದ ಸಮಸ್ಯೆ ಮೊದಲಿನಿಂದಲೂ ಇದೆ. ಇತ್ತೀಚೆಗೆ ಸಂತಾನಹೀನ ಸಮಸ್ಯೆಯಿಂದ ಹಲವರು ನರಳುತ್ತಿದ್ದಾರೆ. ಗರ್ಭಕೋಶದ ಸಮಸ್ಯೆ ಇದ್ದಾಗ, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಚಂದ್ರಿಕಾ ಅವರು ವಿವರಿಸಿದ್ದಾರೆ. https://youtu.be/J5erDAtWsL0 ವೈದ್ಯರು ಹೇಳುವ ಪ್ರಕಾರ, ಗರ್ಭಕೋಶದ ಸಮಸ್ಯೆಗೆ ಆಪರೇಷನ್ ಒಂದೇ ಪರಿಹಾರವಲ್ಲ ಅಂತಾರೆ. ಗರ್ಭಕೋಶದ ಸಮಸ್ಯೆ ಇದ್ದಾಗ,...

ಸ್ತನ ಕ್ಯಾನ್ಸರ್ ಮೆದುಳಿಗೂ ಹರಡುತ್ತಾ..? ಆಪರೇಷನ್ ಮಾಡಿದರೂ ಗುಣವಾಗುವುದಿಲ್ಲ..!

Health Tips: ನಾವು ಈಗಾಗಲೇ ನಿಮಗೆ ಸ್ತನ ಕ್ಯಾನ್ಸರ್ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದೇವೆ. ಕ್ಯಾನ್ಸರ್‌ನಲ್ಲಿ ಎಷ್ಟು ವಿಧ..? ಕ್ಯಾನ್ಸರ್ ಬಂದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ..? ಇದಕ್ಕೆ ಯಾವಾಗ ಚಿಕಿತ್ಸೆ ಪಡೆಯಬೇಕು..? ಹೀಗೆ  ಇತ್ಯಾದಿ ವಿಷಯಗಲ ಬಗ್ಗೆ ವೈದ್ಯರೇ ನಿಮಗೆ ಮಾಹಿತಿ ನೀಡಿದ್ದಾರೆ. ಇಂದು ಕೂಡ ಸ್ತನ ಕ್ಯಾನ್ಸರ್ ಬಗ್ಗೆ ಡಾ. ಅರ್ಜುನ್ ಮಾಹಿತಿ...

ಪಿಸಿಓಎಸ್ ಬಗ್ಗೆ ನಿರ್ಲಕ್ಷ್ಯ ಬೇಡ.. ಮಕ್ಕಳಾಗದಿರುವ ಸಾಧ್ಯತೆ ಇರಬಹುದು..

Health Tips: ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಎಸ್, ಪಿಸಿಓಡಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿರುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. ಬ್ಲೀಡಿಂಗ್ ಸಮಸ್ಯೆ ಇರುತ್ತದೆ. ಆದರೆ ಈ ಸಮಸ್ಯೆಯನ್ನು ಹಾಗೇ ನಿರ್ಲಕ್ಷಿಸಬಾರದು. ಏಕೆಂದರೆ, ಇಂಥ ಕೇಸ್‌ನಲ್ಲಿ ಹಲವರಿಗೆ ಮಕ್ಕಳಾಗದಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=umcNh4Z0vIE ಡಾ....

ಸೋರಿಯಾಸಿಸ್ ಖಾಯಿಲೆ ಬೇರು ಸಮೇತ ಕಿತ್ತು ಹಾಕೋದು ಹೇಗೆ..?

Health Tips: ಖ್ಯಾತ ಆಯುರ್ವೇದ ತಜ್ಞರಾದ ಡಾ.ರವಿರಾಜ್ ಅವರು ಸೋರಿಯಾಸಿಸ್ ಖಾಯಿಲೆಯ ಬಗ್ಗೆ ಈಗಾಗಲೇ ಸಾಕಷ್ಟು ವಿವರಣೆ ಕೊಟ್ಟಿದ್ದಾರೆ. ಈ ಖಾಯಿಲೆ ಹೇಗೆ ಬರುತ್ತದೆ.? ಈ ಖಾಯಿಲೆ ಬಂದಾಗ ಹೇಗೆ ಪಥ್ಯ ಮಾಡಬೇಕು..? ಇದು ಬರದಂತೆ ತಡೆಯಲು ಏನು ಮಾಡಬೇಕು..? ಹೀಗೆ ಹಲವರು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಸೋರಿಯಾಸಿಸ್ ಖಾಯಿಲೆ ಬೇರು...

ಚಳಿಗಾಲದಲ್ಲಿ ಮಕ್ಕಳಿಗೆ ಉಲ್ಲನ್ ಬಟ್ಟೆ ಹಾಕೋದು ತಪ್ಪಾ..?

Health Tips: ಯಾವುದೇ ರೋಗವಿರಲಿ, ವೈರಲ್ ಜ್ವರವಿರಲಿ, ಇವೆಲ್ಲವೂ ಬೇಗ ಶಿಶುಗಳಿಗೆ, ಮಕ್ಕಳಿಗೆ ಹರಡುತ್ತದೆ. ಹಾಗಾಗಿ ಹುಟ್ಟಿದ ಮಕ್ಕಳ ಕಾಳಜಿ ಮಾಡುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯೆಯಾದ ಡಾ. ಸಹನಾ ದೇವ್‌ದಾಸ್ ಅವರು ವಿವರಿಸಿದ್ದಾರೆ. https://www.youtube.com/watch?v=Vn1veA_WSx8 ಶಿಶುಗಳನ್ನು ರೋಗಗಳಿಂದ, ಚಳಿಗಾಲದಿಂದ ರಕ್ಷಿಸಬೇಕು ಅಂದ್ರೆ ತಾಯಿ ಮಗು ಇಬ್ಬರೂ ಒಂದೇ ಕಡೆ ಇರಬೇಕು. ಅಂದ್ರೆ ಬಾಣಂತಿ ಸದಾ...

ತಾಯಿಯು ತನ್ನ ದೈಹಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು..?

Health Tips: ಹುಟ್ಟಿದ ಮಗುವಿನ ಆರೋಗ್ಯ ಕಾಳಜಿ ಎಷ್ಟು ಮುಖ್ಯವೋ, ಅಷ್ಟೇ ಬಾಣಂತಿಯ ಆರೋಗ್ಯವೂ ಮುಖ್ಯ. ಹಾಗಾಗಿ ಬಾಣಂತಿ ತಾಯಿಯ ಮನೆಯಲ್ಲಿರಬೇಕು ಅಂತಾ ಹೇಳೋದು. ಆಗ ಆಕೆ ತಾಯಿಯ ಬಳಿ, ಆಕೆಯ ಕಷ್ಟ, ಆರೋಗ್ಯ ಸಮಸ್ಯೆಗಳನ್ನು ಸರಿಯಾಗಿ ಹೇಳಿಕೊಳ್ಳುತ್ತಾಳೆ. ತನಗೆ ಬೇಕಾದ ಆರೋಗ್ಯಕರ ಪದಾರ್ಥ ಕೇಳಿ ತಿನ್ನುತ್ತಾಳೆ ಎಂದು ಹೇಳುತ್ತಾರೆ. ವೈದ್ಯೆಯಾದ ಸಹನಾ ದೇವದಾಸ್,...

ಯೋಗಾಭ್ಯಾಸ ಯಾರ್ಯಾರು ಮಾಡಬಹುದು..? ಇದರಿಂದ ಏನು ಪ್ರಯೋಜನ..?

Health Tips: ಮನಸ್ಸು ಮತ್ತು ದೇಹವನ್ನು ಸ್ಥಿರವಾಗಿ ಇಡುವ ಕೆಲಸವೇ ಯೋಗ. ಹೇಗೆ ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳುತ್ತಾರೋ, ಹಾಗೆ ಯೋಗ ಬಲ್ಲವನಿಗೆ ರೋಗವಿಲ್ಲ ಅಂತಲೂ ಹೇಳುತ್ತಾರೆ. ಹಾಗಾಗಿ ಮನುಷ್ಯನ ಜೀವನಕ್ಕೆ ಯೋಗ ಅನ್ನುವುದು ತುಂಬಾ ಮುಖ್ಯ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಕೂಡ ಯೋಗದ ಮೊರೆ ಹೋಗಿದ್ದಾರೆ. https://www.youtube.com/watch?v=1_FWFxMEIAw ಯೋಗವನ್ನು 8 ವರ್ಷದ ಮಗುವಿನಿಂದ...

ಮಲಬದ್ಧತೆ ಅಂದ್ರೇನು..? ಇದರಿಂದ ಮುಕ್ತಿ ಹೊಂದುವುದು ಹೇಗೆ..?

Health Tips: ಆಹಾರ ಸೇವನೆಯ ಬಳಿಕ, ಆ ಆಹಾರ ಮಲದ ಮುಖಾಂತರ ನಮ್ಮ ದೇಹದಲ್ಲಿ ಆಚೆ ಹೋಗುತ್ತದೆ. ಅದು ಆರೋಗ್ಯಕರ ಸಂಕೇತ. ಆದರೆ ನೀವು ಆಹಾರ ಸೇವಿಸಿದರೂ, ನಾಲ್ಕೈದು ದಿನವಾದ್ರೂ ನಿಮಗೆ ಮಲವಿಸರ್ಜನೆಯಾಗದಿದ್ದಲ್ಲಿ, ಅದು ಮಲಬದ್ಧತೆ ಸಮಸ್ಯೆಯಾಗಿರುತ್ತದೆ. ಹೀಗಾದಾಗ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. https://www.youtube.com/watch?v=aCOGUZQeQG4 ವೈದ್ಯರಾದ ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಮೋಷನ್...

ಪದೇ ಪದೇ ಬೇದಿಯಲ್ಲಿ ರಕ್ತ ಕಂಡುಬಂದಲ್ಲಿ ಎಚ್ಚರ..

Health Tips: ನಾವು ತಿನ್ನುವ ಆಹಾರ ಹೇಗೆ ಆರೋಗ್ಯಕರವಾಗಿ ಇರಬೇಕೋ, ಅದೇ ರೀತಿ ತಿಂದ ಆಹಾರ, ಜೀರ್ಣವಾಗಿ, ಮಲದ ಮೂಲಕ ಹೋಗುತ್ತದೆ. ಹಾಗಾಗಿ ಆ ಮಲ ಮೂತ್ರ ಕೂಡ ಆರೋಗ್ಯವಾಗಿರಬೇಕು. ವೈದ್ಯರು ನಮ್ಮ ಮಲ ಮೂತ್ರದ ಬಣ್ಣ ಕೇಳಿಯೇ, ನಿಮ್ಮ ಆರೋಗ್ಯ ಈ ರೀತಿ ಇದೆ ಎಂದು ಹೇಳುತ್ತಾರೆ. ಹಾಗಾಗಿ ಮಲ ಮೂತ್ರಗಳ ಬಣ್ಣ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img