Monday, March 2, 2026

remedy

ಪ್ರೋಟೀನ್ ಪೌಡರ್ಗಳನ್ನು ಸೇವಿಸುತ್ತೀರಾ..? ಹಾಗಾದ್ರೆ ಎಚ್ಚರ..

Health Tips: ವೈದ್ಯೆ ಮತ್ತು ಆಹಾರ ತಜ್ಞೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿ ನೀಡಿದ್ದಾರೆ. ಎಂಥ ಆಹಾರಗಳನ್ನು ಸೇವಿಸಬೇಕು..? ಯಾವ ಆಹಾರ ಸೇವಿಸಿದರೆ ಏನು ಲಾಭ..? ಒಂದೇ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಏನಾಗತ್ತೆ..? ಹೀಗೆ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ, ಪ್ರೋಟೀನ್ ಪೌಡರ್‌ ಸೇವನೆಯಿಂದ ಆರೋಗ್ಯದ...

ಸೋರಿಯಾಸಿಸ್ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತಾ..?

Health Tips: ಡಾ.ರವಿರಾಜ್‌ ಅವರು ಸೋರಿಯಾಸಿಸ್ ಖಾಯಿಲೆ ಬಗ್ಗೆ ಹಲವು ವಿವರಣೆ ನೀಡಿದ್ದಾರೆ. ಈ ಖಾಯಿಲೆ ಹೇಗೆ ಬರುತ್ತದೆ. ನಾವು ಈ ಖಾಯಿಲೆ ಬಂದಾಗ ಏನು ಮಾಡಬೇಕು..? ಯಾವ ತಪ್ಪು ಮಾಡಿದಾಗ, ಈ ಖಾಯಿಲೆ ಹೆಚ್ಚಾಗುತ್ತದೆ. ತಲೆಯಲ್ಲಿ ಸೋರಿಯಾಸಿಸ್ ಆದಾಗ, ಅದರ ಲಕ್ಷಣ ಹೇಗಿರುತ್ತದೆ. ಹೀಗೆ ಸೋರಿಯಾಸಿಸ್ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅದೇ...

ಚಳಿಗಾಲದಲ್ಲಿ ಕೈ ಕಾಲು ಮರಗಟ್ಟಿದರೆ, ತಪ್ಪದೇ ವೈದ್ಯರನ್ನು ಭೇಟಿಯಾಗಿ

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಹಾಗಾಗಿ ಡಾ.ಆಂಜೀನಪ್ಪಾ ಅವರು ಚಳಿಗಾಲದಲ್ಲಿ ನಾವು ಯಾವ ರೀತಿ, ಆರೋಗ್ಯ ಕಾಳಜಿ ಮಾಡಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಕೈ ಕಾಲು ಮರಗಟ್ಟಿದರೆ ಏನು ಮಾಡಬೇಕು..? ಅದನ್ನು...

ದಾನ ಮಾಡಿದ ಕಣ್ಣಿನ ತಪಾಸಣೆ ಹೇಗಿರುತ್ತದೆ..?

Health tips: ಎಲ್ಲರಿಗೂ ಕಣ್ಣು ದಾನ ಮಾಡುವ ಬಗ್ಗೆ ಗೊತ್ತು. ಆದರೆ ದಾನ ಮಾಡಿದ ಕಣ್ಣು ಹೇಗೆ ಪರೀಕ್ಷಿಸುತ್ತಾರೆ. ಅದನ್ನು ಹೇಗೆ ಇನ್ನೊಬ್ಬರಿಗೆ ಜೋಡಿಸುತ್ತಾರೆ ಅನ್ನೋದು ಮಾತ್ರ ಗೊತ್ತಿರುವುದಿಲ್ಲ. ಇಂದು ವೈದ್ಯರು ದಾನ ಮಾಡಿದ ಕಣ್ಣಿನ ತಪಾಸಣೆ ಹೇಗಿರುತ್ತದೆ ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=5I0QP_LVmqs ದಾನ ಮಾಡಿದ ಕಣ್ಣಿನ ಆರೋಗ್ಯ, ಕ್ವಾಲಿಟಿ ಎಲ್ಲವೂ...

ದಾನ ಮಾಡಿದ ಎರಡು ಕಣ್ಣು ನಾಲ್ಕು ಜನರ ಬಾಳಿಗೆ ಬೆಳಕಾಗಬಹುದು..

Health tips: ಕಣ್ಣು ದಾನ ಮಾಡುವುದು ಹೇಗೆ..? ನೋಂದಣಿ ಹೇಗೆ ಮಾಡಿಸಿಕೊಳ್ಳಬೇಕು..? ಕಣ್ಣು ದಾನ ಮಾಡುವವರು ಏನೇನು ರೂಲ್ಸ್ ಪಾಲಿಸಬೇಕು..? ಕಣ್ಣು ದಾನ ಪಡೆದವರು ಏನೇನು ಪರೀಕ್ಷಿಸುತ್ತಾರೆ..? ಕಣ್ಣು ದಾನ ಪಡೆದ ಬಳಿಕ ತಪಾಸಣೆ ಹೇಗಿರುತ್ತದೆ ಅನ್ನೋ ಬಗ್ಗೆ ನೀವು ಈಗಾಗಲೇ ತಿಳಿದಿದ್ದೀರಿ. ಇದೀಗ ಒಬ್ಬರು ದಾನ ಮಾಡಿದ ಎರಡು ಕಣ್ಣುಗಳು, ನಾಲ್ವರ ಜೀವನಕ್ಕೆ...

ವೈದ್ಯರ ಸಲಹೆ ಇಲ್ಲದೇ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳಬೇಡಿ..

Health tips: ನಾವು ವೈದ್ಯರ ಬಳಿ ಅನಾರೋಗ್ಯದ ನಿಮಿತ್ತ ಹೋದಾಗ, ಅವರು ನಮ್ಮ ಆರೋಗ್ಯವನ್ನು ಚೆಕ್ ಮಾಡಿ, ಬಳಿಕ ಆ್ಯಂಟಿಬಯೋಟಿಕ್ಸ್ ಕೊಡುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಅದೇ ಅನಾರೋಗ್ಯ ಸಮಸ್ಯೆ ಬಂದಾಗ, ಕೆಲವರು ಕಳೆದ ಬಾರಿ ವೈದ್ಯರು ಕೊಟ್ಟ ಔಷಧಿಯನ್ನೇ ತೆಗೆದುಕೊಳ್ಳೋಣವೆಂದು ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುತ್ತಾರೆ. ಆಗ ಸುಧಾರಿಸಬೇಕಾದ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಹಾಗಾಗಿ...

ಗರ್ಭಿಣಿಯರು ಮಾಸ್ಕ್ ಧರಿಸಬಹುದಾ..? ಇದರಿಂದ ಮಗುವಿಗೆ ಏನಾದರೂ ಸಮಸ್ಯೆ ಇದೆಯಾ..?

Health tips: ಗರ್ಭಿಣಿಯಾದ ಸಂದರ್ಭದಲ್ಲಿ ಓರ್ವ ಹೆಣ್ಣು ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂ ಅದು ಕಡಿಮೆಯೇ. ಏಕೆಂದರೆ, ಆ ಸಮಯದಲ್ಲಿ ಆಕೆಯಲ್ಲಿ ಎರಡು ಜೀವವಿರುತ್ತದೆ. ಗರ್ಭಾವಸ್ಥೆಯಲ್ಲಿ ಎಷ್ಟು ಚೆಂದವಾಗಿ ಆಕೆ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾಳೋ, ಅಷ್ಟೇ ಆರೋಗ್ಯವಾಗಿ ಆಕೆ ಮತ್ತು ಆಕೆಯ ಮಗುವಿನ ಭವಿಷ್ಯವಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು...

ಚಳಿಗಾಲದಲ್ಲಿ ಇಂಥ ಖಾಯಿಲೆಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತದೆ..

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಹಾಗಾಗಿ ಡಾ.ಆಂಜೀನಪ್ಪಾ ಅವರು ಚಳಿಗಾಲದಲ್ಲಿ ನಾವು ಯಾವ ರೀತಿ, ಆರೋಗ್ಯ ಕಾಳಜಿ ಮಾಡಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಯಾವ ಖಾಯಿಲೆಗಳು ಹೆಚ್ಚಾಗಿರುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ....

ನಾಲಿಗೆಯ ಬಣ್ಣ ಬದಲಾಗಿದೆಯಾ..? ಇದಕ್ಕೆ ಕಾರಣವೇನು…?

Health tips: ನೀವು ವೈದ್ಯರ ಬಳಿ ಹೋದಾಗ, ವೈದ್ಯರು ಮೊದಲು ಚೆಕ್ ಮಾಡುವುದೇ ನಿಮ್ಮ ನಾಲಿಗೆ. ನಾಲಿಗೆ ನೋಡಿ, ನಿಮ್ಮ ದೇಹದಲ್ಲಿ ಏನಾಗಿದೆ ಎಂದು ಹೇಳಲಾಗುತ್ತದೆ. ಇನ್ನು ನಾಲಿಗೆಯ ಬಣ್ಣ ಬದಲಾಗೋಕ್ಕೆ ಕಾರಣವೇನು ಎಂದು ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=2NCTDD1cfcE&t=4s ಡಾ.ಆಂಜೀನಪ್ಪಾ ಅವರು ಈ ಬಗ್ಗೆ ವಿವರಿಸಿದ್ದು, ಜ್ವರ ಬಂದಾಗ ನಮ್ಮ ನಾಲಿಗೆ ಹಳದಿ...

ಚಳಿಗಾಲದ ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ..?

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಇಂದು ವೈದ್ಯರಾದ ಡಾ.ಆಂಜೀನಪ್ಪ ಅವರು ನಾವು ಚಳಿಗಾಲದಲ್ಲಿ ಯಾವ ರೀತಿ ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=mH4xl8OtMPs ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯವಾಗಿರುತ್ತದೆ....
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img