Monday, March 2, 2026

remedy

ದೇಹದಲ್ಲಿ ಬಹಳ ಮುಖ್ಯವಾದ ಮೂಳೆಯ ಬಗ್ಗೆ ನಿಮಗೆ ತಿಳಿದಿರಲಿ

Health Tips: ನಮ್ಮ ದೇಹದಲ್ಲಿ ಮುಖ್ಯವಾದ ಭಾಗ ಅಂದರೆ, ಮೂಳೆಗಳು. ಮೂಳೆಗಳು ಗಟ್ಟಿಯಾಗಿದ್ದಾಗಲೇ, ನಾವು ಚೆನ್ನಾಗಿ ನಡೆದಾಡಬಲ್ಲೆವು. ನಮ್ಮ ಕೆಲಸ ನಾವು ಮಾಡಿಕೊಳ್ಳಬಲ್ಲೆವು. ಆರೋಗ್ಯವಾಗಿ ಇರಬಲ್ಲೆವು. ಆದರೆ ಮೂಳೆ ಸವೆತ, ಅಥವಾ ಮೂಳೆ ಮುರಿತ ಉಂಟಾದರೆ, ಆರೋಗ್ಯ ಪೂರ್ತಿಯಾಗಿ ಹಾಳಾಗಿ ಹೋಗುತ್ತದೆ. ಎಷ್ಟೋ ಜನ, ಸಡನ್ನಾಗಿ ಮೂಳೆ ಮುರಿದು, ಹಾಸಿಗೆ ಹಿಡಿದವರೂ ಇದ್ದಾರೆ. ಇಂದು...

ಮದ್ಯ ಸೇವನೆಯ ಜೊತೆಗೆ ಆಹಾರಗಳನ್ನ ಸೇವಿಸದಿದ್ದಲ್ಲಿ ಏನಾಗುತ್ತೆ?

Health Tips: ಮದ್ಯ ಸೇವನೆ ಮಾಡೋದೇ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೆ ಮದ್ಯ ಸೇವನೆ ಮಾಡುವುದಿದ್ದರೂ, ಅದು ಲಿಮಿಟಿನಲ್ಲಿ ಇರಬೇಕು ಅಂತಾ ಹೇಳಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಮದ್ಯ ಸೇವನೆ ಮಾಡಿದಾಗ, ಲಿವರ್ ಡ್ಯಾಮೇಜ್ ಆಗುತ್ತದೆ. ಇನ್ನು ಮದ್ಯ ಸೇವನೆಯ ಜೊತೆಗೆ ಆಹಾರವನ್ನು ಸೇವಿಸದಿದ್ದಲ್ಲಿ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. https://youtu.be/qg4omZL1sco ವೈದ್ಯರು ಹೇಳುವ ಪ್ರಕಾಾರ,...

ಅತಿಯಾದ Exercise ಜೀವಕ್ಕೆ ಕುತ್ತು ತರುತ್ತಾ!?

Health Tips: ವ್ಯಾಯಾಮ ಮಾಡುವವರು ದೇಹಕ್ಕೆ ಎಷ್ಟು ಅಗತ್ಯವೋ, ಅಷ್ಟೇ ವ್ಯಾಯಾಮ ಮಾಡಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ವ್ಯಾಯಮ, ಜಿಮ್ ಮಾಡಿದ್ರೆ, ಅಂಥವರ ಜೀವಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತದೆ. ಎಷ್ಟೋ ಜನ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದನ್ನ ನಾವು ನೀವು ನೋಡಿದ್ದೇವೆ. ಹಾಗಾಗಿ ವೈದ್ಯರು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ...

ಎಚ್ಚರ! ದೇಹದಲ್ಲಿ ನೀರಿನಂಶ ಕಡಿಮೆಯಾದ್ರೆ ಕಾರ್ಡಿಯಾಕ್ ಅರೆಸ್ಟ್ ಆಗುತ್ತೆ!

Health Tips: ವೈದ್ಯರು ಅಥವಾ ಮನೆಯಲ್ಲಿರುವ ಹಿರಿಯರು, ಚೆನ್ನಾಗಿ ನೀರು ಕುಡಿಯಬೇಕು. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು ಅಂತಾ ಹೇಳುವುದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಯಾಕೆ ನಾವು ಪ್ರತಿದಿನ ಚೆನ್ನಾಗಿ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. https://youtu.be/Z0XGnaoT6pc ವೈದ್ಯರಾದ ಡಾ.ಸಿದ್ಧಾರ್ಥ ಗೋಸಾವಿ ಅವರು ಈ ಬಗ್ಗೆ...

ಲಿವರ್ ಡ್ಯಾಮೇಜ್ ಆಗಲು ಇದೂ ಒಂದು ಕಾರಣವಿರಬಹುದು ನೋಡಿ..

Health Tips: ಅತೀಯಾದ ಮದ್ಯಪಾನ ಸೇವನೆಯಿಂದ ನಮ್ಮ ಲಿವರ್ ಡ್ಯಾಮೇಜ್ ಆಗುತ್ತದೆ ಅಂತಾ ಎಲ್ಲರಿಗೂ ಗೊತ್ತು. ಆದರೆ ನಾವು ಸೇವಿಸುವ ಆಹಾರ ಆರೋಗ್ಯಕರವಾಗಿ ಇಲ್ಲದಿದ್ದಾಗಲೂ, ಲಿವರ್ ಡ್ಯಾಮೇಜ್ ಆಗುತ್ತದೆ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.. https://youtu.be/mJTcdqik3g0 ವೈದ್ಯರು ಹೇಳುವ ಪ್ರಕಾರ, ನಾವು ಸೇವಿಸುವ ಆಹಾರ, ಆರೋಗ್ಯಕ್ಕೆ ಪೂರಕವಾಗಿರಬೇಕು. ಆಗ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.  ಇಲ್ಲವಾಗಿದ್ದಲ್ಲಿ, ಅಂಥ...

ಕಾಲಿನ ಗೇಣುಗಳಲ್ಲಿ ಕಂಡುಬರುವ ಗಡ್ಡೆ ಬಗ್ಗೆ ಚಿಂತೆ ಬೇಡ

Health tips: ಸಾಮಾನ್ಯವಾಗಿ ಕೆಲವರ ಕಾಲಿನ ಮೇಲೆ ಗಂಟಿನ ರೀತಿ ಇರುತ್ತದೆ. ಅದು ಕಾಲಿನ ಗೇಣುಗಳಲ್ಲಿ ಕಂಡುಬರುತ್ತದೆ. ಹಾಗಾದ್ರೆ ಕಾಲಿನ ಗೇಣಿನ ಮೇಲೆ ಕಂಡು ಬರುವ ಗಂಟು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆಯಾ..? ಇದರಿಂದ ಏನಾದರೂ ತೊಂದರೆ ಇದೆಯಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.. https://www.youtube.com/watch?v=41idXhYszNM&t=14s ಕಾಲಿನ ಗೇಣಿನ ಮೇಲೆ ಕಂಡುಬರುವ ಗಂಟು, ಹೆಚ್ಚಾಗಿ ಹಿಂದಿನ ಕಾಲದವರಿಗೆ...

ಹಿಮ್ಮಡಿ ಒಡೆತ ನಿವಾರಣೆಗೆ ಮನೆಯಲ್ಲಿಯೇ ಇದೆ ರಾಮಬಾಣ

Health Tips: ಹಿಮ್ಮಡಿ ಒಡೆಯುವುದು ಅಂದರೆ, ಹಲವರಿಗೆ ಕಾಮನ್. ಆದರೆ ಇದೇ  ಕ್ರ್ಯಾಕ್ ಹೀಲ್ಸ್, ಮುಂದೊಂದು ದಿನ ನಡೆದಾಡಲೂ ಕಷ್ಟವಾಗುವ ರೀತಿ, ನೋವು ಕೊಡುತ್ತದೆ. ಹಾಗಾಗಿ ಇದಕ್ಕೆ ಮೊದಲೇ ಪರಿಹಾರ ಕಂಡುಕೊಳ್ಳುವುದು ಉತ್ತಮ. ಹಾಗಾಗಿ ವೈದ್ಯರಾದ ಡಾ.ಕಿಶೋರ್ ಅವರು, ಒಡೆದ ಹಿಮ್ಮಡಿಗೆ ಮನೆಮದ್ದು ಹೇಳಿದ್ದಾರೆ. https://www.youtube.com/watch?v=Tk9lvryrF8Q ಉಗುರು ಬೆಚ್ಚಗಿನ ನೀರಿನಲ್ಲಿ, ನಿಮ್ಮ ಪಾದಗಳನ್ನು 10ರಿಂದ 15 ನಿಮಿಷಗಳ...

ಬೇಧಿ ನಿವಾರಣೆಗೆ ಇಲ್ಲಿದೆ ಮನೆ ಮದ್ದು.. ಉತ್ತಮ ರಾಮಬಾಣ

Health Tips: ಬೇದಿ ಶುರುವಾಗುವುದು ಎಂದಾಗ, ಹಲವರು ಅದನ್ನು ಕಾಮನ್ ಎಂದು ತಿಳಿದುಕೊಳ್ಳುತ್ತಾರೆ. ಮತ್ತು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ನೀವು ಬೇಧಿಯನ್ನು ನಿರ್ಲಕ್ಷಿಸಿ ಬಿಟ್ಟರೆ, ಅದು ನಿಮ್ಮ ಜೀವಕ್ಕೇ ಅಪಾಯ ತಂದೊಡ್ಡುತ್ತದೆ. ಹಾಗಾಗಿ ನಾವಿಂದು ಬೇಧಿ ಶುರುವಾದಾಗ, ಮನೆಯಲ್ಲೇ ಹೇಗೆ ಮದ್ದು ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. https://www.youtube.com/watch?v=t1Kt5i209Io&t=6s ವೈದ್ಯರಾದ ಡಾ.ಕಿಶೋರ್ ಅವರು ಬೇದಿ ಕಂಟ್ರೋಲ್ ಮಾಡಲು...

ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಆಪತ್ತು..!

Health Tips: ನಾವು ನಮಗೆ ಜ್ವರ, ನೆಗಡಿ, ಕೆಮ್ಮು ಬಂದಾಗ, ಮನೆ ಮದ್ದು ಮಾಡಿ, ಆರೋಗ್ಯವನ್ನು ಸರಿಪಡಿಸಿಕೊಂಡು ಬಿಡುತ್ತೇವೆ. ಆದರೆ ಮಕ್ಕಳ ವಿಷಯದಲ್ಲಿ ಹಾಗೆ ಎಂದಿಗೂ ಮಾಡಬಾರದು. ಮಗುವಿಗೆ ಕೆಮ್ಮು, ನೆಗಡಿ, ಜ್ವರ ಬಂದ ತಕ್ಷಣವೇ, ತಡಮಾಡದೇ ವೈದ್ಯರ ಬಳಿ ಕರೆದೊಯ್ಯಬೇಕು. ಏಕೆಂದರೆ, ಅದು ನಿಮೋನಿಯಾದ ಲಕ್ಷಣವಿರಬಹುದು. ಹಾಗೆ ನಿಮೋನಿಯಾ ಬಂದಾಗ, ಅದನ್ನು ನಿರ್ಲಕ್ಷಿಸಿದರೆ,...

ನಿಮೋನಿಯಾ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತೆ ಎಚ್ಚರ!

Health Tips: ಮಗುವಿನ ಆರೈಕೆ ಹೇಗೆ ಮಾಡಬೇಕು. ಯಾವ ರೀತಿಯ ಆಹಾರ ನೀಡಬೇಕು, ಕಾಳಜಿ ಮಾಡಬೇಕು. ಮಗುವಿಗೆ ತಾಯಿಯ ಹಾಲು ಏಕೆ ಅಷ್ಟು ಮುಖ್ಯ ಅನ್ನೋ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ನಿಮೋನಿಯಾದಿಂದ ಮಕ್ಕಳನ್ನು ಹೇಗೆ ದೂರವಿಡಬಹುದು ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=kpm2RS3lOJA ಈ ವಿಷಯದ ಬಗ್ಗೆ ವೈದ್ಯೆಯಾದ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img