Monday, March 2, 2026

remedy

ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳೇ ಶ್ರೇಷ್ಠ ಯಾಕೆ..?

Health Tips: ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು..? ಒಂದೇ ಆಹರವನ್ನೇ ತಿನ್ನುತ್ತಿದ್ದರೆ ಏನಾಗುತ್ತದೆ..? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು. ಹೀಗೆ ಹಲವು ಪ್ರಶ್ನೆಗಳಿಗೆ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಅದೇ...

ಗೋದಿ ಉತ್ತಮವೋ..? ಅಕ್ಕಿ ಉತ್ತಮವೋ..? ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು..?

Health Tips: ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು..? ಒಂದೇ ಆಹರವನ್ನೇ ತಿನ್ನುತ್ತಿದ್ದರೆ ಏನಾಗುತ್ತದೆ..? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು. ಹೀಗೆ ಹಲವು ಪ್ರಶ್ನೆಗಳಿಗೆ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಅದೇ...

ಯಾವುದೇ ಆಹಾರವನ್ನು ಅತೀಯಾಗಿ ತಿಂದಲ್ಲಿ ಏನಾಗತ್ತೆ ಗೊತ್ತಾ..?

Health Tips: ಕೆಲವರು ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವೆಂದು ತಿಳಿದ ತಕ್ಷಣ, ಬರೀ ಅದನ್ನೇ ತಿನ್ನೋಕ್ಕೆ ಶುರು ಮಾಡುತ್ತಾರೆ. ಆದರೆ ಹೀಗೆ ಆರೋಗ್ಯಕ್ಕೆ ಉತ್ತಮ ಅಂತಾ ತಿಂದಿದ್ದನ್ನೇ ತಿನ್ನೋದು ತಪ್ಪು ಅಂತಾರೆ ವೈದ್ಯರು. ಆಹಾರ ತಜ್ಞೆ ಮತ್ತು ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಈ ಬಗ್ಗೆ ವಿವರಿಸಿದ್ದು, ಯಾವುದೇ ಆಹಾರವನ್ನು ಅತೀಯಾಗಿ ತಿಂದರೆ ಏನಾಗತ್ತೆ ಅನ್ನೋ...

ನೀವು ದಿನಬೆಳಗಾದರೆ ತಿನ್ನೋದು ಕಲಬೆರಕೆ ಆಹಾರ.. ಇರಲಿ ಎಚ್ಚರ..!

Health Tips: ಇಂದಿನ ಕಾಲದಲ್ಲಿ ನಾವು ತಿನ್ನುವ ಆಹಾರಗಳೆಲ್ಲವೂ ಕಲಬರಕೆ ಎನ್ನುವುದು ವೈದ್ಯರ ಮಾತು. ವೈದ್ಯೆ ಮತ್ತು ಆಹಾರ ತಜ್ಞೆಯಾದ ಹೆಚ್.ಎಸ್. ಪ್ರೇಮಾ ಅವರು, ಕಲಬೆರಕೆ ಆಹಾರ ತಿಂದರೆ, ಯಾವ ಯಾವ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. https://www.youtube.com/watch?v=CGuUxZwoaEI&t=5s ಡಿಮ್ಯಾಂಡ್‌ ಜಾಸ್ತಿ ಆಗುತ್ತಿದೆ ಎಂಬ ಕಾರಣಕ್ಕೆ, ಇತ್ತೀಚಿನ ದಿನಗಳಲ್ಲಿ ತರಕಾರಿ,...

ಕರಿಬೇವು ಮತ್ತು ಪುದೀನಾ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ..?

Health Tips: ಹಲವರು ಊಟ ಮಾಡುವಾಗ, ಅದರಲ್ಲಿ ಕರಿಬೇವು ಸಿಕ್ಕರೆ, ಅದನ್ನು ತೆಗೆದು ಬದಿಗಿಡುತ್ತಾರೆ. ಆದರೆ ಕರಿಬೇವು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಜೊತೆಗೆ ಪುದೀನಾ ಎಲೆ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹಾಗಾದ್ರೆ ಕರಿಬೇವು ಮತ್ತು ಪುದೀನಾ ಸೇವನೆಯಿಂದ ಆರೋಗ್ಯಕ್ಕೆ ಏನು ಲಾಭ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=4FaU8aNLl9M&t=16s ಆಹಾರ ತಜ್ಞೆ ಮತ್ತು ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಕರಿಬೇವು...

ಸಸ್ಯಾಹಾರ ತಿಂದ್ರೆ ದೇಹದ ಬೆಳವಣಿಗೆ ಕಡಿಮೆಯಾಗತ್ತಾ..? ಈ ಬಗ್ಗೆ ವೈದ್ಯರು ಹೇಳುವುದೇನು..?

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಗಳಾಗುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಮಾಂಸ ಸೇವನೆ ಬಿಟ್ಟು, ಸಸ್ಯಾಹಾರಿಗಳಾಗಿದ್ದಾರೆ. ಏಕೆಂದರೆ, ಸಸ್ಯಾಹಾರ ಸೇವನೆಯಿಂದ ದೇಹ ಫಿಟ್ ಆಗಿರುತ್ತದೆ ಅಂತಾ ಹೇಳಲಾಗಿದೆ. ಆದರೆ ಸಸ್ಯಾಹಾರ ತಿಂದ್ರೆ, ದೇಹದ ಬೆಳವಣಿಗೆ ಕಡಿಮೆಯಾಗತ್ತಾ ಅನ್ನೋ ಪ್ರಶ್ನೆ ಹಲವರಲ್ಲಿ ಉದ್ಭವಿಸಿರುತ್ತದೆ. ಅಂಥವರಿಗೆ ವೈದ್ಯೆಯಾದ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಆ...

ಪೆಪ್ಪರ್ ರಸಂ ರೆಸಿಪಿ

Recipe: ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು, ಭಾರತೀಯ ಶೈಲಿಯ ರಸಂ ತಯಾರಿಸಿ ಸವಿಯಬಹುದು. ಇದು ನಾಲಿಗೆಗೆ ರುಚಿ ನೀಡುವುದಲ್ಲದೇ, ದೇಹಕ್ಕೆ ಆರೋಗ್ಯವೂ ನೀಡುತ್ತದೆ. ಹಾಗಾದ್ರೆ ರುಚಿಕರ, ಆರೋಗ್ಯಕರ ಪೆಪ್ಪರ್ ರಸಂ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ:  2 ಸ್ಪೂನ್ ಪೆಪ್ಪರ್, 2 ಸ್ಪೂನ್ ಜೀರಿಗೆ, 5ರಿಂದ 6...

ಆಲೂ-ಈರುಳ್ಳಿ ಪರಾಠಾ ರೆಸಿಪಿ

Recipe: ಪ್ರತಿದಿನ ಚಪಾತಿ, ರೊಟ್ಟಿ, ದೋಸೆ ತಿಂದು ತಿಂದು ಬೋರ್ ಬಂದ್ರೆ, ಅಂಥವರು ಪರಾಠಾ ಟ್ರೈ ಮಾಡಬಹುದು. ಇದು ರುಚಿ ರುಚಿಯಾಗಿರುತ್ತದೆ. ಮತ್ತು ಇದರೊಂದಿಗೆ ಯಾವ ಪಲ್ಯದ ಅವಶ್ಯಕತೆಯೂ ಇರುವುದಿಲ್ಲ. ಪರಾಠಾಗೆ ಮೊಸರು ಇದ್ದರೆ ಸಾಕು. ಹಾಗಾಗಿ ನಾವಿಂದು ಆಲೂ- ಈರುಳ್ಳಿ ಪರಾಠಾ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 2 ಸ್ಪೂನ್...

ಮನುಷ್ಯನ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ..? ಪ್ರೋಟೀನ್ ಅಂಶ ಹೆಚ್ಚಾದ್ರೆ ಏನಾಗತ್ತೆ..?

Health Tips: ನೀವು ಶಕ್ತಿವಂತರಾಗಬೇಕು ಅಂದ್ರೆ, ನಿಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯವಿದೆ ಅಂತಾ ಹೇಳೋದನ್ನ ನೀವು ಕೇಳಿರುತ್ತೀರಿ. ಹಾಗಾದ್ರೆ ಪ್ರೋಟೀನ್ ಅಂದ್ರೆ ಏನು..? ಇದರ ಸೇವನೆ ಹೇಗಿರಬೇಕು..? ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾದ್ರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=kWCqJk5Trl4&t=21s ನಮ್ಮ ದೇಹ ರಚನೆಯಾಗಿರುವುದೇ ಜೀವಕೋಶದಿಂದ. ಆ ಜೀವಕೋಶದಲ್ಲಿ ಇರುವುದೇ ಹೆಚ್ಚಿನ ಅಮೈನೋಆ್ಯಸಿಡ್‌ಗಳು,...

ಪೌಡರ್ನಿಂದ ತೂಕ ಇಳಿಸಲು ಸಾಧ್ಯವಿದೆಯಾ..? ಇದು ನಿಜಾನಾ..?

Health Tips: ಕೆಲವರು ತಮ್ಮ ದೇಹದ ತೂಕ ಇಳಿಸಲು ಪೌಡರ್ ಸಹಾಯ ಪಡೆಯುತ್ತಾರೆ. ಆದರೆ ಪೌಡರ್ ಸೇವನೆಯಿಂದ ತೂಕ ಇಳಿಯುತ್ತದೆ ಅನ್ನೋದು ಎಷ್ಟು ಸತ್ಯ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಆಹಾರ ತಜ್ಞೆ ಮತ್ತು ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=inptmbghd0g&t=14s ವೈದ್ಯರು ಹೇಳುವುದೇನೆಂದರೆ, ದಯವಿಟ್ಟು ಪೌಡರ್ ತೆಗೆದುಕೊಂಡು ಎಂದಿಗೂ ತೂಕ ಇಳಿಸಲು ಹೋಗಬೇಡಿ. ಏಕೆಂದರೆ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img